ಬೆಳಗಾವಿಯ ಸಂಕಟಗಳ ‘ಪ್ಯಾಕೇಜ್’: ಕೆಡಿಪಿ ಸಭೆಗೆ ನಿರೀಕ್ಷೆಯ ತೂಕ

ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕೆಡಿಪಿ ಸಭೆ. ದಿ.13 ರಂದು ಸುವರ್ಣ ವಿಧಸನಸೌಧದಲ್ಲಿ ನಡೆಯಲಿರುವ. ಸಭೆ. ಪಾಲಿಕೆ ಕಂದಾಯ ಶಾಖೆಯ ತೆರಿಗೆ ವಂಚನೆ ಪ್ರಕರಣ, ಇ ಖಾತಾದಲ್ಲಿ ಏಜೆಂಟರ ಹಾವಳಿ, ಕುಡಿಯುವ ನೀರಿನ‌ ಹಾಹಾಕಾರ, ಕುಸಿತಗೊಂಡ SSLC ಫಲಿತಾಂಶ.. ಬೆಳಗಾವಿ:ಗಡಿನಾಡ ಬೆಳಗಾವಿ ಜಿಲ್ಲೆ ಆಡಳಿತದ ದೃಷ್ಟಿಯಿಂದ ಮಹತ್ವಪೂರ್ಣ, ರಾಜಕೀಯವಾಗಿ ಚಟುವಟಿಕೆಗಳ ಕೇಂದ್ರ, ಅಭಿವೃದ್ಧಿಯ ನಾಮದಲ್ಲಿ ಅನೇಕ ಯೋಜನೆಗಳು ರೂಪವಾಗುತ್ತಿರುವ ಪ್ರದೇಶ. ಆದರೆ ಕೆಳಮಟ್ಟದಲ್ಲಿ ನಡೆಯುತ್ತಿರುವ ವಾಸ್ತವವೊಂದು ಮಾತ್ರ ಸರ್ಕಾರದ ಪ್ರಗತಿ ಧ್ವನಿಗೆ ಪೂರಕವಾಗಿಲ್ಲ….

Read More

ಭಯೋತ್ಪಾದನೆ ವಿರುದ್ಧ ಭಾರತದ ಘರ್ಜನೆ

“ಆಪರೇಷನ್ ಸಿಂಧೂರ”: ಭಯೋತ್ಪಾದನೆ ವಿರುದ್ಧ ಭಾರತದ ಘರ್ಜನೆ – ಪ್ರಧಾನಿ ಮೋದಿ ನವದೆಹಲಿ, ಮೇ 12:ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ರಾತ್ರಿ 8 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾಡಿದ ಮಹತ್ವದ ಭಾಷಣದಲ್ಲಿ, ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ “ಆಪರೇಷನ್ ಸಿಂಧೂರ” ಕಾರ್ಯಾಚರಣೆಯ ವಿವರಗಳನ್ನು ಬಹಿರಂಗಪಡಿಸಿದರು. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಹಿಂದೆ ತಿರುಗುವ ಮಾತೇ ಇಲ್ಲ ಎಂಬುದನ್ನು ಮೋದಿ ಸ್ಪಷ್ಟಪಡಿಸಿದರು. ಭಾಷಣದ ಮುಖ್ಯಾಂಶಗಳು: :ಪಹಲ್ಗಾಮ್ ದಾಳಿಗೆ ಪಾಕಿಸ್ತಾನ ಬೆಂಬಲಿತ ಉಗ್ರರು ಹೊಣೆದಾರರಾಗಿದ್ದು, ಭಾರತ ಅದಕ್ಕೆ ಶಕ್ತಿಯುತ…

Read More

ಬೆಳಗಾವಿಯಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ- ಉದ್ವಿಗ್ನ

ಸಂತಿಬಸ್ತವಾಡದಲ್ಲಿ ಕಿಡಿಗೇಡಿಗಳ ಕೃತ್ಯ. ಸಿಸಿಟಿವಿ ಇಲ್ಲದ್ದನ್ನು ಗಮನಿಸಿ‌ ಕೃತ್ಯವೆಸಗಿದ ಕಿಡಿಗೇಡಿಗಳು. ಘಟನಾ ಸ್ಥಳಕ್ಕೆ ಜಮಾಯಿಸಿದ ಸಮಾಜ ಬಾಂಧವರು. ಪೊಲೀಸ್ ಅಣದಿಕಾರಿಗಳ ದೌಡು ಬೆಳಗಾವಿ. ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ನೀಡುವಂತಹ ಗಂಭೀರ ಘಟನೆ ನಡೆದಿದೆ. ನಿರ್ಮಾಣ ಹಂತದಲ್ಲಿರುವ ಮಸೀದಿಯ ಕೆಳಮಹಡಿಯಲ್ಲಿದ್ದ ಕುರಾನ್ ಪುಸ್ತಕ ಮತ್ತು ಎರಡು ಹದೀಸ್ ಸಂಕಲನಗಳನ್ನು ಮಸೀದಿ ಪಕ್ಕದ ಜಮೀನಿಗೆ ಕೊಂಡೊಯ್ದು ಬೆಂಕಿ ಹಚ್ಚಲಾಗಿದೆ. ಶನಿವಾರ ಬೆಳಗಿನ ಜಾವ ಪ್ರಾರ್ಥನೆಗಾಗಿ ಮಸೀದಿಗೆ ಬಂದ ನೂರಾರು ಮಂದಿ ವಾಖಾಣಿಸುವಾಗ, ಪ್ರತಿದಿನ ಓದಲಾಗುತ್ತಿದ್ದ ಕುರಾನ್…

Read More
error: Content is protected !!