ಮುಂಬೈ ದಾಳಿ ಸಂಚುಕಾರಿ ರಾಣಾ ಭಾರತಕ್ಕೆ ವಾಪಸು: ನ್ಯಾಯದ ಬೃಹತ್ ಹೆಜ್ಜೆ ಆರಂಭ”

“ಮುಂಬೈ ದಾಳಿ ಸಂಚುಕಾರಿ ರಾಣಾ ಭಾರತಕ್ಕೆ ವಾಪಸು: ನ್ಯಾಯದ ಬೃಹತ್ ಹೆಜ್ಜೆ ಆರಂಭ” ನವದೆಹಲಿ, ಏಪ್ರಿಲ್ ೯:2008ರ ನವೆಂಬರ್ 26ರಂದು ದೇಶದ ಆರ್ಥಿಕ ರಾಜಧಾನಿ ಮುಂಬೈಯನ್ನೇ ಬೆಚ್ಚಿಬೀಳಿಸಿದ ರಕ್ತಪಾತದ ಹಿಂದಿರುವ ಪ್ರಮುಖ ಸಂಚುಕಾರರಲ್ಲಿ ಒಬ್ಬನಾದ ತಹಾವೂರ್ ಹುಸೈನ್ ರಾಣಾನನ್ನು ಭಾರತಕ್ಕೆ ವಾಪಸ್ಸು ತರಲಾಗುತ್ತಿದೆ. ಅಮೆರಿಕದ ನ್ಯಾಯಾಂಗದಿಂದ ಹೊರತುಪಡಿಸಿ ಹಲವು ಹಂತದ ಕಾನೂನು ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ಮುಗಿಸಿದ ನಂತರ, ಕೊನೆಗೂ ಈ ಉಗ್ರ ಭಾರತದ ನ್ಯಾಯದ್ವಾರದ ಎದುರು ನಿಂತಿದ್ದಾನೆ. ಯಾರು ಈ ರಾಣಾ?ಪಾಕಿಸ್ತಾನದಲ್ಲಿ ಹುಟ್ಟಿದ ರಾಣಾ, ಭಾರತದ ವಿರುದ್ಧ…

0
Read More

ಅಟಲ್ ಜೀ ನೆನಪು ಅಜರಾಮರ..!

ಬೆಳಗಾವಿ.ಮಾಜಿ ಪ್ರಧಾನಿ ಅಟಲ್ ಜೀ ಅವರ ನೆನಪುಗಳ ಛಾಯಾಚಿತ್ರಗಳ ಪ್ರದರ್ಶನ ಹಾಗೂ ಅವರ ಜೊತೆಗೆ ವೇದಿಕೆ ಹಂಚಿಕೊಂಡಿದ್ದ ಜಿಲ್ಲೆಯ 70 ಕ್ಕೂ ಹೆಚ್ಚು ಹಿರಿಯ ಕಾರ್ಯಕರ್ತರ ಸನ್ಮಾನ ಕಾರ್ಯಕ್ರಮ ಇಂದಿಲ್ಲಿ ನಡೆಯಿತು.ಜಿಲ್ಲಾ ಬಿಜೆಪಿ ಆಯೋಜನೆ ಮಾಡಿದ್ದ ಈ ಕಾರ್ಯಕ್ರಮದಲ್ಲಿ ಎಲ್.ಇ.ಡಿ ಪರದೆ ಮೂಲಕ ಅಟಲ್ ಜೀ ರವರ ಬಾಲ್ಯಜೀವನ ದಿಂದ ರಾಜಕೀಯ ಜೀವನ ವರೆಗಿನ ಕಿರುಚಿತ್ರ ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ವಿರಾಸತ್ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸಂಸದ ಜಗದೀಶ್ ಶೆಟ್ಟರ್ ಮಾತನಾಡಿ,…

0
Read More

ಕುಸಿದ ಅಂಕದಲ್ಲೂ ಮಿಂಚಿದ ಬೆಳಗಾವಿ ಪ್ರತಿಭೆಗಳು..!

ಕುಸಿದ ಅಂಕದಲ್ಲೂ ಮಿಂಚಿದ ಬೆಳಗಾವಿ ಪ್ರತಿಭೆಗಳು ಪತ್ರಕರ್ತರ ಮಕ್ಕಳ ಸಾಧನೆ. ಕಾರ್ಮಿಕನ‌ ಮಕ್ಕಳ ಅದ್ಭುತ ಸಾಧನೆ. ಬೆಳಗಾವಿ,ಪಿಯುಸಿ ದ್ವಿತೀಯ ವರ್ಷದ ಒಟ್ಟಾರೆ ಫಲಿತಾಂಶವನ್ನು ಗಮನಿಸಿದರೆ ಗಡಿನಾಡ ಬೆಳಗಾವಿ ಜಿಲ್ಲೆ ಬಹಳ ಹಿಂದಿದೆ. ಅಂದರೆ 26 ನೇ ರ್ಯಾಂಕ್ಗೆ ಬಂದು ನಿಂತಿದೆ,.ಆದರೆ ಇಲ್ಲಿನ ವಿದ್ಯಾರ್ಥಿ ಗಳು ಪಡೆದ ಅಂಕಗಳನ್ನು ಗಮನಿಸಿದರೆ ಬೆಳಗಾವಿಗೆ ಕೀರ್ತ ತಂದಿದ್ದಾರೆ, ರಾಜ್ಯಕ್ಕೆ ಮೂರನೇ ರ್ಯಾಂಕ್ ತೆಗೆದುಕೊಂಡ ವಿದ್ಯಾರ್ಥಿನಿ ಕೂಡ ಬೆಳಗಾವಿ ಜಿಲ್ಲೆಯವಳು,. ಇಲ್ಲಿ ಒಟ್ಟಾರೆ ವಿದ್ಯಾರ್ಥಿ ಗಳು ಪಡೆದ ಅಂಕಗಳನ್ನು ಗಮನಿಸಿದರೆ ಬಹುತೇಕರು ಶೇ,…

0
Read More
error: Content is protected !!