Headlines

ಶ್ರೀರಾಮ ಧ್ವಜದ ಮೇಲೆ ಪಾಲಿಕೆ ಕಣ್ಣು..!

ಕೇಸರಿ ಪರಪರಿ ತೆಗೆಯುತ್ತಿರುವ ಪಾಲಿಕೆ ಸಿಬ್ವಂದಿ ಬೆಳಗಾವಿ. ಲೋಕಸಭೆ ಚುನಾವಣೆಗೆ ನೀತಿ ಸಂಹಿತೆ ಜಾರಿ ಆದ ಬೆನ್ನ ಹಿಂದೆಯೇ ನಗರದಲ್ಲಿನ ಎಲ್ಲ ರೀತಿಯ ಬ್ಯಾನರ್ ಗಳನ್ಬು ತೆಗೆಯುವ ಕೆಲಸ ನಡೆದಿದೆ. ಆದರೆ ಪಕ್ಷಾತೀತವಾಗಿದ್ದ ಶ್ರೀರಾಮನ ಧ್ವಜ‌ ಮತ್ತು ಕೇಸರಿ ಬಣ್ಣದ ಬಂಟಿಂಗ್ಸ್ ಗಳನ್ನು ತೆರವು ಮಾಡಲಾಗುತ್ತದೆ. ಬಿಜೆಪಿ ಗೋಡೆ ಬರಹಕ್ಕೆ ಬಣ್ಣ ಬಳೆಯುತ್ತಿರುವ ಪಾಲಿಕೆ ಸಿಬ್ಬಂದಿ ಶ್ರೀರಾಮನ ಶ್ವಜದ ಮೇಲೆ ಯಾವುದೇ ಪಕ್ಷದ ಚಿಹ್ನೆ ಇಲ್ಲ. ಬಂಟಿಂಗ್ಸ ಮೇಲೂ ಕೂಡ ಯಾವುದೇ ರೀತಿಯ ಚಿಹ್ನೆ ಇಲ್ಲ. ಹೀಗಾಗಿ…

Read More

ಈ ಮಾತು ಬೇಕಿತ್ತಾ ಶೆಟ್ರೆ…!

ಇನ್ನು ಅವರು ನಮ್ಮಂತಹ ಸಾದಾ 8 ಜನರ ಬಳಿ ಬರೋದೇ ಬೇಡ.16 ಲಕ್ಷ ಮತದಾರರ ಬಳಿ ಹೋಗಲಿ.ಶೆಟ್ಟರ್ ಪರ ಪ್ರಚಾರಕ್ಕೆ ಬಿಜೆಪಿ ಕಾರ್ಯಕರ್ತರ ಹಿಂದೇಟು ಬೆಳಗಾವಿ ಬಿಜೆಪಿಗರಿಗೆ ಆಡಿದ ಮಾತು ಸರಿಯಲ್ಲ. ಸುದ್ದಿ ವಿಶ್ಲೇಷಣೆಬೆಳಗಾವಿ.ಲೋಕಸಮದರಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕಾಗಿದ್ದ ರಾಜಕೀಯ ಮುತ್ಸದ್ದಿ ಎನಿಸಿಕೊಂಡ ಮಾಜಿ ಮುಖ್ಯಮಂತ್ರಿ ಹುಬ್ಬಳ್ಳಿಯ ಜಗದೀಶ ಶೆಟ್ಟರ್ ಆಡಿದ `ಆ ಮಾತು’ ಬೆಳಗಾವಿ ಬಿಜೆಪಿ ವಲಯದಲ್ಲಿ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ,ಸಹಜವಾಗಿ ಬೆಳಗಾವಿ ಲೋಕಸಭೆ ಕ್ಷೇತ್ರದ ಚುನಾವಣೆ ಎಂದಾಗ ಸ್ಥಳೀಕರಿಗೆ ಟಿಕೆಟ್ ಕೊಡಿ…

