Headlines

ನೇಕಾರ ನೇಣಿಗೆ ಶರಣು

ಬೆಳಗಾವಿ:ನೇಕಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳೇಭಾವಿಯಲ್ಲಿ ನಡೆದಿದೆ.ವಾಡೇಗಲ್ಲಿಯ ಪರಶುರಾಮ ಕಲ್ಲಪ್ಪ ವಾಗೂಕರ(47) ಆತ್ಮಹತ್ಯೆ ಮಾಡಿಕೊಂಡ ನೇಕಾರ ಎಂದು ಗೊತ್ತಾಗಿದೆ. ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ನೇಕಾರಿಕೆಗೆ ಅವರು ಸಾಲ ಮಾಡಿದ್ದರು. ಆದರೆ, ನೇಕಾರಿಕೆಯಲ್ಲಿ ನಷ್ಟ ಆಗಿದೆ. ಇದರಿಂದ ತೀವ್ರ ಬೇಸರಗೊಂಡಿದ್ದರು. ಪತ್ನಿ ಮತ್ತು ಪುತ್ರಿ ಬೆಳಗಾವಿಗೆ ಹೋಗಿದ್ದ ವೇಳೆ ಮನೆಯಲ್ಲಿ ಯಾರು ಇರಲಿಲ್ಲ. ಈ ಸಂದರ್ಭದಲ್ಲಿ ಅವರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

बेळगावात अखंड राजकीय युद्ध’बुडा आयुक्तांविरोधात नगरसेवकाचे पत्र’

बेळगावात अखंड राजकीय युद्ध‘बुडा आयुक्तांविरोधात नगरसेवकाचे पत्र’बेळगाव.सीमाभागातील बेळगावातील पाऊस थांबला पण भाजप आणि काँग्रेस मधील संघर्ष कमी होण्याची चिन्हे नाहीत.बेळगाव शहरातील प्रभाग क्रमांक 46 मधील रामतीर्थ नगर येथील पथदिव्यांच्या उद्घाटनावरून आता नवा संघर्ष सुरू झाला आहे. या पथदिपांचे दुसऱ्यांदा उद्घाटन झाल्याची तक्रार नगरसेवक हनमंत कोंगाळी यांनी केली आहे. उद्घाटन कार्यक्रमाला निमंत्रित न केल्याची त्यांची तक्रार…

Read More

BUDA COMMISSIONER ವಿರುದ್ಧ ಹಕ್ಕುಚ್ಯುತಿಗೆ ಮನವಿ

ಬೆಳಗಾವಿಯಲ್ಲಿ ನಿಲ್ಲದ ರಾಜಕೀಯ ಸಮರ`ಬೂಡಾ ಆಯುಕ್ತರ ವಿರುದ್ಧ ಹಕ್ಕುಚ್ಯುತಿಗೆ ಪತ್ರ’ಬೆಳಗಾವಿ.ಗಡಿನಾಡ ಬೆಳಗಾವಿಯಲ್ಲಿ ಮಳೆ ನಿಂತರೂ ಹನಿ ನೀರು ನಿಲ್ಲಲಿಲ್ಲ ಎನ್ನುವಂತೆ ಪಾಲಿಕೆಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ಜಟಾಪಟಿ ನಿಲ್ಲುವ ಲಕ್ಷಣಗಳು ಕಾಣಸಿಗುತ್ತಿಲ್ಲ.ವಾರ್ಡ ನಂಬರ 46 ರಲ್ಲಿ ಬರುವ ರಾಮತೀರ್ಥ ನಗರದಲ್ಲಿ ಬೀದಿ ದೀಪಗಳ ಮರು ಉದ್ಘಾಟನೆ ಸಂದರ್ಭದಲ್ಲಿ ನನ್ನನ್ನು ಆಹ್ವಾನಿಸದೇ ಹಕ್ಕುಚ್ಯುತಿ ಮಾಡಲಾಗಿದೆ. ಆದ್ದರಿಂದ ಬೂಡಾ ಆಯುಕ್ತರ ವಿರುದ್ಧ ಹಕ್ಕು ಚ್ಯುತಿ ಮಂಡಿಸಲು ನಗರಸೇವಕರೂ ಆಗಿರುವ ಬೂಡಾ ನಾಮನಿರ್ದೇಶಿತ ಸದಸ್ಯ ಹನುಮಂತ ಕೊಂಗಾಲಿ ಬೂಡಾ ಅಧ್ಯಕ್ಷರಿಗೆ…

