ಶಿವಜಯಂತಿ‌ ಮೆರವಣಿಗೆಃ ಸಿದ್ಧತೆ ಪರಿಶೀಲನೆ

ಮೆರವಣಿಗೆ ಸಿದ್ಧತೆ ಪರಿಶೀಲಿಸಿದ ಮೇಯರ್ ಮಂಗೇಶ್ ಪವಾರ್ ಉಪಮೇಯರ್. ವಾಣಿ ವಿಲಾಸ ಜೋಶಿ. ಅಗತ್ಯ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ. ನಾಳೆ ದಿ. 1 ರಂದು ಬೆಳಿಗ್ಗೆ‌ ಮತ್ತೇ ಮಾರ್ಗಗಳ ತಪಾಸಣೆ. ಬೆಳಗಾವಿ. ನಗರದಲ್ಲಿ ನಾಳೆ ದಿ.‌1 ರಂದು ನಡೆಯಲಿರುವ ಶಿವಜಯಂತಿ ಮೆರವಣಿಗೆ ಪೂರ್ವ ಸಿದ್ಧತೆಯನ್ನು: ಬೆಳಗಾವಿ ಮೇಯರ್ ಮಂಗೇಶ್ ಪವಾರ ಮತ್ತು‌ ಉಪ ಮೇಯರ್ ವಾಣಿ ಜೋಶಿ ಪರಿಶೀಲನೆ ನಡೆಸಿದರು. ಮೆರವಣಿಯನ್ನು ಕಣ್ತುಂಬಿಕೊಳ್ಳಲು ಆಗಮಿಸುವ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂದು ಅವರು ಅಧಿಕಾರಿಗಳಿಗೆ ಸೂಚನೆ…

Read More

ಅಂಬೇಡ್ಕರ ತತ್ವ ಆಧಾರಿತವಾಗಿ ಸಮಾನತೆ ಸ್ಥಾಪನೆ

ಮೂಡಲಗಿ: ಅಂಬೇಡ್ಕರ್ ತತ್ವ ಆಧಾರವಾಗಿ ಕ್ಷೇತ್ರದಲ್ಲಿ ಸಮಾನತೆ ಸ್ಥಾಪನೆ—ಬಾಲಚಂದ್ರ ಜಾರಕಿಹೊಳಿ ಮೂಡಲಗಿ, ಎ.೨೯:“ಡಾ. ಬಿ.ಆರ್. ಅಂಬೇಡ್ಕರ್ ಬಿತ್ತಿದ ಸಂವಿಧಾನದ ಬೀಜ ಇಂದು ಸಮಾನತೆಯ ಮರವಾಗಿ ಬೆಳೆದಿದೆ. ನನ್ನ ಕ್ಷೇತ್ರದ ಕಾರ್ಯಪದ್ಧತಿ ಇದೇ ತತ್ವದ ಮೇಲೆ ನಿಂತಿದೆ” ಎಂದು ಬೆಮುಲ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ತಾಲೂಕಿನ ಕುಲಗೋಡ ಗ್ರಾಮದಲ್ಲಿನ ಎನ್.ಎಸ್.ಎಫ್ ಶಾಲಾ ಆವರಣದಲ್ಲಿ ನಡೆದ ಡಾ. ಅಂಬೇಡ್ಕರ್ 134ನೇ ಜನ್ಮದಿನದ ಅಂಗದ ದಲಿತೋತ್ಸವದಲ್ಲಿ ಮಾತನಾಡಿದರು, “ಎಲ್ಲ ಜಾತಿ, ಧರ್ಮ, ವರ್ಣದವರಿಗೂ ಸಮಾನವಾಗಿ ಅವಕಾಶ ಕಲ್ಪಿಸಲಾಗಿದೆ….

Read More
error: Content is protected !!