ಪಾಲಿಕೆ ನಗರಸೇವಕರ ಸದಸ್ಯತ್ವ ರದ್ದತಿ- RC ಆದೇಶ ಎತ್ತಿ ಹಿಡಿದ ಹೈಕೋರ್ಟ

ಬೆಳಗಾವಿ.ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ ಬಿಜೆಪಿಯ ಇಬ್ಬರು ನಗರ ಸೇವಕರ ಸದಸ್ಯತ್ವ ರದ್ದತಿ ಮಾಡಿದ ಪ್ರಾದೇಶಿಕ ಆಯುಕ್ತರ ಆದೇಶವನ್ನು ಧಾರವಾಡ ಹೈಕೋರ್ಟ ಎತ್ತಿ ಹಿಡಿದಿದೆ. ನಗರಸೇವಕ ಜಯಂತ ಜಾಧವ ಮತ್ತು ಮಂಗೇಶ ಪವಾರ ಅವರು ಪ್ರಾದೇಶಿಕ ಆಯುಕ್ತರ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ ಮೆಟ್ಟಿಲು ಹತ್ತಿದ್ದರು.ಈ ಸಂದರ್ಭದಲ್ಲಿ ವಿಚಾರಣೆ ನಡೆಸಿದ ಹೈಕೋರ್ಟ ಈ ಸಮಸ್ಯೆಗೆ ಸರ್ರ್ಕಾರವನ್ನು ಮಾಡಿ ಪರಿಹಾರ ಕಂಡುಕೊಳ್ಳಿ ಎಂದು ಹೇಳಿ ಅವರು ಸಲ್ಲಿಸಿದ್ದ ಅರ್ಜಿಯನ್ನು ತಳ್ಳಿ ಹಾಕಿತು. ಇದರಲ್ಲಿ ರಾಜ್ಯ ಸರ್ಕಾರ, ಪ್ರಾದೇಶಿಕ ಆಯುಕ್ತರು,…

Read More

ಬೆಳಗಾವಿ ಪಾಲಿಕೆಯಲ್ಲಿ ನೋಟೀಸ್ ಗಿಲ್ಲ ಕವಡೆ ಕಾಸಿನ ಬೆಲೆ..!

ಎರಡೆರಡು ನೋಟೀಸ್ ಕೊಟ್ಟರೂ ಸಿಬ್ಬಂದಿ ಡೋಂಟಕೇರ್. ಕಿಮ್ಮತ್ತು ಕಳೆದುಕೊಂಡ ಆಯುಕ್ತರ ನೋಟೀಸ್. ಲಂಚ ತಗೊಂಡು ವಾಪಸ್ಸು ಕೊಟ್ಟವರ ಮೇಲಿಲ್ಲ ಕ್ರಮ. ಪಾಲಿಕೆ ತೆರಿಗೆಗೆ ದೋಖಾ ಮಾಡಿದವರ ಮೇಲೆ ಕ್ರಮಕ್ಕೆ ಹಿಂಜರಿಕೆ ಏಕೆ? ಬೆಳಗಾವಿ ಪಾಲಿಕೆಯಲ್ಲಿ ಹೆಸರಿಗೆ ಮಾತ್ರ ಪಿಕೆಗಳು ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ ಆಡಳಿತ ಅವ್ಯವಸ್ಥೆಗೆ ಸಮಗ್ರ ಚಿಕಿತ್ಸೆ ನೀಡಬೇಕಾದ ಅಗತ್ಯವಿದೆ. ಈ ಪಾಲಿಕೆಗೆ ನಗರಾಭಿವೃದ್ಧಿ ಇಲಾಖೆ ಹೊರಡಿಸಿದ ಆದೇಶ ಲೆಕ್ಕಿಕ್ಕಿಲ್ಲ. ಒಂದು ರೀತಿಯಲ್ಲಿ ಕಾಲು ಕಸ. ಇನ್ನು ಪಾಲಿಕೆಯ ಖರ್ಚು ಮಾಡಿದ ಹಣಕ್ಕೆ…

Read More
error: Content is protected !!