ಬೆಳಗಾವಿಯನ್ನು ಪರಮೇಶ್ವರನೇ ಕಾಪಾಡಬೇಕು..!

ಆಂತರಿಕ ಹೊಂದಾಣಿಕೆ ಇಲ್ಲದ ಪೊಲೀಸರು. ಮಂತ್ರಿಗಳ ಹೆಸರು ದುರ್ಬಳಕೆ. ಮಂತ್ರಿಗಳ ಹೆಸರಿನಲ್ಲಿ ಅಧಿಕಾರ ದುರ್ಬಳಕೆ ಬೆಳಗಾವಿಯನ್ನು ಪರಮೇಶ್ವರನೇ ಕಾಪಾಡಬೇಕು. ಕಾನೂನು ಹಿಡಿತ ಕಳೆದುಕೊಂಡ ಖಾಕಿ ಆಡಳಿತ. ಇಲ್ಲಿ ಆಕ್ಷನ್ ಇಲ್ಲವೇ ಇಲ್ಲ. ಬರೀ ನಾಟಕ. ಬೆಳಗಾವಿ, ನಗರದ ಭದ್ರತೆಗೆ ನೂತನ ಪೊಲೀಸ್ ಆಯುಕ್ತರ ಆಗಮನ ಹೊಸ ಆಶಾವಾದವನ್ನು ಮೂಡಿಸಿದರೂ, ಅವರ ಎದುರು ಸವಾಲುಗಳ ಪರ್ವತವೇ ನಿರ್ಮಾಣವಾಗಿದೆ. ಪೊಲೀಸ್ ಇಲಾಖೆಯೊಳಗಿನ ಸಹಕಾರದ ಅಭಾವ, ವ್ಯಾಪ್ತಿಯೊಳಗೇ ನಡೆಯುತ್ತಿರುವ ಅಕ್ರಮ ದಂಧೆಗಳ ಬೆನ್ನುತಟ್ಟಿ ನಿಂತಿರುವ ಕೆಲ ಅಧಿಕಾರಿಗಳ ನಿರ್ಲಕ್ಷ್ಯ – ಈ…

Read More

ಲೆಕ್ಕಪತ್ರ ಸಮಿತಿಗೆ ಅಧಿಕಾರಿಗಳ ಅಸಹಕಾರ

ಸ್ಥಾಯಿ ಸಮಿತಿಯ ಕಾರ್ಯಕ್ಷಮತೆಗೆ ತೊಂದರೆ ನಡೆಯದ ಸಭೆಗೆ ಸದಸ್ಯರ ಅಸಮಾಧಾನ. ಸಭೆ ಬಹಿಷ್ಕರಿಸಿದ ಸದಸ್ಯರು ಬೆಳಗಾವಿ: ಮಹಾನಗರ ಪಾಲಿಕೆಯ ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಸಂಬಂಧಿಸಿದ ಕೆಲ ಅಧಿಕಾರಿಗಳು ಸಭೆಗಳಿಗೆ ನಿರಂತರವಾಗಿ ಗೈರಾಗುತ್ತಿರುವುದು ಸದಸ್ಯರಲ್ಲಿ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಕಳೆದ ದಿನ ನಡೆದ ಸಭೆಯಲ್ಲಿಯೂ ಅಧಿಕಾರಿಗಳ ಹಾಜರಾತಿ ಕಾಣಿಸದೇ ಇದ್ದ ಪರಿಣಾಮ, ಸದಸ್ಯರು ಸಭೆ ಬಹಿಷ್ಕರಿಸಿ ಹೊರನಡೆದರು. ಈ ಹಿಂದೆ ಅಧ್ಯಕ್ಷೆ ರೇಷ್ಮಾ ಕಾಮಕರ ಅವರ ಸೂಚನೆಯಂತೆ ಗೈರಾದವರಿಗೆ ನೋಟಿಸ್ ನೀಡುವಂತೆ ಆದೇಶ ಮಾಡಲಾಗಿತ್ತು.. ಆದರೆ ನೋಟಿಸ್‌ಗೆ ಕೊಡಬೇಕಾದ ಅಧಿಕಾರಿಗಳೇ…

