
ಸಿಂಪಲ್ ಮ್ಯಾನ್ ಸತೀಶ್ – ಶ್ರಮಜೀವಿ ಅಭಯ
ಹೊರಗೆ ಹಂಗಿಲ್ಲ, ಒಳಗೆ ಹೋರಾಟವಿದೆ – ಹೊಸ ತಲೆಮಾರಿಗೆ ಪಾಠ ಹೇಳುವ ನಾಯಕರು ಇ ಬೆಳಗಾವಿ ವಿಶೇಷ ರಾಜ್ಯ ರಾಜಕೀಯವೇ ಬೇರೆ. ಅದರಲ್ಲಿ ಬೆಳಗಾವಿ ರಾಜಕೀಯವೇ ಬೇರೆ. ಇಲ್ಲಿ ಪಕ್ಷಕ್ಕಿಂತ ಸಹಕಾರಿ ರಾಜಕಾರಣ ಹೆಚ್ಚು. ಅದು ಎಲ್ಲಕ್ಜೂ ಅಡ್ಜೆಸ್ಟ್ ಆಗುತ್ತದೆ. ಆದರೆ ಅದೇ ಬೆಳಗಾವಿ ಜಿಲ್ಲೆಯ ಇಬ್ಬರು ರಾಜಕಾರಣಿಗಳಲ್ಲಿ ಮಾತ್ರ ರಾಜೀಎನ್ನುವ ಮಾತೇ ಬಂದಿಲ್ಲ. ಆದರೆ ಇವರಿಬ್ಬರ ನಡುವೆ ರಾಜಕಾರಣ ತಿಕ್ಕಾಟ ಆರಂಭವಾಗಿದ್ದು ಎಲ್ಲಿ ಎನ್ನುವುದು ಇನ್ನೂ ನಿಗೂಢ..! ಅದೇನೇ ಇರಲಿ. ಅದು ಅವರವರ ವೈಯಕ್ತಿಕ. ಆದರೆ…