MLA Sets Out in Search of Problem

“MLA Sets Out in Search of Problems” Belagavi:In an era where people’s representatives tend to stay away from problems, an MLA has taken the initiative to seek out issues and visit voters’ homes. With the state’s guarantee schemes faltering and the government struggling with financial difficulties, funds for development projects are scarce. During such tough…

Read More

आमदार अभय पाटील यांची सायकल फेरी

आमदार अभय पाटील यांची सायकल फेरीबेळगाव सीमाभागातील बेळगावमध्ये आपल्या कार्यपद्धतीसाठी प्रसिद्ध असलेले भाजप आमदार अभय पाटील सायकलवर बसून मतदारांच्या घरी पोहोचत आहेत.दक्षिण मतदारसंघातील प्रत्येक वॉर्डमध्ये सायकलने जाऊन मतदारांच्या घराच्या दारात जाऊन त्यांच्या समस्या ऐकण्याचे काम ते करत आहेत. आज वॉर्ड क्रमांक 43 आणि 29 मध्ये फेरफटका मारून त्यांनी मतदारांच्या अडचणी जाणून घेतल्या. या वेळी कचरा…

Read More

Mk ಗೆ ಬೆಳಗೆರೆ ಪ್ರಶಸ್ತಿ

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಕೊಡ ಮಾಡುವ ಕೆಯುಡಬ್ಲೂಜೆ ದತ್ತಿನಿಧಿ ಪ್ರಶಸ್ತಿಗಳನ್ನು ಪ್ರಕಟ ಮಾಡಲಾಗಿದೆ. ಬೆಳಗಾವಿಯ ಪತ್ರಕರ್ತ ಎಂ.ಕೆ ಹೆಗಡೆ ಅವರಿಗೆ ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರ ಹೆಸರಿನ‌ ದತ್ತಿನಿಧಿ ಪ್ರಶಸ್ತಿ ಲಭಿಸಿದೆ ವೃತ್ತಿ ಸೇವೆ, ಸಾಮಾಜಿಕ ಬದ್ದತೆ ಮತ್ತು ಸಾಧನೆಗಳಿಗಾಗಿ ಕೆಯುಡಬ್ಲ್ಯುಜೆ ದತ್ತಿನಿಧಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಕೊಪ್ಪಳದಲ್ಲಿ ಮಾ.9ರಂದು ನಡೆಯಲಿರುವ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮತ್ತು ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್…

Read More

ನಾಮನಿರ್ದೇಶಿತರಿಗೆ ಮತದಾನದ ಹಕ್ಕು ಬೇಡ- ರಾಜ್ಯಪಾಲ

ಬೆಂಗಳೂರು ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ನೀಡುವುದು ಸರಿಯಾದ ಕ್ರಮವಲ್ಲ ಎನ್ನುವ ಮೂಲಕ ಸರ್ಕಾರ ಕಳಿಸಿದ ಮತ್ತೊಂದು ವಿಧೇಯಕವನ್ನು ರಾಜ್ಯಪಾಲರು ಅಂಕಿತ ಹಾಕದೇ ವಾಪಸ್ ಕಳಿಸಿದ್ದಾರೆ. ರಾಜ್ಯ ಸರ್ಕಾರ ಈ ವಿಧೇಯಕಲ್ಲಿ ಸಹಕಾರಿ ಸಂಘಗಳಿಗೆ ಮೀಸಲಾತಿ ಆಧಾರದ ಮೇಲೆ ನಾಮನಿರ್ದೇಶನ ಮಾಡುವ ತಿದ್ದುಪಡಿ ತಂದಿತ್ತು. ಈ ತಿದ್ದುಪಡಿ ಅಂಶಕ್ಕೆ ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಸಹಕಾರಿ ಸಂಘದ ನಿಯಂತ್ರಣಕ್ಕೆ ಅವಕಾಶ ಕೊಟ್ಟಂತೆ ಆಗುತ್ತದೆ. ಚುನಾಯಿತ ಸದಸ್ಯರ ಹಕ್ಕುಗಳನ್ನು ಹಿಂಬಾಗಿಲಿನ ಮೂಲಕ ಕಸಿದು ಕೊಳ್ಳಲಾಗುತ್ತದೆ. ಅಲ್ಲದೇ ಇದು ಸಹಕಾರಿ…

Read More

MLA’s Cycle Ferry Begins

MLA’s Cycle Ferry Begins The MLA traveled by cycle in Wards 29 and 43. Responding to Public Issues A series of problems were presented before the MLA. Garbage and traffic congestion remain major concerns. Belagavi:BJP MLA Abhay Patil from the South Constituency, known for his innovative initiatives in the state, is once again making headlines…