Read More

ಉಡುಪಿಯಲ್ಲಿ ವಿ.ಪ.ಸದಸ್ಯ ಯು.ಬಿ.ವೆಂಕಟೇಶ ಸನ್ಮಾನ

ಕೊಠಡಿಗೆ ಅನುದಾನ: ಯು ಬಿ ವೆಂಕಟೇಶ್ ಗೆ ಸನ್ಮಾನಉಡುಪಿ: ಗುಂಡಿಬೈಲು ಯುವ ಬ್ರಾಹ್ಮಣ ಪರಿಷತ್‌ (ವೈಬಿಪಿ)ನ ಬ್ರಾಹ್ಮೀ ಸಭಾಭವನದ ಕೊಠಡಿ ನಿರ್ಮಾಣಕ್ಕಾಗಿ ಶಾಸಕರ ನಿಧಿಯಿಂದ 5 ಲಕ್ಷ ರೂ. ಅನುದಾನ ನೀಡಿದ ವಿಧಾನ ಪರಿಷತ್‌ ಸದಸ್ಯ ಯು. ಬಿ. ವೆಂಕಟೇಶ್ ಅವರನ್ನು ಗುರುವಾರ ಯುವ ಬ್ರಾಹ್ಮಣ ಪರಿಷತ್‌ ಅಧ್ಯಕ್ಷ ಕೆ. ಎನ್. ಚಂದ್ರಕಾಂತ ಸನ್ಮಾನಿಸಿದರು. ಯು. ಬಿ. ವೆಂಕಟೇಶ್‌ ಅಂದು ಬೆಳಿಗ್ಗೆ ಪರಿಷತ್ ಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.ಪರಿಷತ್ತಿನ ಕಾರ್ಯಚಟುವಟಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಮುಂದಿನ…

Read More

ಬೆಳಗಾವಿ ಅಭಿವೃದ್ಧಿ ವಿರೋಧಿಗೆ ಇವರೇ ಕಾರಣನಾ?

ಬೆಳಗಾವಿ. ಬೆಳಗಾವಿ ಲೋಕಸಮರಕ್ಕೆ ಬಿಜೆಪಿಯಿಂದ ಜಗದೀಶ ಶೆಟ್ಟರ್ ಹೆಸರು ಅಂತಿಮ ಆಗುತ್ತದೆ ಎನ್ನುವ ಬೆನ್ನ ಹಿಂದೆಯೇ ಹತ್ತು ಹಲವು ಪೋಸ್ಟಗಖು ಪರೋಕ್ಗವಾಗಿ ಶೆಟ್ಟರ ವಿರುದ್ಞವೇ ಕಾಣ ಸಿಗುತ್ತಿವೆ ಸಾಮಾಜಿಕ ಜಾಲತಾಣದ ಮೂಲಕ ಶೆಟ್ಟರ್ ವಿರುದ್ಧ ಅಭಿಯಾನ ಶುರುವಾಗಿದೆ. ಒಂದು ರೀತಿಯಲ್ಲಿ ಶೆಟ್ಟರ್ ವಿರುದ್ಧ ಬೆಳಗಾವಿ ಬಿಜೆಪಿಗರು ಕೊತ ಕೊತ ಕುದಿಯತೊಡಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಗೋಕಾಕದ ಮಲ್ಲಿಕಾರ್ಜುನ ಚೌಕಾಶಿ ಅವರು ಇಂತಹ ಹತ್ತು ಪ್ರಶ್ನೆಗಳನ್ನು ಮಾಡಿದ್ದಾರೆ. ಆದರೆ ಅವರು ಎಲ್ಲಿಯೂ ಜಗದೀಶ್ ಶೆಟ್ಟರ ಹೆಸರು ಉಲ್ಲೇಖ ಮಾಡಿಲ್ಲ. ಆದರೆ…

Read More

MP ಟಿಕೇಟ್ ಅಂದವರಿಗೆ ಬೂಡಾ ಅಧ್ಯಕ್ಷ ಸ್ಥಾನ

ಬೆಳಗಾವಿ .ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಲಕ್ಷ್ಮಣರಾವ್ ಚಿಂಗಳೆಗೆ ಕಾಂಗ್ರೆಸ್ ಟಿಕೆಟ್ ಎಂದು ಕೆಲವರು ನಿರೀಕ್ಷಿಸಿದ್ದರು. ಅದರೆ ಅವರಿಗೆ ಕೊಟ್ಟಿದ್ದು ಬೆಳಗಾವಿ ಬೂಡಾ ಅಧ್ಯಕ್ಷ ಸ್ಥಾನ. ಈ ಹಿಂದೆ ಚಿಕ್ಕೋಡಿಯಿಂದ ಕುರುಬ ಸಮಾಜಕ್ಜೆ ಟಿಕೆಟ್ ಎಙದು ಸಚಿವರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಅಂದರೆ ಚಿಕ್ಕೋಡಿ ಕ್ಷೇತ್ರದಿಂದ ಸಚಿವ ಸತೀಶ ಜಾರಕಿಹೊಳಿ ಅವರ ಪುತ್ರಿ ಪ್ರುಯಾಙಕಾಗೆ ದಾರಿ ಸುಗಮವಾಯಿತು.

