ಟಿವಿ ಸಂಘದ ಪದಾಧಿಕಾರಿಗಳ ಆಯ್ಕೆ

:ಚಿಕ್ಕೋಡಿ ಘಟಕ ಅಸ್ತಿತ್ವಕ್ಕೆ: ಪದಾಧಿಕಾರಿಗಳ ಆಯ್ಕೆ ಇಂದು ದಿ. 26ರಂದು ಸೋಮವಾರ ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವ‌‌ನದಲ್ಲಿ ನಡೆದ ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮಿಡಿಯಾ ಜರ್ನಾಲಿಸ್ಟ್ ಅಸೊಸಿಯೇಷನ್ ವಿಶೇಷ ಸಭೆಯಲ್ಲಿ ಚಿಕ್ಕೋಡಿ‌ ಘಟಕವನ್ನು ಅಸ್ತಿತ್ವಕ್ಕೆ ತರಲಾಯಿತು. ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಗೌರವ ಅಧಕ್ಷರಾಗಿ ಶ್ರೀಕಾಂತ್ ಕುಬಕಡ್ಡಿ, ನ್ಯೂಸ್ ಫಸ್ಟ್ ಹಿರಿಯ ವರದಿಗಾರಅಧ್ಯಕ್ಷ : ಸಿದ್ದೇಶ ಪುಠಾಣಿ, ಪವರ್ ಟಿವಿ ವರದಿಗಾರಉಪಾಧ್ಯಕ್ಷ: ಅಜಿತ್ ಸಣ್ಣಕ್ಕಿ, ಗ್ಯಾರಂಟಿ ನ್ಯೂಸ್ ವರದಿಗಾರಪ್ರಧಾನ ಕಾರ್ಯದರ್ಶಿ: ಸಂಜೀವ ಅರಭಾವಿ, ಆರ್.ಕನ್ನಡ…

Read More

ಮುಜಮಿಲ್ ನಾಮಕಾವಾಸ್ತೆ ವಿರೋಧ ಪಕ್ಷದ ನಾಯಕ..!

ವಿರೋಧ ಪಕ್ಷದ ನಾಯಕನ ಆಸನದಲ್ಲಿ ಪಕ್ಷೇತರ ನಗರಸೇವಕಿ ಪುತ್ರನ ಅತಿಕ್ರಮಣ. ವಿಪಕ್ಷ ನಾಯಕ ಮುಜಮಿಲ್ ಡೋಣಿಯ ಮೌನ: ಹುದ್ದೆಯ‌ ಮರ್ಯಾದೆ ತಗೆದ ಡೋಣಿ. ಬೆಳಗಾವಿ ಪಾಲಿಕೆಯಲ್ಲಿ ಡೋಣಿ ಅಡ್ಜೆಸ್ಟಮೆಂಟ್ ಅಂತೆ ಪಾಲಿಕೆಯಲ್ಲಿ ಖುರ್ಚಿ ಖಾಲಿ ಇದ್ದರೆ ಸಾಕು..ಯಾರು ಬೇಕಾದವರು ಕುಳಿತುಕೊಳ್ಳಬಹುದು. ಎಲ್ಲಿಗೆ ಬಂತು ಪಾಲಿಕೆ ಆಡಳಿತ ವ್ಯವಸ್ಥೆ. ಅಶೋಕ ನಗರ ವಲಯ ಕಚೇರಿಯಲ್ಲಿ PID ಕಡತ ಹಿಡಿದು ಕೊಂಡು‌ ನಿಲ್ಲೋರು ಯಾರು? ಕಡತ ಕಳ್ಳತನದ ನಡುವೆ ಇದೊಂದು ಹೊಸ ತಲೆನೋವು. ಬೆಳಗಾವಿ:ಇದು ರಾಜಕೀಯ ಕುರ್ಚಿಯ ವಿಷಯವಲ್ಲ. ಇದು…

Read More
error: Content is protected !!