Read More

ಶಾಸಕ ಅಭಯ ಸೈಕಲ್ ಫೇರಿ

ಶಾಸಕರ ಸೈಕಲ್ ಫೇರಿ ಆರಂಭ. ವಾರ್ಡ 29,43 ರಲ್ಲಿ ಸೈಕಲ್ ಮೇಲೆ ಸಂಚರಿಸಿದ ಶಾಸಕ. ಜನರ ಸಮಸ್ಯೆಗೆ ಸ್ಪಂದನೆ. ಶಾಸಕರ ಮುಂದೆ ಸಮಸ್ಯೆಗಳ ಸರಮಾಲೆ. ಕಸ, ಸಂಚಾರ ದಟ್ಟಣೆಯದ್ದೆ ಸಮಸ್ಯೆ. ಬೆಳಗಾವಿ.ರಾಜ್ಯದಲ್ಲಿ ತಮ್ಮದೇ ಆದ ವಿನೂತನ ಕಾರ್ಯದಿಂದ‌ ಹೆಸರು ಮಾಡಿರುವ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ಈಗ‌ ಮತ್ತೇ ಅಂತಹುದೇ ಕಾರ್ಯದ ಮೂಲಕ ಸದ್ದು ಮಾಡುತ್ತಿದ್ದಾರೆ.ದಕ್ಷಿಣ ಕ್ಷೇತ್ರದ ವಾರ್ಡಗಳಲ್ಲಿ ಸೈಕಲ್ ಫೇರಿ ಮೂಲಕ ಸಂಚರಿಸಿ ಸಮಸ್ಯೆಗಳನ್ನು ಆಲಿಸುವ ಕೆಲಸ ಮಾಡಿದರು. ಇಲ್ಲಿ ಸಂಬಂಧಿಸಿದ ಅಣದಿಕಾರಿಗಳು…

Read More

ಮತದಾರರ ಪಟ್ಟಿ ಬಂದ ನಂತರ ಮೇಯರ್ ಚುನಾವಣೆ ನಿಗದಿ

ಮತದಾರರ ಪಟ್ಟಿ ಬಂದ ನಂತರಮೇಯರ್ ಚುನಾವಣೆ ನಿಗದಿ ಶಾಸಕ ಅಭಯ ಪಾಟೀಲ ನೇತೃತ್ವದ ನಿಯೋಗಕ್ಕೆ ಭರವಸೆ. ಪ್ರಾದೇಶಿಕ ಆಯುಕ್ತರನ್ನು ಭೆಟ್ಟಿ ಮಾಡಿದ ಅಭಯ ನೇತೃತ್ವದ ನಿಯೋಗ ಮತದಾರರ ಪಟ್ಟಿ ಕೈಸೇರಿದ ತಕ್ಷಣ ಚುನಾವಣೆ ನಿಗದಿ. , ಬೆಳಗಾವಿ.ಮಹಾನಗರ ಪಾಲಿಕೆ ಮೇಯರ್, ಉಪ ಕಮೇಯರ್ ಚುನಾವಣೆ ನಡೆಸಲು ತಮ್ಮದೇನು ಆಕ್ಷೇಪಣೆ ಇಲ್ಲ ಎಂದು ಪ್ರಾದೇಶಿಕ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.ಚುನಾವಣೆ ಬೇಗ ನಡೆಸಬೇಕು ಎಂದು ಆಗ್ರಹಿಸಿ ನಗರದಲ್ಲಿಂದು ಬೆಳಗಾವಿ ದಕ್ಷಿಣ ಕ್ಷೇತ್ರದಶಾಸಕ ಅಭಯ ಪಾಟೀಲರ ನೇತೃತ್ವದ ನಿಯೋಗಕ್ಕೆ ಈ ಭರವಸೆ ನೀಡಿದ್ದಾರೆ.ಮಹಾನಗರ…

Read More

ಕಂಡಕ್ಟರ್ ಮೇಲಿನ‌ ಹಲ್ಲೆ..ತಪ್ಪಿತಸ್ಥರಿಗೆ ಪಾಠ ಆಗಲಿ

ಬೆಳಗಾವಿ.ಕಂಡಕ್ಟರ್ ಮೇಲಿನ ಹಲ್ಲೆ ಮತ್ತು ನಂತರ ನಡೆದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿ ಇದೆಯೋ ಇಲ್ಲವೋ ಎನ್ನುವ ಅನುಮಾನ ಬಾರದೇ ಇರದು. ಸರ್ಕಾರ ಅದರಲ್ಲೂ ಗೃಹ ಇಲಾಖೆ ಎನ್ನುವುದು ಜೀವಂತ ಇದ್ದಿದ್ದರೆ ಹಲ್ಲೆಗೊಳಗಾಗಿ ಚಿಕಿತ್ಸೆಗೆ ದಾಖಲಾಗಿದ್ದ ಕಂಡಕ್ಟರ್ ಮೇಲೆ ಪೋಸ್ಕೋ ದಾಖಲಿಸಿದ ಸಿಪಿಐ ಅವರನ್ನು ಮುಲಾಜಿಲ್ಲದೇ ಮನೆಗಟ್ಡುವ ಕೆಲಸ ಮಾಡುತ್ತಿತ್ತು. ಅಷ್ಟೇ ಅಲ್ಲ ಕಂಡಕ್ಟರ್ ಮೇಲೆ ಹಲ್ಲೆ ನಡೆದ ಸಂದರ್ಭದಲ್ಲಿ ಕೂಡ ಪೊಲೀಸರು ಇದನ್ನು ಲಘುವಾಗಿ ಪರಿಗಣಿಸಿದ್ದರು. ಅಂತದ್ದೇನಿಲ್ಲರಿ, ಸಣ್ಣ ಟಿಕೆಟ್ ಜಗಳ, ವಿನಾಕಾರಣ…

Read More
error: Content is protected !!