Read More

ಬೆಳಗಾವಿಗೆ ಬರಲಿದೆ ಸಿಎಂ ಅದೃಷ್ಟ..!?

ಸಿಎಂ ರೇಸ್ ನಲ್ಲಿ ಸತೀಶ್ ಜಾರಕಿಹೊಳಿ ಹೆಸರು ಮುನ್ನೆಲೆಗೆ. ಸಿದ್ದು ಅವರಿಂದಲೇ ಸತೀಶ್ ಹೆಸರು ಪ್ರಸ್ತಾಪ!?. ದೆಹಲಿ ದೌಡಾಯಿಸಿದ ಸತೀಶ್ ಜಾರಕಿಹೊಳಿ. ಬೆಂಗಳೂರು. ಮೈಸೂರು ಮೂಡಾ ಹಗರಣದ ವಿಚಾರಣೆ ನಡೆದಿರುವ ಬೆನ್ನ ಹಿಂದೆಯೇ ಕಾಂಗ್ರೆಸ್ ಹೈ ಕಮಾಂಡ್ ಮುಖ್ಯಮಂತ್ರಿ ಬದಲಾವಣೆ ಸಿದ್ಧತೆ ನಡೆಸಿದೆಯೇ? ರಾಜಕೀಯವಲಯದಲ್ಲಿ ಕೇಳಿ ಬರುತ್ತಿರುವ ಚರ್ಚೆಗಳು ಮತ್ತು ಹೈ ಕಮಾಂಡ ಒಬ್ಬೊಬ್ಬರನ್ನೇ ಕರೆದು ಅಭಿಪ್ರಾಯ ಕೇಳುತ್ತಿರುವುದನ್ನು ಗಮನಿಸಿದರೆ ಸಿಎಂ ಬದಲಾವಣೆ ಪಕ್ಕಾ ಎನ್ನಲಾಗುತ್ತಿದೆ. ಇನ್ನೂ ಅಚ್ಚರಿ ಸಂಗತಿ ಎಂದರೆ, ತಮ್ಮ ಉತ್ತರಾಧಿಕಾರಿ ಆಯ್ಕೆ ಹೊಣೆಯನ್ನೂ…

Read More

विविध मागण्यांच्या पूर्ततेसाठी शेतकऱ्यांनी आंदोलन

विविध मागण्यांच्या पूर्ततेसाठी शेतकऱ्यांनी आंदोलन केलेबेळगाव : जिल्ह्यातील हुक्केरी तालुक्यातील संकेश्वर येथील खासगी एपीएमसी बंद करण्यासह विविध मागण्या तातडीने पूर्ण कराव्यात, या मागणीसाठी राज्य व हरित शेतकरी संघटनेतर्फे मंगळवारी धरणे आंदोलन करण्यात आले. येथील चेन्नम्मा सर्कल येथे मानवी साखळी करून शेतकऱ्यांनी पिकांचे नुकसान, पीक विमा भरपाई वाटपात दिरंगाई आणि हुक्केरी तालुक्यातील संकेश्वर शहरातील खाजगी एपीएमसी…

