ಬ್ರಾಹ್ಮಣ ಮಹಾಸಭಾ ಚುನಾವಣೆ- ಹಾರನಹಳ್ಳಿ ಬಣಕ್ಕೆ ದಿಗ್ವಿಜಯ..!

ಹಾರನಹಳ್ಳಿ ಬಣ ದಿಗ್ವಿಜಯ..! ಬೆಳಗಾವಿ ಸೇರಿ 8 ಜಿಲ್ಲೆಗಳಲ್ಲಿ ಅವಿರೋಧ. ಘೋಷಣೆಯೊಂದೇ ಬಾಕಿ. ಹಾರನಹಳ್ಳಿ ಬೆಂಬಲಿತ ಡಾ. ಭಾನುಪ್ರಕಾಶ ಶರ್ಮಾರಿಗೆ ಹೆಚ್ಚುತ್ತಿರುವ ಬೆಂಬಲ. ಬೆಂಗಳೂರು.ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ ಫಲಿತಾಂಶಕ್ಕೆ ಮುನ್ನವೇ ಅಶೋಕ ಹಾರನಹಳ್ಳಿ ಬಣ ಭರ್ಜರಿ ಮೇಲುಗೈ ಸಾಧಿಸಿದೆ.ಎಂಟು ಜಿಲ್ಲೆಯಲ್ಲಿ ಹಾರನಹಳ್ಳಿ ಬಣದ ಪ್ರತಿನಿಧಿಗಳು ಅವಿರೋಧ ಆಯ್ಕೆಯಾಗಿದ್ದಾರೆ.‌ಆದರೆ ಘೊಷಣೆಯೊಂದೇ ಬಾಕಿ ಉಳಿದಿದೆ. ಬೆಳಗಾವಿಯ ಅಕ್ಷಯ ಕುಲಕರ್ಣಿ ಕೊಡಗಿನ  ದುರ್ಗಾಪ್ರಸಾದ್‌ ಮಂಗಳೂರಿನ ಮಹೇಶ್ ಕಜೆ ಬಳ್ಳಾರಿಯ ಡಾ.ಶ್ರೀನಾಥ್‌ ವಿಜಯನಗರದ ಕೆ.ದಿವಾಕರ್‌ ಚಿಕ್ಕಮಗಳೂರಿನ ಜೆ.ಎಸ್.ಮಹಾಬಲ ಗದಗನ ಶ್ರೀನಿವಾಸ…

Read More

AKBMS-ಭಾನುಪ್ರಕಾಶ್ ಶರ್ಮಾ ಬಣದ ಪ್ರಬಲ ಮುನ್ನಡೆ!

ಬ್ರಾಹ್ಮಣ ಮಹಾಸಭಾ ಚುನಾವಣೆಗೆ ಬಿಸಿ – ಭಾನುಪ್ರಕಾಶ್ ಶರ್ಮಾ ಬಣದ ಪ್ರಬಲ ಮುನ್ನಡೆ! ಶಕ್ತಿಯ ಸಮೀಕರಣ, ಹೊಸ ತಂತ್ರಗಳು, ರಾಜ್ಯಮಟ್ಟದ ಪ್ರಭಾವ – ಹಾರನಹಳ್ಳಿ ಬಣದ ಅದ್ಭುತ ಆಟ! ಆರಂಭದಲ್ಲಿಯೇ ಬಹುತೇಕ ಜಿಲ್ಲೆಗಳಲ್ಲಿ ಗೆಲುವಿನ‌ನಗೆ ಬೀರಿದ ಹಾರನಹಳ್ಳಿ ಬಣ. ಘೋಷಣೆಯಷ್ಟೆ ಬಾಕಿ. Ebelagavi ವಿಶೇಷ.. ಬೆಂಗಳೂರು, :ಕರ್ನಾಟಕದ ಬ್ರಾಹ್ಮಣ ಸಮುದಾಯದ ಭವಿಷ್ಯ ನಿರ್ಧರಿಸುವ ಮಹತ್ವದ ಕ್ಷಣ ಹತ್ತಿರ ಬರುತ್ತಿದ್ದಂತೆ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ 2025ನೇ ಸಾಲಿನ ಚುನಾವಣಾ ಕದನ ಮತ್ತಷ್ಟು ರಂಗೇರುತ್ತಿದೆ!ಈ ಬಾರಿ ಮೌಲ್ಯಯುತ ನೇತೃತ್ವಕ್ಕಾಗಿ…

Read More

ಉ.ಕ ಭಾಗಕ್ಕೂ ವಿಮಾನಯಾನ ಸೌಲಭ್ಯ- ಸತೀಶ್ ಮನವಿ

ಉ.ಕ ಭಾಗಕ್ಕೂ ವಿಮಾನಯಾನ ಸೌಲಭ್ಯ ಹೆಚ್ಚಿಸಲು ಸಚಿವ ಸತೀಶ್‌ ಜಾರಕಿಹೊಳಿ ಮನವಿ ನವದೆಹಲಿ: ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಾಪು ರಾಮ್ ಮೋಹನ್ ನಾಯ್ಡು ಅವರನ್ನು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಪ್ರಹ್ಲಾದ್ ಜೋಶಿ ಅವರೊಂದಿಗೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಭೇಟಿಯಾಗಿ ಬಹು ದಶಕಗಳಿಂದಲೂ ಅಭಿವೃದ್ಧಿಯಲ್ಲಿ ಹಿಂದಿರುವ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ವಿಮಾನಯಾನಕ್ಕೆ ಸಂಬಂಧಿಸಿದ ಸೌಲಭ್ಯಗಳನ್ನು ಒದಗಿಸಬೇಕೆಂದು ಮನವಿ ಮಾಡಿದ್ದಾರೆ. ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಜನದಟ್ಟಣೆ…

Read More
error: Content is protected !!