ಕೋರೆ ಮನೆಗೆ ಪವಾರ್.. ಮೇಜು ಮೇಲೆ ಊಟ. ಮನಸ್ಸಿನಲ್ಲಿ ರಾಜಕೀಯ ಲೆಕ್ಕ..!
ಗಡಿನಾಡಲ್ಲಿ ರಾಜಕೀಯ ಬಾಂಬ್?ಶರದ್ ಪವಾರ್, ಪ್ರಭಾಕರ್ ಕೋರೆ ಭೆಟ್ಟಿ ಗಡಿನಾಡಲ್ಲಿ ಕುತೂಹಲ ಸ್ಪೋಟ… ! ಪಕ್ಷರೇಖೆ ಮೀರಿ ನಡೆದ ಮಾತುಕತೆ ಮುಂದಿನ ಲೆಕ್ಕಾಚಾರ ಶುರುವಾಯಿತಾ? ಡಿನ್ನರ್ ಮಾತಿನ ಮರ್ಮವೇನು?ಭವಿಷ್ಯದ ರಾಜಕೀಯ ಲೆಕ್ಕಾಚಾರ ಒಂದೇ ಟೇಬಲ್ಲಿನಲ್ಲಿ ನಡೆಯುತ್ತಿದೆ ಎಂಬ ಮಾತುಗಳು ಈಗ ಕೇಳಿ ಬರುತ್ತಿದೆ. .ಇದು ಕೇವಲ ಭೆಟ್ಟಿಯಲ್ಲ . ಇದು ಗಡಿ ಭಾಗದ ರಾಜಕೀಯದ ಹೊಸ ಲೆಕ್ಕದ ಶುಭಾರಂಭ ಎಂಬುದು ರಾಜಕೀಯ ವೀಕ್ಷಕರ ಅಭಿಪ್ರಾಯ.ಇನ್ನು ಮುಂದೆ ನಡೆಯಲಿರುವ ರಾಜಕೀಯ ಬದಲಾವಣೆಗಳಲ್ಲಿ ಈ ಭೆಟ್ಟಿ ಒಂದು ಮೈಲಿಗಲ್ಲು ಆಗಬಹುದೆಂಬ…

