
ಮುಂಬೈ ದಾಳಿ ಸಂಚುಕಾರಿ ರಾಣಾ ಭಾರತಕ್ಕೆ ವಾಪಸು: ನ್ಯಾಯದ ಬೃಹತ್ ಹೆಜ್ಜೆ ಆರಂಭ”
“ಮುಂಬೈ ದಾಳಿ ಸಂಚುಕಾರಿ ರಾಣಾ ಭಾರತಕ್ಕೆ ವಾಪಸು: ನ್ಯಾಯದ ಬೃಹತ್ ಹೆಜ್ಜೆ ಆರಂಭ” ನವದೆಹಲಿ, ಏಪ್ರಿಲ್ ೯:2008ರ ನವೆಂಬರ್ 26ರಂದು ದೇಶದ ಆರ್ಥಿಕ ರಾಜಧಾನಿ ಮುಂಬೈಯನ್ನೇ ಬೆಚ್ಚಿಬೀಳಿಸಿದ ರಕ್ತಪಾತದ ಹಿಂದಿರುವ ಪ್ರಮುಖ ಸಂಚುಕಾರರಲ್ಲಿ ಒಬ್ಬನಾದ ತಹಾವೂರ್ ಹುಸೈನ್ ರಾಣಾನನ್ನು ಭಾರತಕ್ಕೆ ವಾಪಸ್ಸು ತರಲಾಗುತ್ತಿದೆ. ಅಮೆರಿಕದ ನ್ಯಾಯಾಂಗದಿಂದ ಹೊರತುಪಡಿಸಿ ಹಲವು ಹಂತದ ಕಾನೂನು ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ಮುಗಿಸಿದ ನಂತರ, ಕೊನೆಗೂ ಈ ಉಗ್ರ ಭಾರತದ ನ್ಯಾಯದ್ವಾರದ ಎದುರು ನಿಂತಿದ್ದಾನೆ. ಯಾರು ಈ ರಾಣಾ?ಪಾಕಿಸ್ತಾನದಲ್ಲಿ ಹುಟ್ಟಿದ ರಾಣಾ, ಭಾರತದ ವಿರುದ್ಧ…