Read More

ಖಾಸಗಿ ಎಪಿಎಂಸಿ ಬಂದ್ ಮಾಡಿ

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರೈತರ ಪ್ರತಿಭಟನೆಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರದ ಖಾಸಗಿ ಎಪಿಎಂಸಿ ಬಂದ್ ಮಾಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಮತ್ತು ಹಸಿರು ರೈತ ಸಂಘದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು ಇಲ್ಲಿನ ಚೆನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಪ್ರತಿಭಟನೆ ನಡೆಸಿದ ರೈತರು, ಬೆಳೆನಷ್ಟ, ಬೆಳೆವಿಮೆ ಪರಿಹಾರ ವಿತರಣೆ ವಿಳಂಬ ಮತ್ತು ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಖಾಸಗಿ ಎಪಿಎಂಸಿ ಬಂದ್ ಮಾಡುವಂತೆ ಆಗ್ರಹಿಸಿದರು. ಅಲ್ಲದೇ, ಹುಕ್ಕೇರಿ…

Read More

20 कोटी पेमेंटसाठी मंत्रिमंडळाची मंजुरी आवश्यक आहे

बेळगाव. एक काळ असा होता की, भरपाई न दिल्याने न्यायालयाच्या आदेशानुसार जप्तीची प्रकरणे घडत होती. पण आता तेही सामान्य झाले आहेत. एखाद्या कार्यालयातील अधिकाऱ्याने सीट किंवा कार जप्त केली असती तर त्याला जाऊ द्या असे म्हणता आले असते.मात्र आता लोकप्रतिनिधींच्या कार्यालयातील जप्तीची प्रकरणे बारकाईने पाहिल्यास प्रशासकीय यंत्रणा कुठेतरी भरकटत चालल्याचे सर्रास ऐकायला मिळते.बेळगाव शहराचा मुकुटमणी…

Read More

20 ಕೋಟಿ ಪಾವತಿಗೆ ಬೇಕಿದೆ ಕ್ಯಾಬಿನೆಟ್ ಸಮ್ಮತಿ…!

ಬೆಳಗಾವಿ ಮಹಾನಗರ ಪಾಲಿಕೆ ಸ್ಥಿತಿ ಅಯೋಮಯ. ಅಧಿಕಾರಿಗಳಿಗೆ ಕಚೇರಿಯಲ್ಲಿ ಕುಳಿತುಕೊಳ್ಳೊದೇ ಕಷ್ಟ. ಅಭಿವೃದ್ಧಿಗೆ ಬಿಡುಗಾಸಿಲ್ಲ. ಆದರೆ ಪರಿಹಾರ ಮಾತ್ರ ಕೋಟಿ ಕೋಟಿ ಪಾವತಿ ಬಾಕಿ. ಪಾಲಿಕೆ ಆಸ್ತಿ‌ ಹರಾಜಿಗಿಡುವ ಪರಿಸ್ಥಿತಿ. 20 ಕೋಟಿ ಪಾವತಿಗೆ ಬೇಕಿದೆ ಕ್ಯಾಬಿನೆಟ್ ಅನುಮೋದನೆ ಬೆಳಗಾವಿ. ಅದೊಂದು‌ ಕಾಲವಿತ್ತು .ಅಪರೂಪ ಎನ್ನುವಂತೆ ಪರಿಹಾರ ಪಾವತಿ ಮಾಡದ ಹಿನ್ನೆಲೆಯಲ್ಲಿ ಕೋರ್ಟ ಆದೇಶದ ಪ್ರಕಾರ ಜಪ್ತಿ ಪ್ರಕರಣಗಳು ನಡೆಯುತ್ತಿದ್ದವು. ಆದರೆ ಈಗ ಅವೂ ಕೂಡ ಮಾಮೂಲು ಎನ್ನುವಂತಾಗಿದೆ. ಯಾವುದೊ ಒಂದು ಕಚೇರಿಯ ಅಧಿಕಾರಿ ಆಸನ ಅಥವಾ…

Read More

halal” free Ganesh festival…!

Pramod Mutalik gives call for `halal” free Ganesh festival Belgaum:Pramod Mutalik, Chief of Sri Rama Sena, has called upon people not to buy flowers, fruits, nuts and other items from people involved in ‘halal cuts’ during Ganesha festival. Addressing a press conference in the city on Monday, he said that the goods sold by cow-killers…

Read More
error: Content is protected !!