Read More

ಚಿದಂಬರ‌ ನಗರಕ್ಕೆ 24×7 ನೀರು ಕಾಮಗಾರಿಗೆ ಚಾಲನೆ

ನಿರಂತರ ನೀರು ಪೂರೈಕೆ ಯೋಜನೆಗೆ ಚಾಲನೆಬೆಳಗಾವಿ.ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಸಕ ಅಭಯ ಪಾಟೀಲರ ನೇತೃತ್ವದಲ್ಲಿ ನಗರಸೇವಕಿ ವಾಣಿ ಜೋಶಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ, ಕಳೆದ ಹಲವು ವರ್ಷಗಳಿಂದ ವಾರ್ಡ ನಂಬರ 43 ರಲ್ಲಿ ಬರುವ ಚಿರಂಬರ ಬಗರ, ಮೃತ್ಯುಂಜಯ ನಗರ ಸೇರಿದಂತೆ ಇನ್ನೂ ಕೆಲ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿತ್ತು, ಈ ಹಿನ್ನೆಲೆಯಲ್ಲಿ ಅದರ ಪರಿಹಾರಕ್ಕೆ ನಗರಸೇವಕರು ಶಾಸಕರ ಮೂಲಕ ಪ್ರಯತ್ನ ಮಾಡಿದ್ದರು, ಹೀಗಾಗಿ ಶಾಸಕ ಅಭಯ ಪಾಟೀಲರು ಅನಗೋಳ…

Read More

ಕೋರೆ ಮನೆಯಲ್ಲಿ ಶೆಟ್ಟರ್ ಅಂಗಡಿ ಬೀಗ ..!

ಶೆಟ್ಟರ್ ಅಂಗಡಿ ಬಂದ್ ಮಾಡಲು ಡಾ. ಪ್ರಭಾಕರ ಕೋರೆ ನಿವಾಸದಲ್ಲಿ ಸಭೆಬೆಳಗಾವಿ: ಹುಬ್ಬಳ್ಳಿಯ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಅಂಗಡಿಯ ಬೀಗದ ಬಗ್ಗೆ ಡಾ. ಪ್ರಭಾಕರ ಕೋರೆ ನಿವಾಸದಲ್ಲಿ ಚರ್ಚೆಯಾಗಿದೆ. ಬೆಳಗಾವಿ ಜಿಲ್ಲೆಯ ಬಿಜೆಪಿಯ ಪ್ರಮುಖರು ಶೆಟ್ಟರ ಸ್ಪರ್ಧೆಯ ಬಗ್ಗೆ ಚರ್ಚೆ ನಡೆಸಿ ಸ್ಥಳೀಕರಿಗೆ ಟಿಕೆಟ್ ಕೊಡಬೇಕು ಎನ್ನುವ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ಅಷ್ಟೇ ಅಲ್ಲ ಶೆಟ್ಟರ್ ಅವರನ್ನೇ ಕಣಕ್ಕಿಳಿಸಿದರೆ ಮಾಜಿ ಸಂಸದ ರಮೇಶ ಕತ್ತಿ ಬಿಜೆಪಿ ಬಂಡಾಯ ಅಭ್ಯರ್ಥಿ ಯಾಗಿ ಕಣಕ್ಕಿಳಿಯುವ ಮಾತುಗಳು ಕೇಳಿ ಬಂದವು….

Read More

ಮಾರ್ಟಿನ್ ನೂತನ‌ ಪೊಲೀಸ್ ಆಯುಕ್ತ

ಬೆಳಗಾವಿ ಬೆಳಗಾವಿ ನೂತನ ಪೊಲೀಸ್ ಆಯುಕ್ತರಾಗಿ ಇಡಾ ಮಾರ್ಟಿನ್ ಅವರನ್ನು ನೇಮಕ‌ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. DIG ಆಗಿದ್ದ ಅವರು 2009 ರ ಬ್ಯಾಚಿನವರಾಗಿದ್ದಾರೆ. ಇದಕ್ಕೂ ಮೊದಲಿದ್ದ ಸಿದ್ರಾಮಪ್ಪ ಅವರು ನಿವೃತ್ತಿ ಯಾಗಿದ್ದ ರಿಂದ ಈ ಹುದ್ದೆ ಖಾಲಿ ಉಳಿದಿತ್ತು.