Read More

ಶಂಕರಾನಂದರ ನೆರಳಿನಲ್ಲಿ ನಾನು ಬೆಳದೆ: ಕೋರೆ”

“ಬೆಳಗಾವಿಯ ಕೀರ್ತಿಯನ್ನು ದೇಶದ ಮಟ್ಟಕ್ಕೆ ಎಳೆದವರು ಬಿ. ಶಂಕರಾನಂದ” — ಡಾ. ಪ್ರಭಾಕರ ಕೋರೆ ಅವರ ಹೊಗಳಿಕೆಯಲ್ಲಿ ಅಕ್ಷರಶಃ ಗೌರವದ ಧ್ವನಿ! ಬಿ. ಶಂಕರಾನಂದ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಖಡಕ್ ಅಭಿವ್ಯಕ್ತಿ ಬೆಳಗಾವಿ, ಮೇ 31:“ಬೆಳಗಾವಿ ಜಿಲ್ಲೆಯಲ್ಲಿ ಹುಟ್ಟಿ, ಇಡೀ ದೇಶದ ಮಟ್ಟಕ್ಕೆ ಈ ನಾಡಿನ ಹೆಮ್ಮೆ ತಂದುಕೊಟ್ಟವರು ಬಿ. ಶಂಕರಾನಂದ. ಅವರ ಸರಳತೆ, ಸಜ್ಜನಿಕೆ ಮತ್ತು ಬದ್ಧತೆಯ ರಾಜಕೀಯ ಸೇವೆಯು ಇಂದಿಗೂ ಮಾದರಿಯಾಗಿದೆ” ಎಂದು ಕೆ.ಎಲ್.ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು. ನಗರದ ಕ್ಲಬ್…

Read More

शंकरानंदांना अभयनंदन!”

“शंकरानंदांना अभयनंदन!” 🛤️ भाजप आमदाराकडून काँग्रेस खासदाराला मार्मिक अभिवादन! “मी भाजपचा, ते काँग्रेसचे… पण शंकरानंद पक्षापेक्षा मोठे होते!” – अभय पाटील यांचे प्रेरणादायक शब्द बेळगाव. हे केवळ रस्त्याला नाव देण्याचं ठराव नव्हे.ही एका पिढीच्या सेवेला दिलेली पक्षनिरपेक्ष कृतज्ञतेची घोषणा आहे! बेळगावची क्लब रोड लवकरच “दि. बी. शंकरानंद मार्ग” या नावाने इतिहासात अढळ ठसा उमटवणार आहे….

Read More

‘ಶಂಕರಾನಂದ’ರಿಗೆ ‘ಅಭಯ’ ನಮನ”

ಶಂಕರಾನಂದರಿಗೆ ಅಭಯನ ನಮನ” 🛤️ ಬಿಜೆಪಿ ಶಾಸಕರಿಂದ ಕಾಂಗ್ರೆಸ್ ಸಂಸದನಿಗೆ ಮಾರ್ಮಿಕ ನಮನ! ” ನಾನು ಬಿಜೆಪಿ, ಅವರು ಕಾಂಗ್ರೆಸ್… ಆದರೆ ಶಂಕರಾನಂದರು ಪಕ್ಷಕ್ಕಿಂತ ಮೇಲು!” – ಅಭಯ ಪಾಟೀಲರ ಸ್ಫೂರ್ತಿದಾಯಕ ಮಾತು 31 ರಂದು ಕ್ಲಬ್ ರಸ್ತೆಗೆ ನಾಮಕರಣ ಕಾರ್ಯಕ್ರಮ. ಬೆಳಗಾವಿ. ಇದು ಕೇವಲ ರಸ್ತೆಗೆ ಹೆಸರು ಇಡುವ ತೀರ್ಮಾನವಲ್ಲ. ಇದು ಒಂದು ತಲೆಮಾರಿನ ಸೇವೆಗೆ ನೀಡಿದ ಪಕ್ಷಾತೀತ ಗೌರವದ ಘೋಷಣೆ!ಬೆಳಗಾವಿಯ ಕ್ಲಬ್ ರಸ್ತೆ ಇನ್ನು ಮುಂದೆ “ದಿ. ಬಿ. ಶಂಕರಾನಂದ ರಸ್ತೆ” ಎಂಬ ಹೆಸರಿನಲ್ಲಿ…

