Belagavi Tension – Black Ink on Maha Driver

Belagavi Tension – Black Ink on Maha Driver Marathi-speaking miscreants provoke Kannada pride in Belagavi. Incident occurs in Minister Hebbalkar’s home constituency. Bus stopped, conductor and driver attacked – Outrage from Kannada organizations. Near Chitradurga, black ink was smeared on a Maha bus and its driver. Despite all this, the minister remains silen Belagavi: Kannada…

Read More

ಬೆಳಗಾವಿ ಕಿಚ್ಚು- ಮಹಾ ಚಾಲಕನಿಗೆ ಮಸಿ

ಬೆಳಗಾವಿ ಕನ್ನಡಿಗರ ಸ್ವಾಭಿಮಾನ ಕೆಣಕಿದ ಕೆಲ ಮರಾಢಿ ಭಾಷಿಕ ಪುಂಡರು. ಸಚಿವೆ ಹೆಬ್ಬಾಳಕರ ತವರು ಗ್ರಾಮೀಣ ಕ್ಷೇತ್ರದಲ್ಲಿ ನಡೆದ ಘಟನೆ ಬಸ್ ಅಡ್ಡಗಟ್ಟಿ ನಿರ್ವಾಹಕ, ಚಾಲಕನ ಮೇಲೆ ಹಲ್ಲೆ, ಕನ್ನಡ ಸಂಘಟನೆಗಳ‌ ಆಕ್ರೋಶ. ಚಿತ್ರದುರ್ಗ ಬಳಿ ಮಹಾ ಬಸ್ಸಿಗೆ ಮತ್ತು ಚಾಲಕನ ಮುಖಕ್ಕೆ ಮಸಿ. ಇಷ್ಟೆಲ್ಲ ಆದರೂ ತುಟಿಪಿಟಕ್ಕೆನ್ನದ ಸಚಿವರು. ಬೆಳಗಾವಿ. ಕನ್ನಡ ಮಾತನಾಡಿದ ಸಾರಿಗೆ ಸಂಸ್ಥೆಯ ನಿರ್ವಾಕನನ್ನ‌ ಥಳಿಸಿದ ಘಟನೆ ಬೆನ್ನ ಹಿಂದೆಯೇ ಕನ್ನಡಿಗರ ಆಕ್ರೋಶ ಮುಗಿಲು ಮುಟ್ಟಿದೆ. ಬೆಳಗಾವಿಯ ಕೆಲ ಮರಾಠಿ‌ ಭಾಷಿಕ ಪುಂಡರು‌…

Read More

ಕನ್ನಡ ಅಂದಿದ್ದಕ್ಕೇ ಕೆಟ್ಟದಾಗಿ ಬೈದು ಬಡಿದೇ ಬಿಟ್ರು..!

ಬೆಳಗಾವಿ. ಅಂತರಾಷ್ಟ್ರೀಯ ಮಾತೃಭಾಷೆಯ ದಿನವೇ ಕನ್ನಡ‌ದಲ್ಲಿ ಮಾತಾಡಿ ಎಂದಿದ್ದ ಸಾರಿಗೆ ಸಂಸ್ಥೆಯ ನಿರ್ವಾಹಕ ನನ್ನು 20 ಜನರಿದ್ದ ಮರಾಠಿ ಭಾಷಿಕರ ಪುಂಡರ ಗುಂಪು ಥಳಿಸಿದ ಘಟನೆ ಇಂದು ನಡೆದಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳೇಭಾವಿ ಪಂತಬಾಳೇಕುಂದ್ರಿ ಗ್ರಾಮದ ಮಧ್ಯೆ ಪುಂಡರು ಬಸ್ ಅಡ್ಡಗಟ್ಡಿ ಈ ಹಲ್ಲೆ ಮಾಡಿ ಅಟ್ಟಹಾಸ ಮೆರೆದಿದ್ದಾರೆ. ಆದರೆ ಸಧ್ಯದ ಬೆಳವಣಿಗೆಯನ್ನು ಗಮನಿಸಿದರೆ ಪೊಲೀಸರು ಪುಂಡರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳುವ ಲಕ್ಷಣಗಳು ಕಾಣಸಿಗುತ್ತಿಲ್ಲ. ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳು ಟಿಕೆಟ್ ವಿಷಯದಲ್ಲಿ ಮರಾಠಿಯಲ್ಲಿ…

Read More
error: Content is protected !!