Read More

ಬೆಳಗಾವಿ ಬಿಜೆಪಿ ಬಿ ಫಾರ್ಮಮಾಲಿಕ ನಾನಲ್ಲ..!

ಬೆಳಗಾವಿ.ಕರಿಮಣಿ ಮಾಲಿಕ ನಾನಲ್ಲ ಎನ್ನುವಂತೆ ಜನಪ್ರೀಯ ಹಾಡಿನಂತೆ ಬೆಳಗಾವಿ ಲೋಕಸಮರದ ಬಿಜೆಪಿಯ ಆ ಬಿ ಫಾರ್ಮನ ಮಾಲಿಕನನ್ನು ಬದಲಾಯಿಸಿ ಎನ್ನುವ ಕೂಗನ್ನು ಎಬ್ಬಿಸಿದ್ದಾರೆ.ಸಧ್ಯ ಬೆಂಗಳೂರಿನವರು ಗೊತ್ತು ಮಾಡಿದ ಬಿ ಫಾರ್ಮ ಮಾಲಿಕನನ್ನು ಬೆಳಗಾವಿಗರು ಒಪ್ಪುವುದಿಲ್ಲ. ಆದ್ದರಿಂದ ಬೆಳಗಾವಿಗರನ್ನೇ ಅದರ ಮಾಲಿಕರನ್ನಾಗಿ ಮಾಡಿ ಎನ್ನುವ ಧ್ವನಿಯನ್ನು ಬೆಂಗಳುರು ಮತ್ತು ದೆಹಲಿಗೆ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ, ಬೆಳಗಾವಿ ಲೋಕಸಮರದಲ್ಲಿ ಬಿಜೆಪಿಯ ಬಿ ಫಾರ್ಮನ ಮಾಲಿಕನ ಆಯ್ಕೆಗೆ ಕೊನೆ ಕ್ಷಣದ ಕಸರತ್ತು ನಡೆದಿದೆ, ಬೆಳಗಾವಿಯ ತಿನಿಸು ಕಟ್ಟೆಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ…

Read More

ಶೆಡ್ಟರಗೆ ಕೊಟ್ರೆ ಬೆಳಗಾವಿ ಬಿಜೆಪಿಗೆ ಬಲು ಕಷ್ಟ..!

ಬೆಳಗಾವಿ. ಲೋಕಸಮರದ ಕಲಿಗಳ ಆಯ್ಕೆ ಬೆಳಗಾವಿ ಹೊರತುಪಡಿಸಿ ಉಳಿದವುಗಳು ಮುಗಿದಿದೆ. ಬೆಳಗಾವಿ ಅಭ್ಯರ್ಥಿ ಆಯ್ಕೆ ಒಂದು ರೀತಿಯ ಕಗ್ಗಂಟಾಗಿದೆ. ಬೆಳಗಾವಿಯಲ್ಲಿಯೇ ಘಟಾನುಘಟಿಗಳು ಇರುವಾಗ ಹುಬ್ಬಳ್ಳಿ ಯ ಜಗದೀಶ ಶೆಟ್ಟರಗೆ ಯಾಕೆ ಎನ್ನುವ ಬಹುದೊಡ್ಡ ಪ್ರಶ್ನೆ ಎದುರಾಗಿದೆ. ಬೆಳಗಾವಿ ಲೋಕಸಭಾ ವ್ಯಾಪ್ತಿಯ ಬೇಕಾದವರಿಗೆ ಟಿಜೆಟ್ ಕೊಡಿ. ಅದನ್ನು ಬಿಟ್ಟು ಹುಬ್ಬಳ್ಳಿ ಯ ಜಗದೀಶ ಶೆಟ್ಟರಗೆ ಟಿಕೇಟ್ ಕೊಟ್ಟರೆ ಬಿಜೆಪಿಗೆ ಆರಂಭಿಕ ಹಿನ್ನೆಡೆ ಆರಂಭವಾಗುತ್ತದೆ ಎನ್ನುವ ಮಾತುಗಳು ಕೇಳಿ ಬರುತ್ಯಿವೆ. ಹಾವೇರಿ, ಧಾರವಾಡ ಟಿಕೆಟ್ ತಪ್ಪಿದ ನಂತರ ಬೆಳಗಾವಿ‌ ಕಡೆಗೆ…

Read More
error: Content is protected !!