Headlines

Bribes guarantee a posting…!

49 Officers in a Helpless Situation Department of Women and Child Development Since July 2023, the department has issued 30 transfer orders, transferring 1,230 officers and staff. However, 102 staff members were not assigned to any location. Some of them received additional orders. Bengaluru:The Department of Women and Child Development, along with its various directorates,…

0
Read More

ಹಾರನಹಳ್ಳಿ ಬಣದ 8 ಜನರ ಅವಿರೋಧ ಆಯ್ಕೆ – ಬ್ರಾಹ್ಮಣ ಮಹಾಸಭೆಯಲ್ಲಿ ಹೊಸ ಯುಗದ ಆರಂಭ

ಅಶೋಕ ಹಾರನಹಳ್ಳಿ ಬಣದ ಎಂಟು ಜನರ ಅವಿರೋಧ ಆಯ್ಕೆ – ಬ್ರಾಹ್ಮಣ ಮಹಾಸಭೆಯಲ್ಲಿ ಹೊಸ ಯುಗದ ಆರಂಭ. ಅವಿರೋಧ ಆಯ್ಕೆಯಾದವರು 1. ಕೊಡಗಿನಲ್ಲಿ ಶ್ರೀ ದುರ್ಗಾಪ್ರಸಾದ್‌. 2) ಮಂಗಳೂರು ಮಹೇಶ್ ಕಜೆ, 3).ಬಳ್ಳಾರಿ ಡಾ.ಶ್ರೀನಾಥ್‌4.)ವಿಜಯನಗರ ಕೆ.ದಿವಾಕರ್‌ 5) ಬೆಳಗಾವಿ ಅಕ್ಷಯ ಕುಲಕರ್ಣಿ 6)ಚಿಕ್ಕಮಗಳೂರು ಜೆ.ಎಸ್.ಮಹಾಬಲ. 7)ಗದಗ ಶ್ರೀನಿವಾಸ ಹುಯಿಲಗೋಳ 8)ಉತ್ತರ ಕನ್ನಡ ಶ್ರೀಪಾದ ನಾರಾಯಣ ರಾಯಸದ್‌ ಬೆಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಚುನಾವಣೆಯಲ್ಲಿ ಅಶೋಕ ಹಾರನಹಳ್ಳಿ ಬಣದ ಎಂಟು ಅಭ್ಯರ್ಥಿಗಳು ವಿರೋಧವಿಲ್ಲದೆ ಆಯ್ಕೆಯಾಗಿದ್ದಾರೆ. ಹೀಗಾಗಿ ಮಹಾಸಭೆಯ ನೇತೃತ್ವದಲ್ಲಿ…

0
Read More

ಪೊಲೀಸ್ ಠಾಣೆ‌ ಮುಂದೆ ಭಜರಂಗದಳ ಧರಣಿ

ಪೊಲೀಸ್ ಠಾಣೆ‌ ಮುಂದೆ ಧರಣಿಬೆಳಗಾವಿ.ಗಡಿನಾಡ ಬೆಳಗಾವಿಯ ಶಹಾಪುರ ಪೊಲೀಸ್ ಠಾಣೆ ಎದುರು ಭಜರಂಗದಳ ಮತ್ತು ಹಿಂದೂಪರ ಸಂಘಟನೆ ಗಳ ಕಾರ್ಯಕರ್ತರು ಧರಣಿ ನಡೆಸುತ್ತಿದ್ದಾರೆ. ಹಿಂದೂ ಕಾರ್ಯಕರ್ತರನ್ನೇ ಗುರಿಯಾಗಿಟ್ಟುಕೊಂಡು ಪೊಲೀಸರು ಗಡಿ ಪಾರು ಮಾಡುತ್ತಿದ್ದಾರೆ.ಅನಗತ್ಯವಾಗಿ ಯಾರದ್ದೋ ಮಾತಿಗೆ ಒಳಗಾಗಿ ಹಿಂದೂ ಗಳನ್ನೆ ಹದ್ದುಪಾರು ಮಾಡುತ್ತಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.ಸುಮಾರು ನೂರಕ್ಕೂ ಹೆಚ್ಚು ಜನ ಪೊಲೀಸ್ ಠಾಣೆ ಮುಂದೆ ಧರಣಿ ನಡೆಸುತ್ತಿದ್ದಾರೆ. ಇದರಿಂದ ಪರಿಸ್ಥಿತಿ ಕಾವೇರಿದೆ.