Read More

ಕೆರೆ ಒತ್ತುವರಿ- ಸಿಎಂ ಗರಂ!

🔥ಕೆರೆ ಒತ್ತುವರಿ ಮೇಲೆ ಸಿಎಂ ಗರಂ! ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ🔥 ಬೆಂಗಳೂರು, ಮೇ 30:ರಾಜ್ಯದಲ್ಲಿ ಕೆರೆಗಳ ಒತ್ತುವರಿ ಪ್ರಶ್ನೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದು, ಈ ಕುರಿತಂತೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆದರು. ಕೆಲವು ಜಿಲ್ಲೆಗಳಲ್ಲಿ ಒಂದೂ ಕೆರೆ ಒತ್ತುವರಿ ತೆರವುಗೊಳಿಸದ ಸ್ಥಿತಿಯನ್ನು ಗಮನಿಸಿದ ಸಿಎಂ, ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಸ್ಪಷ್ಟ ಸೂಚನೆ ನೀಡಿ, “ಇಡೀ ರಾಜ್ಯದ ಮಟ್ಟದಲ್ಲಿ ಕಾರ್ಯಾಚರಣೆ ನಡೆಸಿ, ಆಜ್ಞೆ ಪಾಲಿಸದ…

Read More

ಇಂದು ʻನೀರಿನ ಪಾಠʼ ನಾಳೆ ʻಚುನಾವಣೆಯ ಪಾಠ…!

45 ಮಿಲಿಯನ್ ಲೀಟರ್ ನೀರು.ರೂ.3೦೦ ಕೋಟಿ ಮೌಲ್ಯದ ಯೋಜನೆ. ಗುರಿ – ಧಾರವಾಡ ಕೈಗಾರಿಕಾ ವಲಯ.ಮೂಲ – ಬೆಳಗಾವಿಯ ಹೃದಯದ ಜೀವನಾಡಿ ಹಿಡಕಲ್ ಜಲಾಶಯ. ಈ ಯೋಜನೆಯ ಬಗ್ಗೆ ಬೆಳಗಾವಿಯಲ್ಲಿ ಈಗ ಕಾಡುತ್ತಿರುವ ಪ್ರಶ್ನೆ ಒಂದೇ – ಈ ನೀರು ಯಾರ ಓಲೈಕೆಗೆ? ರಾಜ್ಯದ ಕೈಗಾರಿಕೋದ್ದೇಶಗಳಿಗೆ ಬೆಳಗಾವಿಯ ಹೊಟ್ಟೆ ಬಿಸಿ ಮಾಡಬೇಕೆ? ಯಾರ ಒತ್ತಡದಿಂದ ಕಾಮಗಾರಿ?ರಾಜ್ಯದ ಕಾಂಗ್ರೆಸ್‌ ಸರ್ಕಾರದ ಒಳಗೇ ಗೊಂದಲಗಳು ಮನೆ ಮಾಡಿವೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಒತ್ತಡದಿಂದ ಈ ಯೋಜನೆ ಆರಂಭವಾಗಿದೆ ಎಂಬ…

