ಭಾರತದ ‘ಆಪರೇಶನ್ ಸಿಂಧೂರ’ ವಿಶ್ವದ ಮುಂದೆ: 7 ಸಂಸದರ ನಿಯೋಗ ರವಾನೆ”

ಭಾರತ ಸರ್ಕಾರವು ಪಹಲ್ಗಾಂಮ್ ಉಗ್ರದಾಳಿ ಮತ್ತು ನಂತರದ ‘ಆಪರೇಷನ್ ಸಿಂಧೂರ’ ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ಭಾರತದ ನಿಲುವು ಸ್ಪಷ್ಟಪಡಿಸಲು 48 ಸದಸ್ಯರ ಬಹುಪಕ್ಷೀಯ ಸಂಸದೀಯ ನಿಯೋಗಗಳನ್ನು ರವಾನಿಸಲು ನಿರ್ಧರಿಸಿದೆ. ಈ ನಿಯೋಗಗಳು ಮೇ 22ರಿಂದ ಜೂನ್ 1ರವರೆಗೆ ಅಮೆರಿಕಾ, ಬ್ರಿಟನ್, ರಷ್ಯಾ, ಯುರೋಪಿಯನ್ ಯೂನಿಯನ್, ಜಪಾನ್, ದಕ್ಷಿಣ ಆಫ್ರಿಕಾ, ಕತಾರ್, ಯುಎಇ ಸೇರಿದಂತೆ ಪ್ರಮುಖ ದೇಶಗಳಿಗೆ ಭೇಟಿ ನೀಡಲಿವೆ. ಪ್ರತಿ ನಿಯೋಗವು 6 ಸದಸ್ಯರನ್ನು ಒಳಗೊಂಡಿದ್ದು, ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳ ಸಂಸದರು ಮತ್ತು ಹಿರಿಯ ರಾಜತಾಂತ್ರಿಕರನ್ನು ಒಳಗೊಂಡಿರುತ್ತಾರೆ….

Read More

ಬೆಳಗಾವಿಯಲ್ಲೀಗ ಜಾನುವಾರು ಕಳ್ಳರು..!

ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ಕಳ್ಳರು ಮನೆಯಲ್ಲಿನ ಚಿನ್ನಾಭರಣ ಕದ್ದೊಯ್ಯುತ್ತಿದ್ದರು. ಆದರೆ ಈಗ ಅದರ ಜೊತೆಗೆ ಜಾನುವಾರುಗಳನ್ನು ಕಳ್ಳತನ ಮಾಡುತ್ತಿದ್ದಾರೆ. ಇದು ರೈತಾಪಿ ವರ್ಗದವರಲ್ಲಿ ಆತಂಕ ಸೃಷ್ಡಿಸಿದೆ. ಶಹಾಪುರ ಪ್ರದೇಶದ ಯರಮಾಳದಲ್ಲಿ ಮಧು ಮಾಸೇಕರ ಎಂಬುವರಿಗೆ ಸೇರಿದ ಜಾನುವಾರನ್ನು ಕಳ್ಳರು ಕದ್ದೊಯ್ದಿದ್ದಾರೆಈ ಬಗ್ಗೆ ಜಾನುವಾರುಗಳು ಕಂಡರೆ .ತಕ್ಷಣ ಈ 9035126974 ನಂಬರನ್ನು ಸಂಪರ್ಕಿಸಲು ಕೋರಲಾಗಿದೆ.

Read More

ಗುಮ್ಮಜ ಧ್ವಂಸ ಪ್ರಕರಣ- ಸಿಪಿಐ ಹಿರೇಮಠ ಅಮಾನತ್

ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ಮಸೀದಿಯ ಗುಮ್ಮಜ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ ಗ್ರಾಮೀಣ ಸಿಪಿಐ ಹಿರೇಮಠರನ್ನು ಅಮಾನತ್ ಮಾಡಲಾಗಿದೆ. ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಮಾರ್ಬನ್ಯಾಂಗ್ ಈ ಆದೇಶ ಮಾಡಿದ್ದಾರೆ. ಈ ಗುಮ್ಮಜ ಧ್ವಂಸ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ್ದರಿಂದ ಮತ್ತದೇ ಗ್ರಾಮದಲ್ಲಿ‌ ಕುರಾನ್ ಸುಟ್ಟ ಘಟನೆ ನಡೆದಿತ್ತು. .

Read More
error: Content is protected !!