ಮೇಲ್ಸೇತುವೆಗೆ ಬಸವೇಶ್ವರ ಹೆಸರು..!

ಬೆಳಗಾವಿ.ಬಸವ ಜಯಂತಿಯ ಹಿನ್ನೆಲೆಯಲ್ಲಿ ಇಲ್ಲಿನ ರೈಲ್ವೆ ಮೇಲ್ವೇತುವೆಗೆ ವಿಶ್ವಗುರು ಜಗಜ್ಯೋತಿ ಬಸವೇಶ್ವರ ರೇಲ್ವೇ ಮೇಲ್ವೇತುವೆ ಎಂದು ನಾಮಕರಣ ಮಾಡಿ ರವಿವಾರ ನಾಮಫಲಕವನ್ನು ಅನಾವರಣಗೊಳಿಸಲಾಯಿತು. ಸಂಸದ ಜಗದೀಶ ಶೆಟ್ಟರ, ದಕ್ಷಿಣ ಶಾಸಕ ಅಭಯ ಪಾಟೀಲ, ಕೆ.ಎಲ್.ಇ. ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ನಗರಸೇವಕರಾದ ನುಮಂತ ಕೊಂಗಾಲಿ, ರಾಜಶೇಖರ ಡೋಣಿ, ರತ್ನಪ್ರಭಾ ಬೆಲ್ಲದ, ಎಂ.ಬಿ. ಝೀರಲಿ, ಈರಣ್ಣ ದೇಯನ್ನವರ, ಬಸವರಾಜ್ ರೊಟ್ಟಿ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶಾಸಕ ಅಭಯ…

Read More

ಸಾಕು ಪ್ರಾಣಿಗಳಿಂದ ಮನಸ್ಸಿಗೆ ನೆಮ್ಮದಿ

ಸೋಲ್ಮೇಟ್ಸ್ ಪೆಟ್ ಹಾಸ್ಪಿಟಲ್’ ಉದ್ಘಾಟನೆ`ಸಾಕು ಪ್ರಾಣಿಗಳಿಂದ ಮಾನಸಿಕ ಶಾಂತಿ‘ಬೆಳಗಾವಿ.ಸಾಕು ಪ್ರಾಣಿಗಳು ಇಂದು ಕೇವಲ ಮನರಂಜನೆಗಾಗಿ ಅಲ್ಲ, ಅವು ಮನೆಯವರಾಗಿ, ಜೀವನದ ಅಗತ್ಯ ಭಾಗವಾಗಿ ರೂಪುಗೊಂಡಿವೆ ಎಂದು ಡಾ ಪಶುವೈದ್ಯ ಡಾ. ಪಿ.ಎಂ. ಪಂಪಪತಿ ಹೇಳಿದರು.ನಗರದಲ್ಲಿ ಭಾನುವಾರ ‘ಸೋಲ್ಮೇಟ್ಸ್ ಪೆಟ್ ಹಾಸ್ಪಿಟಲ್’ ಉದ್ಘಾಟಿಸಿ ಮಾತನಾಡಿದರು.ಆಧುನಿಕ ಜೀವನದ ಒತ್ತಡದಲ್ಲಿ ಇರುವವರಿಗಾಗಿ ಸಾಕು ಪ್ರಾಣಿಗಳು ಪ್ರಮುಖವಾಗಿವೆ ಎಂದರು, ಶ್ವಾನಗಳು ಮಾನವನ ಆತಂಕ ನಿವಾರಕವಾಗಿದ್ದು, ಮಕ್ಕಳಿಂದ ಹಿರಿಯರ ತನಕ ಎಲ್ಲರ ಬದುಕಿಗೆ ಸಂತೋಷ, ಉತ್ಸಾಹ ತುಂಬಿಸುತ್ತಿವೆ. ತಜ್ಞರಾಗಿ, ಉದ್ಯೋಗಸ್ಥರಾಗಿ, ರಾಜಕಾರಣಿಗಳಾಗಿ ಎಲ್ಲರಿಗೂ ಮನೆಯಲ್ಲಿ…

Read More

ಸ್ಮಶಾನ ಅಭಿವೃದ್ಧಿಗೆ ಚಾಲನೆ

ಸ್ಮಶಾನ ಅಭಿವೃದ್ಧಿಗೆ ಚಾಲನೆ ಬೆಳಗಾವಿ. ಅನಗೋಳ ಸ್ಮಶಾನ ಎಂದೇ ಹೆಸರಾದ ಚಿದಂಬರ ನಗರದಲ್ಲಿರುವ ಸ್ಮಶಾನದ ಸಮಗ್ರ ಅಭಿವೃದ್ಧಿಗೆ ಶಾಸಕ ಅಭಯ ಪಾಟೀಲ ಚಾಲನೆ ನೀಡಿದರು. ಈಗಾಗಲೇ ಹತ್ತು ಲಕ್ಷ ರೂ ವೆಚ್ಚದ ಕಾಮಗಾರಿಗೆ ಪೂಜೆ ಸಲ್ಲಿಸಲಾಯಿತು. ಅಷ್ಟೇ ಅಲ್ಲ ಇನ್ನುಳಿದ ಕಾಮಗಾರಿಗಳನ್ನು ತೆಗೆದುಕೊಳ್ಳಿ. ಅದಕ್ಕೆ ಇನ್ನಷ್ಡು ಅನುದಾನ ನೀಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು. ಮಹಾನಗರ ಪಾಲಿಕೆಯ ಉಪಮೇಯರ್ ವಾಣಿ ವಿಲಾಸ ಜೋಶಿ, ನಗರಸೇವಕ ಜಯಂತ ಜಾಧವ ಮುಂತಾದವರು ಹಾಜರಿದ್ದರು.

Read More

ಅನುಭವ ಮಂಟಪ-ಬಸವಾದಿ ಶರಣರ ವೈಭವ ಯಾತ್ರೆ

ಅನುಭವ ಮಂಟಪ- ಬಸವಾದಿ ಶರಣರ “ವೈಭವ ರಥಯಾತ್ರೆ” ಬೆಳಗಾವಿ:ಬಸವಣ್ಣನವರ ಭಕ್ತಿಗೀತೆಗಳು ಮತ್ತು ಚಿಂತನೆಗಳನ್ನು ದೇಶಾದ್ಯಾಂತ ಪ್ರಚಾರಪಡಿಸುವ ಉದ್ದೇಶದಿಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಬಾಗಲಕೋಟೆ ಹಾಗೂ ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರ ಬಾಗಲಕೋಟೆ ಇವರ ಸಹಯೋಗದಲ್ಲಿ “ಅನುಭವ ಮಂಟಪ- ಬಸವಾದಿ ಶರಣರ ವೈಭವ ರಥಯಾತ್ರೆ” ಅನ್ನು ಹಮ್ಮಿಕೊಂಡಿದ್ದವು. ಈ ವೈಭವ ರಥಯಾತ್ರೆ, ಬೆಳಗಾವಿ ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ನಡೆಯಿತು. ಮೆರವಣಿಗೆಯಲ್ಲಿ ಬೆಳಗಾವಿ ಮಹಾ ಪೌರರಾದ ಮಂಗೇಶ್ ಪವಾರ್, ಉಪ…

Read More
error: Content is protected !!