Read More

IPS ಮಾರ್ಟಿನ್ ಎತ್ತಂಗಡಿ

ಬೆಳಗಾವಿ. ಬೆಳಗಾವಿ ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರನ್ನು ಸರ್ಕಾರ ಎತ್ತಂಗಡಿ‌‌ ಮಾಡಿದೆ. ಅವರ ಸ್ಥಾನಕ್ಜೆ CYBER CRIME AND NARCOTICS, CRIMINAL INVESTIGATION DEPT ನ‌ ಡಿಐಜಿ ಆಗಿದ್ದ ಬೋರ್ಸೆ ಭೂಷಣ ಗುಲ್ಬರೋ ಅವರನ್ನು ನೇಮಕ‌‌ ಮಾಡಲಾಗಿದೆ. ಅದೇ ರೀತಿ IPS ಗಳಾದ ಅನುಪಮ‌ ಅಗರವಾಲ್ ಸುಧೀರ್ ಕುಮಾರ ರೆಡ್ಡಿ, ಅರುಣ ಕೆ ಮತ್ತು ಹರಿರಾಮ ಶಂಕರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಆದರೆ ಮಾರ್ಬನ್ಯಾಂಗ್ ಅವರಿಗೆ ಬೇರೆ ಜಾಗೆ ತೋರಿಸಿಲ್ಲ.

Read More

ಅಪಾಯದ ಮರಗಳ ತೆರವಿಗೆ ಕಟ್ಟುನಿಟ್ಟಿನ ಸೂಚನೆ

ಬೆಳಗಾವಿ:“ಹಾನಿಯಾಗುವ ಮುನ್ನ ಎಚ್ಚೆತ್ತು ಕಾರ್ಯಾಚರಿಸೋಣ” ಎಂಬ ಸಂಕಲ್ಪದೊಂದಿಗೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮಳೆಗಾಲ ಮುಂಜಾಗೃತಾ ಸಭೆ ಜರುಗಿತು. ಮೇಯರ್ ಮಂಗೇಶ ಪವಾರ್, ಉಪಮೇಯರ್ ವಾಣಿ ಜೋಶಿ, ಆಯುಕ್ತೆ ಶುಭ ಬಿ ಮತ್ತು ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ ಉಪಸ್ಥಿತಿಯಲ್ಲಿ ಸಭೆ ನಡೆಯಿತು. ಮಹಾನಗರ ಪಾಲಿಕೆ, ಅರಣ್ಯ ಇಲಾಖೆ, ಹೆಸ್ಕಾಂ ಹಾಗೂ ಮರ ಕತ್ತರಿಸುವ ಗುತ್ತಿಗೆದಾರರೊಂದಿಗೆ ಜಂಟಿಯಾಗಿ ಈ ಸಭೆ ಮಂಗಳವಾರ ಪಾಲಿಕೆ ಸಭಾಂಗಣದಲ್ಲಿ ನಡೆಯಿತು ಅಪಾಯಕಾರಿ ಮರಗಳ ತೆರವಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಮಹಾಪೌರ ಮಂಗೇಶ್…

Read More

बेळगाव महापालिकेत 5 हजार चौरस फूट जागेलाही ‘ए’ खाते मंजुरी..!

बेळगावपाच हजार चौरस फूट किंवा त्याहून मोठ्या क्षेत्रफळाच्या मोकळ्या जमिनींनाही ‘ए खाते’ देण्याचा महत्वाचा निर्णय सीमाभागातील बेळगाव महानगरपालिकेने घेतला आहे.शहर विकासाच्या दृष्टिकोनातून राज्यभरात महत्त्वपूर्ण असलेल्या या निर्णयाला बेळगाव महापालिकेने नवा अध्याय दिला आहे. सध्या बेळगाव महानगरपालिकेने घेतलेला हा निर्णय राज्यातील इतर महापालिकांनाही लागू होण्याची शक्यता दिसून येते. त्यामुळे शहर विकास विभाग लवकरच सर्व महापालिकांना यासंदर्भातील…

Read More
error: Content is protected !!