ಪೊಲೀಸ್ ಪೇದೆ ಅಮಾನತ್..!

ನ್ಯಾಯವಾದಿ ಮೇಲೆ ಹಲ್ಲೆ ಪ್ರಕರಣ ಬೆಳಗಾವಿ.ಕೋರ್ಟನ ಆದೇಶ ಪ್ರತಿ ನೀಡಲು ಹೋಗಿದ್ದ ವಕೀಲರ ಮೇಲೆ ಹಲ್ಲೆ ಮಾಡಿದ್ದ ಎಪಿಎಂಸಿ ಪೊಲೀಸ್ ಠಾಣೆಯ ಮುಖ್ಯ ಪೇದೆ ಪಿ.ಬಿ ಸುಣಗಾರ ಅವರನ್ನು ಅಮಾನತ್ ಮಾಡಲಾಗಿದೆ.ಬೆಳಗಾವಿ ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಮಾರ್ಬನ್ಯಾಂಗ್ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ.ಹಲ್ಲೆ ನಡೆಸಿದ ಪೊಲೀಸ್ ಸಿಬ್ಬಂದಿ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಜಿಲ್ಲಾ ವಕೀಲರ ಸಂಘದಿಂದ ಇಂದು ನಗರ ಪೊಲೀಸ್ ಕಮಿಷನರ್ ಯಡಾ ಮಾಟರ್ಿನ್ ಮಾರ್ಬನ್ಯಾಂಗ್ ಅವರಿಗೆ ಮನವಿ ಸಲ್ಲಿಸಲಾಯಿತು.ಪೊಲೀಸ್ ಸಿಬ್ಬಂದಿ ವಿರುದ್ಧ…

Read More

ಸೇನೆಯ ಮನೋಬಲಕ್ಕೆ ಮೋದಿ ಸ್ಪರ್ಶ:

ಸೇನೆಯ ಮನೋಬಲಕ್ಕೆ ಮೋದಿ ಸ್ಪರ್ಶ: ಆದಮಪುರದಲ್ಲಿ ಪ್ರಧಾನಿ ಮೋದಿ ಯೋಧರೊಡನೆ ವೈಖರಿ ಚರ್ಚೆ ಆದಮಪುರ, ಮೇ 12:ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಜಮ್ಮು-ಕಾಶ್ಮೀರದ ಆದಮಪುರ ಸೇನಾ ನೆಲೆಗೆ ಅಚಾನಕ್ ಭೇಟಿ ನೀಡಿದ ಹಿನ್ನೆಲೆಯಲ್ಲಿ ದೇಶದ ಭದ್ರತಾ ವಲಯದಲ್ಲಿ ಹೊಸ ಉತ್ಸಾಹ ಮೂಡಿದೆ. ಗಡಿ ಪ್ರದೇಶದ ತೀವ್ರ ತಾಣವಲ್ಲದಿದ್ದರೂ, ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿರುವ ಈ ನೆಲೆಯಲ್ಲಿ ಮೋದಿ ಅವರು ಯೋಧರೊಂದಿಗೆ ನಡೆಸಿದ ನೇರ ಸಂವಾದ ವಿಶೇಷ ಗಮನ ಸೆಳೆದಿದೆ. ಪ್ರಧಾನಿ ಬಂದ ಕೂಡಲೇ ಯೋಧರು ‘ಭಾರತ ಮಾಁತಾ…

Read More

ಬಡ ರೈತರಿಗೆ ನ್ಯಾಯ ನೀಡಿದ ಡಿಸಿ ನ್ಯಾಯಾಲಯ’

ಬೆಳಗಾವಿ,ಅಥಣಿ ತಾಲೂಕಿನ ಮದಭಾವಿಯಲ್ಲಿ ನಕಲಿ ದಾಖಲೆಗಳ ಆಧಾರದಲ್ಲಿ ಮೂವರು ಸಹೋದರರು ಕಬಳಿಸಿಕೊಂಡಿದ್ದ 13 ಎಕರೆ 8 ಗುಂಟೆ ಕೃಷಿ ಭೂಮಿಯನ್ನು ಮೂಲ ಹಕ್ಕುದಾರರಿಗೆ ಮರಳಿ ನೀಡುವಂತೆ ಜಿಲ್ಲಾಧಿಕಾರಿ ನ್ಯಾಯಾಲಯವು ಮಹತ್ವದ ಆದೇಶ ಹೊರಡಿಸಿದೆ.ಜಿಲ್ಲಾಧಿಕಾರಿ ಡಾ. ಮೊಹಮ್ಮದ್ ರೋಶನ್ ಅಧ್ಯಕ್ಷತೆಯ ನ್ಯಾಯಾಲಯದಿಂದ ಈ ನಿರ್ಣಯ ಹೊರಬಿದ್ದಿದೆ. ಜಕ್ಕರಹಟ್ಟಿ ಗ್ರಾಮದ ಮಾರುತಿ, ಅಪ್ಪಾಸಾಹೇಬ ಹಾಗೂ ಬಾಬು ಬಜಬಳೆ ಎಂಬ ರೈತ ಕುಟುಂಬವು ಕಳೆದ ಹಲವು ವರ್ಷಗಳಿಂದ ತಮ್ಮ ಹೆಸರಿನಲ್ಲಿದ್ದ 23 ಎಕರೆ 16 ಗುಂಟೆ ಭೂಮಿಯಲ್ಲಿ ಕೃಷಿ ನಡೆಸುತ್ತಿದ್ದರು.ಆದರೆ, ಮದಭಾವಿಯ…

