ಶಿವಜಯಂತಿ ಮೆರವಣಿಗೆಃ ಸಿದ್ಧತೆ ಪರಿಶೀಲನೆ
ಮೆರವಣಿಗೆ ಸಿದ್ಧತೆ ಪರಿಶೀಲಿಸಿದ ಮೇಯರ್ ಮಂಗೇಶ್ ಪವಾರ್ ಉಪಮೇಯರ್. ವಾಣಿ ವಿಲಾಸ ಜೋಶಿ. ಅಗತ್ಯ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ. ನಾಳೆ ದಿ. 1 ರಂದು ಬೆಳಿಗ್ಗೆ ಮತ್ತೇ ಮಾರ್ಗಗಳ ತಪಾಸಣೆ. ಬೆಳಗಾವಿ. ನಗರದಲ್ಲಿ ನಾಳೆ ದಿ.1 ರಂದು ನಡೆಯಲಿರುವ ಶಿವಜಯಂತಿ ಮೆರವಣಿಗೆ ಪೂರ್ವ ಸಿದ್ಧತೆಯನ್ನು: ಬೆಳಗಾವಿ ಮೇಯರ್ ಮಂಗೇಶ್ ಪವಾರ ಮತ್ತು ಉಪ ಮೇಯರ್ ವಾಣಿ ಜೋಶಿ ಪರಿಶೀಲನೆ ನಡೆಸಿದರು. ಮೆರವಣಿಯನ್ನು ಕಣ್ತುಂಬಿಕೊಳ್ಳಲು ಆಗಮಿಸುವ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂದು ಅವರು ಅಧಿಕಾರಿಗಳಿಗೆ ಸೂಚನೆ…