0
Read More

मोबाईल ऐवजी मुलांना संस्कार द्या – उपमहापौर वाणी जोशी

मोबाईल ऐवजी मुलांना संस्कार द्याउपमहापौर वाणी जोशी : शाहूनगरला आध्याज स्कूलचे स्नेहसंमेलन उत्साहात बेळगाव, ता. 29 : आजच्या कृत्रिम बुद्धिमत्तेच्या युगात मुलांना संस्कार आणि आपले भारतीय खेळ शिकवणे महत्त्वाचे आहे. मुलांच्या हाती मोबाईल देण्यापेक्षा त्यांना संस्कार द्या, असे मनोगत बेळगावच्या उपमहापौर वाणी विलास जोशी यांनी व्यक्त केले.शाहूनगर एमजी रोड येथील आध्याज प्ले कॉर्नरचे वार्षिक स्नेहसंमेलन…

0
Read More

Yatnal’s Expulsion – Political Calculations

ebelagavi special A significant political shift has taken place in Karnataka, with senior BJP leader and Vijayapura MLA Basanagouda Patil Yatnal being expelled from the party. This decision has sparked widespread discussions in political circles, making it crucial to analyze its impact on the party’s future and electoral politics. Reasons Behind the Expulsion:For several months,…

0
Read More

ಯತ್ನಾಳ ಉಚ್ಚಾಟನೆ- ರಾಜಕೀಯ ಲೆಕ್ಕಾಚಾರ ಏನು?

ebelagavi special 2028ರ ಚುನಾವಣಾ ಸಮೀಪಿಸುತ್ತಿರುವಂತೆಯೇ, ಯತ್ನಾಳ್ ಅವರ ಮುಂದಿನ ಹಾದಿ ಕರ್ನಾಟಕದ ರಾಜಕೀಯ ಸಮೀಕರಣದ ಮೇಲೆ ಪರಿಣಾಮ ಬೀರುವುದರಲ್ಲಿ ಯಾವುದೇ ಸಂಶಯವಿಲ್ಲ. ಅವರ ನಡೆ ರಾಜ್ಯದ ರಾಜಕೀಯ ಲೆಕ್ಕಾಚಾರವನ್ನು ಬದಲಾಯಿಸಬಹುದಾದ ಮಹತ್ವದ ನಿರ್ಧಾರವಾಗಲಿದೆ. ಕರ್ನಾಟಕದ ರಾಜಕೀಯದಲ್ಲಿ ಮತ್ತೊಂದು ಮಹತ್ವದ ತಿರುವು ಕಂಡುಬಂದಿದ್ದು, ಬಿಜೆಪಿ ಹಿರಿಯ ನಾಯಕ ಮತ್ತು ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಇದು ಕರ್ನಾಟಕ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಈ ನಿರ್ಧಾರ ಪಕ್ಷದ ಭವಿಷ್ಯ ಮತ್ತು…

0
Read More

ಬ್ರಾಹ್ಮಣ ಮಹಾಸಭಾ ಚುನಾವಣೆ- ಹಾರನಹಳ್ಳಿ ಬಣಕ್ಕೆ ದಿಗ್ವಿಜಯ..!

ಹಾರನಹಳ್ಳಿ ಬಣ ದಿಗ್ವಿಜಯ..! ಬೆಳಗಾವಿ ಸೇರಿ 8 ಜಿಲ್ಲೆಗಳಲ್ಲಿ ಅವಿರೋಧ. ಘೋಷಣೆಯೊಂದೇ ಬಾಕಿ. ಹಾರನಹಳ್ಳಿ ಬೆಂಬಲಿತ ಡಾ. ಭಾನುಪ್ರಕಾಶ ಶರ್ಮಾರಿಗೆ ಹೆಚ್ಚುತ್ತಿರುವ ಬೆಂಬಲ. ಬೆಂಗಳೂರು.ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ ಫಲಿತಾಂಶಕ್ಕೆ ಮುನ್ನವೇ ಅಶೋಕ ಹಾರನಹಳ್ಳಿ ಬಣ ಭರ್ಜರಿ ಮೇಲುಗೈ ಸಾಧಿಸಿದೆ.ಎಂಟು ಜಿಲ್ಲೆಯಲ್ಲಿ ಹಾರನಹಳ್ಳಿ ಬಣದ ಪ್ರತಿನಿಧಿಗಳು ಅವಿರೋಧ ಆಯ್ಕೆಯಾಗಿದ್ದಾರೆ.‌ಆದರೆ ಘೊಷಣೆಯೊಂದೇ ಬಾಕಿ ಉಳಿದಿದೆ. ಬೆಳಗಾವಿಯ ಅಕ್ಷಯ ಕುಲಕರ್ಣಿ ಕೊಡಗಿನ  ದುರ್ಗಾಪ್ರಸಾದ್‌ ಮಂಗಳೂರಿನ ಮಹೇಶ್ ಕಜೆ ಬಳ್ಳಾರಿಯ ಡಾ.ಶ್ರೀನಾಥ್‌ ವಿಜಯನಗರದ ಕೆ.ದಿವಾಕರ್‌ ಚಿಕ್ಕಮಗಳೂರಿನ ಜೆ.ಎಸ್.ಮಹಾಬಲ ಗದಗನ ಶ್ರೀನಿವಾಸ…

0
Read More

AKBMS-ಭಾನುಪ್ರಕಾಶ್ ಶರ್ಮಾ ಬಣದ ಪ್ರಬಲ ಮುನ್ನಡೆ!

