ಪೊಲೀಸ್ ಠಾಣೆ‌ ಮುಂದೆ ಭಜರಂಗದಳ ಧರಣಿ

ಪೊಲೀಸ್ ಠಾಣೆ‌ ಮುಂದೆ ಧರಣಿಬೆಳಗಾವಿ.ಗಡಿನಾಡ ಬೆಳಗಾವಿಯ ಶಹಾಪುರ ಪೊಲೀಸ್ ಠಾಣೆ ಎದುರು ಭಜರಂಗದಳ ಮತ್ತು ಹಿಂದೂಪರ ಸಂಘಟನೆ ಗಳ ಕಾರ್ಯಕರ್ತರು ಧರಣಿ ನಡೆಸುತ್ತಿದ್ದಾರೆ. ಹಿಂದೂ ಕಾರ್ಯಕರ್ತರನ್ನೇ ಗುರಿಯಾಗಿಟ್ಟುಕೊಂಡು ಪೊಲೀಸರು ಗಡಿ ಪಾರು ಮಾಡುತ್ತಿದ್ದಾರೆ.ಅನಗತ್ಯವಾಗಿ ಯಾರದ್ದೋ ಮಾತಿಗೆ ಒಳಗಾಗಿ ಹಿಂದೂ ಗಳನ್ನೆ ಹದ್ದುಪಾರು ಮಾಡುತ್ತಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.ಸುಮಾರು ನೂರಕ್ಕೂ ಹೆಚ್ಚು ಜನ ಪೊಲೀಸ್ ಠಾಣೆ ಮುಂದೆ ಧರಣಿ ನಡೆಸುತ್ತಿದ್ದಾರೆ. ಇದರಿಂದ ಪರಿಸ್ಥಿತಿ ಕಾವೇರಿದೆ.

Read More

मोबाईल ऐवजी मुलांना संस्कार द्या – उपमहापौर वाणी जोशी

मोबाईल ऐवजी मुलांना संस्कार द्याउपमहापौर वाणी जोशी : शाहूनगरला आध्याज स्कूलचे स्नेहसंमेलन उत्साहात बेळगाव, ता. 29 : आजच्या कृत्रिम बुद्धिमत्तेच्या युगात मुलांना संस्कार आणि आपले भारतीय खेळ शिकवणे महत्त्वाचे आहे. मुलांच्या हाती मोबाईल देण्यापेक्षा त्यांना संस्कार द्या, असे मनोगत बेळगावच्या उपमहापौर वाणी विलास जोशी यांनी व्यक्त केले.शाहूनगर एमजी रोड येथील आध्याज प्ले कॉर्नरचे वार्षिक स्नेहसंमेलन…

Read More
error: Content is protected !!