Headlines

ಮತದಾನದಲ್ಲಿ ಬ್ರಾಹ್ಮಣರ ಮುಗುಳ್ನಗೆಯ ಮೌನ – ಕರ್ನಾಟಕದ ಭವಿಷ್ಯದ ಎಚ್ಚರಿಕೆ

ಬ್ರಾಹ್ಮಣರು ಮತದಾನದ ಕಡೆ ತಿರುಗಬೇಕು. ಮೌನ ಮುರಿಯಬೇಕು. ವಿರೋಧವಿದ್ದರೆ ಮತದಾನದಿಂದ ತಿರಸ್ಕಾರ ತೋರಿಸಬೇಕು. ಬೆಂಬಲವಿದ್ದರೆ ಮತದಿಂದ ಸಮರ್ಥನೆ ನೀಡಬೇಕು. ಆದರೆ ಮೌನವೇ ಕೊನೆಗಾಲ.ಇದು ರಾಜ್ಯದ ಪ್ರಜಾಪ್ರಭುತ್ವದ ಆರೋಗ್ಯದ ಪ್ರಶ್ನೆ. ಮತದಾನದಲ್ಲಿ ಬ್ರಾಹ್ಮಣರ ಮುಗುಳ್ನಗೆಯ ಮೌನ – ಕರ್ನಾಟಕದ ಭವಿಷ್ಯದ ಎಚ್ಚರಿಕೆ ರಾಜಕೀಯ ಚುನಾವಣೆ ಮತಭರದಲ್ಲಿ ಶುದ್ಧತೆ ತೋರಿಸಿ – ಮಾತಿನಲ್ಲಿ ಅಲ್ಲ, ಮತದಲ್ಲಿ ಶುದ್ಧ ಬ್ರಾಹ್ಮಣತನ ಮೂಡಲಿ. ಅಂತಹ‌ ಮನಸ್ಥಿತಿ ಬೇಡ..!ಗಡಿನಾಡ ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದಂತೆ ಒಂದು ಮಾತು ಹೇಳುವುದು ಅನಿವಾರ್ಯ.ಇಲ್ಲಿ ಎಕೆಬಿಎಂಎಸ್ ನಮಗೇನು ಕೊಟ್ಟಿದೆ ಎನ್ನಯವುದಕ್ಕಿಂತ…

Read More

ಸೀಟ್ ಮುಟ್ಟಲಿಲ್ಲ, ಆದರೆ ಮನಸ್ಸುಗಳ ತಾಕಲಾಟ ಗೆದ್ದವರು – ಭಾನುಪ್ರಕಾಶ

ಸೀಟ್ ಮುಟ್ಟಲಿಲ್ಲ, ಆದರೆ ಮನಸ್ಸುಗಳ ತಾಕಲಾಟ ಗೆದ್ದವರು – ಭಾನುಪ್ರಕಾಶ ಶರ್ಮಾ”ಎಕೆಬಿಎಂಎಸ್ ಚುನಾವಣೆಯ ಮೌನ ವಿಜೇತ ಬಗ್ಗೆ ಒಂದು ವಿಶ್ಲೇಷಣಾತ್ಮಕ ಲೇಖನ ಚುನಾವಣೆಯ ಫಲಿತಾಂಶ ಪಟ್ಟಿಯಲ್ಲಿ ಅವರ ಹೆಸರು ಮೇಲಿಲ್ಲ. ವಿಜೇತ ಪಟ್ಟಿಯಲ್ಲಿ ಸ್ಥಾನವಿಲ್ಲ. ಆದರೆ, ಸಭಾಭವನದ ಹೊರಗೆ, ಮತದಾರರ ಮನಸ್ಸಿನ ಒಳಗೆ, ಸಾಮಾಜಿಕ ಮಾಧ್ಯಮದ ಚರ್ಚೆಯಲ್ಲಿ ಮಾತ್ರ “ಭಾನುಪ್ರಕಾಶ ಶರ್ಮಾ” ಎಂಬ ಹೆಸರು ಹೆಚ್ಚು ಪ್ರಸಂಗವಾಗುತ್ತಿದೆ. ಅವರು ಸೋತಿದ್ದಾರೆ ಎನಿಸುವಂತಿಲ್ಲ – ಅವರು ಒಂದು ನಿರೀಕ್ಷೆಯ ಸಂಕೇತ ಆಗಿದ್ದಾರೆ. ಈ ಬಾರಿಯ ಎಕೆಬಿಎಂಎಸ್ ಅಧ್ಯಕ್ಷೀಯ ಚುನಾವಣೆ…

Read More

ನರೇಗಾ” ಕತ್ತಿಗೇ ಹಗ್ಗ – ಹೆಬ್ಬಾಳ್ಕರ್ VS ಶೆಟ್ಟರ್ ಸಮರ

ಕಾಮಗಾರಿ ಅನ್ನೋದು ಕೇವಲ ಬರಿ ಕಾಮಗಾರಿ ಅಲ್ಲ – ಇವೆಲ್ಲವೂ ಭವಿಷ್ಯದ “ಹೆಬ್ಬಾಳ್ಕರ್ Vs ಶೆಟ್ಟರ್” ರಾಜಕೀಯ ಯುದ್ಧದ ರಿಹರ್ಸಲ್ “ನರೇಗಾ” ಕತ್ತಿಗೇ ಹಗ್ಗ – ಹೆಬ್ಬಾಳ್ಕರ್ VS ಶೆಟ್ಟರ್ ತೀವ್ರ ಘರ್ಷಣೆರಥೋತ್ಸವದ ಹಿನ್ನಲೆಯಲ್ಲಿ ಬೆಳಗಾವಿ ಗ್ರಾಮೀಣದಲ್ಲಿ ಭಾರೀ ರಾಜಕೀಯ ಬಿರುಕು ಬೆಳಗಾವಿಯ ಹೊಸ ರಾಜಕೀಯ ಮ್ಯಾಚ್ – ಕೇಂದ್ರ Vs ರಾಜ್ಯ ನಾಯಕರು ಬೆಳಗಾವಿಯ ಶಿಂದೊಳ್ಳಿ ಗ್ರಾಮ. ಜಾತ್ರೆ ಪ್ರಯುಕ್ತ 4.62 ಕೋಟಿ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿ. ಯೋಜನೆ ನಡೆಯಬೇಕಿತ್ತು ನರೇಗಾ ಅನುದಾನದಿಂದ….

Read More
error: Content is protected !!