ಬ್ರಾಹ್ಮಣ ಮಹಾಸಭಾ ಚುನಾವಣೆಗೆ ಬಿಸಿ – ಭಾನುಪ್ರಕಾಶ್ ಶರ್ಮಾ ಬಣದ ಪ್ರಬಲ ಮುನ್ನಡೆ! ಶಕ್ತಿಯ ಸಮೀಕರಣ, ಹೊಸ ತಂತ್ರಗಳು, ರಾಜ್ಯಮಟ್ಟದ ಪ್ರಭಾವ – ಹಾರನಹಳ್ಳಿ ಬಣದ ಅದ್ಭುತ ಆಟ! ಆರಂಭದಲ್ಲಿಯೇ ಬಹುತೇಕ ಜಿಲ್ಲೆಗಳಲ್ಲಿ ಗೆಲುವಿನ‌ನಗೆ ಬೀರಿದ ಹಾರನಹಳ್ಳಿ ಬಣ. ಘೋಷಣೆಯಷ್ಟೆ ಬಾಕಿ. Ebelagavi ವಿಶೇಷ.. ಬೆಂಗಳೂರು, :ಕರ್ನಾಟಕದ ಬ್ರಾಹ್ಮಣ ಸಮುದಾಯದ ಭವಿಷ್ಯ ನಿರ್ಧರಿಸುವ ಮಹತ್ವದ ಕ್ಷಣ ಹತ್ತಿರ ಬರುತ್ತಿದ್ದಂತೆ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ 2025ನೇ ಸಾಲಿನ ಚುನಾವಣಾ ಕದನ ಮತ್ತಷ್ಟು ರಂಗೇರುತ್ತಿದೆ!ಈ ಬಾರಿ ಮೌಲ್ಯಯುತ ನೇತೃತ್ವಕ್ಕಾಗಿ…

0
Read More

ಉ.ಕ ಭಾಗಕ್ಕೂ ವಿಮಾನಯಾನ ಸೌಲಭ್ಯ- ಸತೀಶ್ ಮನವಿ

ಉ.ಕ ಭಾಗಕ್ಕೂ ವಿಮಾನಯಾನ ಸೌಲಭ್ಯ ಹೆಚ್ಚಿಸಲು ಸಚಿವ ಸತೀಶ್‌ ಜಾರಕಿಹೊಳಿ ಮನವಿ ನವದೆಹಲಿ: ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಾಪು ರಾಮ್ ಮೋಹನ್ ನಾಯ್ಡು ಅವರನ್ನು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಪ್ರಹ್ಲಾದ್ ಜೋಶಿ ಅವರೊಂದಿಗೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಭೇಟಿಯಾಗಿ ಬಹು ದಶಕಗಳಿಂದಲೂ ಅಭಿವೃದ್ಧಿಯಲ್ಲಿ ಹಿಂದಿರುವ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ವಿಮಾನಯಾನಕ್ಕೆ ಸಂಬಂಧಿಸಿದ ಸೌಲಭ್ಯಗಳನ್ನು ಒದಗಿಸಬೇಕೆಂದು ಮನವಿ ಮಾಡಿದ್ದಾರೆ. ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಜನದಟ್ಟಣೆ…

0
Read More

ಬಿಜೆಪಿಯಿಂದ ಯತ್ನಾಳ ಔಟ್..!

ಬೆಂಗಳೂರು. ರಾಜ್ಯದಲ್ಲಿನ ಬಿಜೆಪಿ ಬಣ ಬಡಿದಾಟಕ್ಕೆ ಪೂರ್ಣ ವಿರಾಮ ಹಾಕುವ ನಿಟ್ಟಿನಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ. ಇದರಿಂದ ಬಿಜೆಪಿಯಲ್ಲಿ ವಿಜಯೇಂದ್ರ ಬಣ ಮೇಲುಗೈ ಸಾಧಿಸಿದಂತಾಗಿದೆ.ಆದರೆ ಯತ್ನಾಳ ಮುಂದಿನ ನಡೆ ಏನು ಎನ್ನುವುದನ್ನು ಕಾದು ನೋಡಬೇಕಿದೆ.

0
Read More
error: Content is protected !!