ಸರ್ಕಾರಕ್ಕೆ ಟೋಪಿ ಹಾಕಿದ ವೈದ್ಯರು !?

ಆಹಾರ ಸುರಕ್ಷಾ & ಗುಣಮಟ್ಟ ಇಲಾಖೆ ಭ್ರಷ್ಟಾಚಾರ!? ಭತ್ಯೆಗಳ ಹೆಸರಲ್ಲಿ 350 ಲಕ್ಷ ರೂ. ನಷ್ಟ!ಸರ್ಕಾರಕ್ಕೆ ಟೋಪಿ ಹಾಕಿದ ವೈದ್ಯರು – ಕ್ರಿಮಿನಲ್ ಮೊಕದ್ದಮೆ ದಾಖಲಿಸದ ಅಧಿಕಾರಿಗಳುP.I.L ಕುರಿತು ಉಚ್ಚ ನ್ಯಾಯಾಲಯದಲ್ಲಿ ಚಿಂತನೆ – ಸರ್ಕಾರಕ್ಕೆ ಪತ್ರ ಬೆಳಗಾವಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಲ್ಲಿ ಭ್ರಷ್ಟಾಚಾರದ ದೊಡ್ಡ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಂಕಿತಾಧಿಕಾರಿ ಮತ್ತು ಆಹಾರ ಸುರಕ್ಷಾಧಿಕಾರಿಗಳ ಹುದ್ದೆಗಳಿಗೆ ನಿಯೋಜನೆಯಾದ 36 ಮಂದಿ ವೈದ್ಯರು, ಸರ್ಕಾರದ ಖಜಾನೆಯಿಂದ ₹3,50,18,800 (ಮೂರು ಕೋಟಿ ಐವತ್ತು ಲಕ್ಷ ಹದಿನೆಂಟು…

Read More

15 ಕ್ಕೇ ಮೇಯರ್ ಚುನಾವಣೆ ಪಕ್ಕಾ..!

ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ 23 ನೇ ಮೇಯರ್ ಮತ್ತು ಉಪಮೇಯರ್ ಚುನಾವಣೆ ಬರುವ ಮಾರ್ಚ ದಿ. 15 ರಂದು ನಡೆಯುವುದು ಬಹುತೇಕ ಫಿಕ್ಸ್ ಆಗಿದೆ. ಈಗಾಗಲೇ ಈ ಬಗ್ಗೆ ಕಡತ ಸಿದ್ಧಗೊಂಡು ಪ್ರಾದೇಶಿಕ ಆಯುಕ್ತರ ಸಹಿಗೆ ಹೋಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಇಂದು ಸಂಜೆಯೊಳಗೆ ದಿನಾಂಕ ಘೋಷಣೆ ಆಗಲಿದೆ. ಆದರೆ ಈ ಭಾರಿ ಬಿಜೆಪಿಯ ಜಯಂತ ಜಾಧವ ಮತ್ತು ಮಂಗೇಶ್ ಪವಾರ ಅವರು ಮತದಾನದ ಹಕ್ಕು ಕಳೆದುಕೊಂಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಮೇಯರ್…

Read More

बेळगाव शहराला Citiis-2 योजनेअंतर्गत ₹135 कोटी अनुदान

बेळगाव शहराला Citiis-2 योजनेअंतर्गत ₹135 कोटी अनुदान बेळगाव: नगरविकास मंत्री मनोहर लाल यांच्या हस्ते, Citiis-2 योजनेअंतर्गत बेळगाव शहरासाठी ₹135 कोटी अनुदानाच्या चतुर्भुज करारावर सह्या झाल्या. राजस्थानच्या जोधपूर येथे हा कार्यक्रम पार पडला. या करारावर बेळगाव महानगरपालिकेच्या आयुक्त शुभ बी. आणि स्मार्ट सिटीचे एम.डी. यांनी सह्या केल्या. केयूआयडीएफसी, बंगळूर यांचे व्यवस्थापकीय संचालक शरत, आय.ए.एस. यांच्या उपस्थितीत…

Read More
error: Content is protected !!