Read More

ಸಿನಿಪ್ರೇಮಿಗಳ ‘ಮಯೂರ’ ಮ್ಯಾಜಿಕ್!

ಗ್ರಾಮೀಣ ಕನಸಿನ ಸಿನಿಪ್ರೇಮಿಗಳ ‘ಮಯೂರ’ ಮ್ಯಾಜಿಕ್! ಅಂಕಲಿಯ ಅಜೇಯ ಸಿನೆಮಾ ಸಾಹಸ: 50 ವರ್ಷಗಳ ‘ಮಯೂರ’ ಯಾತ್ರೆ. ಶಿಕ್ಷಣ, ವೈದ್ಯಕೀಯ ಕ್ಷೇತ್ರ ಅಷ್ಟೆ ಅಲ್ಲ ಚಿತ್ರೋದ್ಯಮದಲ್ಲೂ ಸೈ ಎನಿಸಿಕೊಂಡ ಡಾ.‌ಕೋರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಪುಟ್ಟ ಹಳ್ಳಿ ಅಂಕಲಿ. ಮರಾಠಿ ಭಾಷೆಯ ಪ್ರಭಾವದ ನಡುವೆ ಕನ್ನಡದ ದೀಪವನ್ನು ಬೆಳಗಿದ ಒಂದು ಚಿತ್ರಮಂದಿರದ ಕಥೆ ಇದು. 1975 ರಲ್ಲಿ ಡಾ. ಪ್ರಭಾಕರ ಕೋರೆ ರೂಪಿಸಿದ ‘ಮಯೂರ ಥಿಯೇಟರ್’ ಈಗ ಸಾವಿರಾರು ಮನಸ್ಸುಗಳ ಸೃಜನಾತ್ಮಕ ತಾಣವಾಗಿ, ಭಾಷಾ ಸೌಹಾರ್ದತೆಯ…

Read More

ಗ್ರಂಥ ಸುಟ್ಟ ಕೇಸ್;‌ ಘಟನೆ ಮರುಕಳಿಸದಂತೆ ಸೂಚನೆ: ಸಚಿವ ಸತೀಶ್‌ ಜಾರಕಿಹೊಳಿ

ಗ್ರಂಥ ಸುಟ್ಟ ಕೇಸ್;‌ ಇಂತಹ ಘಟನೆ ಮರುಕಳಿಸದಂತೆ ಸೂಚಿಸುತ್ತೇನೆ: ಸಚಿವ ಸತೀಶ್‌ ಜಾರಕಿಹೊಳಿ ಬೆಳಗಾವಿ: ಬೆಳಗಾವಿ ತಾಲೂಕಿನ ಸಂತಿ ಬಸ್ತವಾಡ ಗ್ರಾಮದಲ್ಲಿ ನಿರ್ಮಾಣ ಹಂತದ ಮಸೀದಿಯ ಕೆಳ ಮಹಡಿಯಲ್ಲಿದ್ದ ಕುರಾನ್ ಪುಸ್ತಕವನ್ನು ಕದ್ದೊಯ್ದು ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಸುಮೋಟೋ ಕೇಸ್‌ ದಾಖಲಿಸಿ ತನಿಖೆ ನಡೆಸಿದ್ದಾರೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ತಿಳಿಸಿದರು. ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತಿ ಬಸ್ತವಾಡ ಗ್ರಾಮದಲ್ಲಿ ಕುರಾನ್ ಪುಸ್ತಕವನ್ನು ಕದ್ದೊಯ್ದು ಸುಟ್ಟು…

Read More
error: Content is protected !!