ಪಾಕ್ ದಿಕ್ಕೆಡಿಸಿದ ಮೋದಿ ಮೌನದ ಯುದ್ಧ…!

ವಿಶೇಷ ವರದಿ ಏಪ್ರಿಲ್ 22, 2025: ಜಮ್ಮು ಮತ್ತು ಕಾಶ್ಮೀರದ ಪಹೆಲ್ಗಾಂನಲ್ಲಿ ಸಂಭವಿಸಿದ ಉಗ್ರ ದಾಳಿ ದೇಶದ ಮನಸ್ಸನ್ನು ಘಾಸಿಗೊಳಿಸಿತು. ಪ್ರವಾಸಕ್ಕೆ ಬಂದ ನಿರಪರಾಧ ಭಾರತೀಯರು ಉಗ್ರರ ಗುರಿಯಾಗಿದ್ದ ಈ ದಾಳಿ 26 ಅಮೂಲ್ಯ ಜೀವಗಳನ್ನು ಕಸಿದುಕೊಂಡಿತು. ಆ ದಿನದಿಂದಲೇ ರಾಷ್ಟ್ರಮಟ್ಟದ ರಾಜಕೀಯ, ಜನಸಾಮಾನ್ಯ, ಮಿಡಿಯಾ ಎಲ್ಲೆಡೆಯಿಂದ “ಪ್ರಧಾನಮಂತ್ರಿ ಏನು ಮಾತಾಡುತ್ತಾರೆ?” ಎಂಬ ಪ್ರಶ್ನೆ ಎದ್ದಿತ್ತು. ಆದರೆ ನರೇಂದ್ರ ಮೋದಿ ಯಾವ ತುರ್ತು ಪ್ರತಿಕ್ರಿಯೆ ನೀಡಲಿಲ್ಲ. ಅವರು ಸುಮ್ಮನೆ ಬದಲಾಗಿ ಶಬ್ದವಿಲ್ಲದ ಶಕ್ತಿ ಪ್ರದರ್ಶನಕ್ಕೆ ಮುಂದಾದರು. ಪಹೆಲ್ಗಾಂ…

Read More

ಕ್ಯಾಂಟಿಲೀವರ್ ವಶಕ್ಕೆ ಪಡೆದ ಪಾಲಿಕೆ

ಅಕ್ರಮ ಜಾಹೀರಾತು ಫಲಕ ತೆರವುಗೊಳಿಸಿದ ಪಾಲಿಕೆ. ಕಳೆದ ಪಾಲಿಕೆ ಸಭೆಯಲ್ಲಿ ತೆಗೆದುಕೊಂಡ ನಿರ್ಣಯ ಅನುಷ್ಠಾನಗೊಳಿಸಿದ ಆಯುಕ್ತರು. ದಿ.6 ರ ರಾತ್ರಿ ಯಿಂದಲೇ ಜಾಹೀರಾತು ಫಲಕ ವಶಕ್ಕೆ ತೆಗೆದುಕೊಳ್ಳುವ ಕೆಲಸ ಆರಂಭಿಸಿದ ಸಿಬ್ಬಂದಿ. ಶಾಸಕ ಅಭಯ ಪಾಟೀಲ ಪ್ರಸ್ತಾಪಿಸಿದ್ದ ವಿಷಯ ಇದು ಬೆಳಗಾವಿ.ಮಹಾನಗರ ಪಾಲಿಕೆಯ ಪರಿಷತ್ ಸಭೆಯಲ್ಲಿ‌ ಬಹು ಚರ್ಚಿತವಾದ ಆದೇಶದ ಪ್ರಕಾರ ಅವಧಿ ಮುಗಿದ ಜಾಹೀರಾತು (ಕ್ಯಾಂಟೀಲಿವರ್) ಫಲಕಗಳನ್ನು ಪಾಲಿಕೆ ವಶಕ್ಕೆ ಪಡೆದುಕೊಂಡಿದೆ. ದಿ. 6 ರಂದೇ ಅವಧಿ‌ ಮುಗಿದ ಹಿನ್ನೆಲೆಯಲ್ಲಿ ಪಾಲಿಕೆ ಸಿಬ್ಬಂದಿಗಳು ರಾತ್ರಿ ಹೊತ್ತು…

Read More

ಗ್ರಾಪಂಗಳಿಂದ ₹110 ಕೋಟಿ ತೆರಿಗೆ ಸಂಗ್ರಹ: ಜಿಪಂ ಸಿಇಒ ರಾಹುಲ ಶಿಂಧೆ

ಗ್ರಾಪಂಗಳಿಂದ ₹110 ಕೋಟಿ ತೆರಿಗೆ ಸಂಗ್ರಹ: ಜಿಪಂ ಸಿಇಒ ರಾಹುಲ ಶಿಂಧೆ ವಿವರ — ಗ್ರಾಮೀಣ ಆಧುನೀಕರಣದ ಹಾದಿಯಲ್ಲಿ ಬೆಳಗಾವಿ ಜಿಲ್ಲೆ ಬೆಳಗಾವಿ:“2024-25ನೇ ಹಣಕಾಸು ವರ್ಷದಲ್ಲಿ ಬೆಳಗಾವಿ ಜಿಲ್ಲೆಯ 500ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಿಂದ ₹110 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಲಾಗಿದೆ,” ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ ಶಿಂಧೆ ಮಂಗಳವಾರ ಹೇಳಿದರು. ನಗರದ ವಾರ್ತಾಭವನದಲ್ಲಿ ಬೆಳಗಾವಿ ಪತ್ರಕರ್ತರ (ಮುದ್ರಣ ಮಾಧ್ಯಮ) ಸಂಘವು ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, “ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಂದ ಹಾಗೂ…

Read More
error: Content is protected !!