Headlines

ಗುಮ್ಮಜ ಧ್ವಂಸ ಪ್ರಕರಣ- ಸಿಪಿಐ ಹಿರೇಮಠ ಅಮಾನತ್

ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ಮಸೀದಿಯ ಗುಮ್ಮಜ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ ಗ್ರಾಮೀಣ ಸಿಪಿಐ ಹಿರೇಮಠರನ್ನು ಅಮಾನತ್ ಮಾಡಲಾಗಿದೆ.

ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಮಾರ್ಬನ್ಯಾಂಗ್ ಈ ಆದೇಶ ಮಾಡಿದ್ದಾರೆ.

ಈ ಗುಮ್ಮಜ ಧ್ವಂಸ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ್ದರಿಂದ ಮತ್ತದೇ ಗ್ರಾಮದಲ್ಲಿ‌ ಕುರಾನ್ ಸುಟ್ಟ ಘಟನೆ ನಡೆದಿತ್ತು.

.

Leave a Reply

Your email address will not be published. Required fields are marked *

error: Content is protected !!