Headlines

ರಾಜೀವ್ ಗಾಂಧಿಯ ಜೊತೆಗೆ ಬೆಳಗಾವಿಯ ತ್ರಿಮೂರ್ತಿಗಳು – ಐತಿಹಾಸಿಕ ಚಿತ್ರವೊಂದು ವೈರಲ್

ಕಪ್ಪು ಬಿಳಿಪು ಚಿತ್ರದ ನೆನಪು: ರಾಜೀವ್ ಗಾಂಧಿಯ ಜೊತೆಗೆ ಬೆಳಗಾವಿಯ ತ್ರಿಮೂರ್ತಿಗಳು – ಐತಿಹಾಸಿಕ ಚಿತ್ರವೊಂದು ವೈರಲ್ ಬೆಳಗಾವಿ,:ಒಂದು ಕಪ್ಪು-ಬಿಳಿಪು ಚಿತ್ರ… ಮೂವರು ಬೆಳಗಾವಿಯ ದಿಗ್ಗಜ ನಾಯಕರು… ಮತ್ತು ಮಧ್ಯಭಾಗದಲ್ಲಿ ದೇಶದ ಯುವ ಪ್ರಧಾನಮಂತ್ರಿ ರಾಜೀವ್ ಗಾಂಧಿ! ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ಅಪರೂಪದ ಫೋಟೋ, ಕೇವಲ ನೆನಪಿನ ಪುಟವಲ್ಲ – ಅದು 1989ರ ದಶಕದ ಬೆಳಗಾವಿಯ ರಾಜಕೀಯ ಚಿತ್ತಾರವೇ! ಈ ಚಿತ್ರವು 1989ರ ಆರಂಭದ ದಶಕದ ವೇಳೆ ತೆಗೆಯಲ್ಪಟ್ಟಿದ್ದು, ರಾಜೀವ್ ಗಾಂಧಿಯು ಪ್ರಧಾನಮಂತ್ರಿಯಾದ…

Read More

ಚವ್ಹಾಟ್ ಗಲ್ಲಿಯಲ್ಲಿ ಚರಂಡಿ ನೀರಿನ ಪೂರೈಕೆ: ನಿವಾಸಿಗಳ ಆಕ್ರೋಶ

ಚವ್ಹಾಟ್ ಗಲ್ಲಿಯಲ್ಲಿ ಚರಂಡಿ ನೀರಿನ ಪೂರೈಕೆ: ನಿವಾಸಿಗಳ ಆಕ್ರೋಶ ಬೆಳಗಾವಿ, ಮೇ 9:ಚವ್ಹಾಟ್ ಗಲ್ಲಿಯ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರಿಗಿಂತ ಚರಂಡಿಯ ಕೊಳಚೆ ನೀರೇ ಹೆಚ್ಚು “ಸಿಗುತ್ತಿದೆ” ಎಂಬ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಕಳೆದ ಕೆಲವು ದಿನಗಳಿಂದ ಪೈಪ್‌ಲೈನ್ ಮೂಲಕ ಬರುವ ಕುಡಿಯುವ ನೀರಿನಲ್ಲಿ ಗಾಳಿಯ ದುರ್ಗಂಧ ಮತ್ತು ಕಲುಷಿತ ಸ್ಥಿತಿಯ ನೀರು ತಲುಪುತ್ತಿದೆ. ಇದರ ವಿರುದ್ಧ ಶುಕ್ರವಾರ ಸ್ಥಳೀಯರು ತೀವ್ರ ಅಸಹನೆ ವ್ಯಕ್ತಪಡಿಸಿದರು. 24 ಗಂಟೆಗಳ ನೀರು ಪೂರೈಕೆ ಯೋಜನೆ ವೈಫಲ್ಯಮಹಾನಗರ ಪಾಲಿಕೆ ಹಾಗೂ…

Read More

बेळगाव महापालिका ‘यूजीडी समस्येवर रोबोयुक्त उपाय’

बेळगाव महापालिका‘यूजीडी समस्येवर रोबोयुक्त उपाय’ बेळगाव:सीमाभागातील बेळगाव महापालिकेने आज एक महत्त्वपूर्ण पाऊल उचलले आहे. शहरात दररोज उद्भवणाऱ्या यूजीडी (अंतर्गत मलनिस्सारण) समस्यांवर तात्काळ उपाय शोधण्याच्या दृष्टीने, पालिकेने आता तांत्रिक मार्गांचा अवलंब करण्यास सुरुवात केली असून, यासाठी रोबोटिक इन्स्पेक्शन मशिनचे प्रायोगिक प्रदर्शन करण्यात आले. शहरातील हनुमाननगर परिसरात महापौर मंगेश पवार, उपमहापौर वाणी विलास जोशी, सत्ताधारी पक्षनेते हणमंत…

Read More

ಯಂತ್ರ ಶಕ್ತಿಯಿಂದ ಒಳಚರಂಡಿ ಶುದ್ಧತೆ!”

“ಯಂತ್ರ ಶಕ್ತಿಯಿಂದ ಒಳಚರಂಡಿ ಶುದ್ಧತೆ!” ಯುಜಿಡಿ ಸಮಸ್ಯೆಗೆ ರೋಬೋಟ್ ಪರಿಹಾರಕ್ಕೆ ಬೆಳಗಾವಿ ಮಹಾನಗರ ಪಾಲಿಕೆ ಹೊಸ ಯತ್ನ ಬೆಳಗಾವಿ:ಗಡಿನಾಡ ನಗರ ಬೆಳಗಾವಿ ತನ್ನ ಶುದ್ಧತೆಯ ಹೋರಾಟಕ್ಕೆ ತಾಂತ್ರಿಕ ಶಸ್ತ್ರಾಸ್ತ್ರ ಹಸ್ತಗತ ಮಾಡಿಕೊಂಡಿದೆ! ನಿತ್ಯ ಹೆಚ್ಚುತ್ತಿರುವ ಒಳಚರಂಡಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪಾಲಿಕೆ, ಈ ಬಾರಿ ಹೊಸ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದೆ. ರೋಬೋಟಿಕ್ ಇನ್ಸ್‌ಪೆಕ್ಷನ್ ಮಷೀನ್ ಮೂಲಕ ಸಮಸ್ಯೆಗಳ ಪತ್ತೆ ಹಚ್ಚುವ ನೂತನ ಪ್ರಯೋಗ ಆರಂಭಿಸಿದೆ. ಹನುಮಾನ್ ನಗರದ ಬಳಿಯಲ್ಲಿ ನಡೆದ ಪ್ರಾಯೋಗಿಕ ಪ್ರದರ್ಶನದಲ್ಲಿ ಮಹಾಪೌರ ಮಂಗೇಶ…

Read More
error: Content is protected !!