ಸಿಂಪಲ್ ಮ್ಯಾನ್ ಸತೀಶ್ – ಶ್ರಮಜೀವಿ ಅಭಯ

ಹೊರಗೆ ಹಂಗಿಲ್ಲ, ಒಳಗೆ ಹೋರಾಟವಿದೆ – ಹೊಸ ತಲೆಮಾರಿಗೆ ಪಾಠ ಹೇಳುವ ನಾಯಕರು ಇ ಬೆಳಗಾವಿ ವಿಶೇಷ ರಾಜ್ಯ ರಾಜಕೀಯವೇ ಬೇರೆ. ಅದರಲ್ಲಿ ಬೆಳಗಾವಿ ರಾಜಕೀಯವೇ ಬೇರೆ. ಇಲ್ಲಿ ಪಕ್ಷಕ್ಕಿಂತ ಸಹಕಾರಿ ರಾಜಕಾರಣ ಹೆಚ್ಚು. ಅದು ಎಲ್ಲಕ್ಜೂ ಅಡ್ಜೆಸ್ಟ್ ಆಗುತ್ತದೆ. ಆದರೆ ಅದೇ ಬೆಳಗಾವಿ ಜಿಲ್ಲೆಯ ಇಬ್ಬರು ರಾಜಕಾರಣಿಗಳಲ್ಲಿ ಮಾತ್ರ ರಾಜೀಎನ್ನುವ ಮಾತೇ ಬಂದಿಲ್ಲ. ಆದರೆ ಇವರಿಬ್ಬರ ನಡುವೆ ರಾಜಕಾರಣ ತಿಕ್ಕಾಟ ಆರಂಭವಾಗಿದ್ದು ಎಲ್ಲಿ ಎನ್ನುವುದು ಇನ್ನೂ ನಿಗೂಢ..! ಅದೇನೇ ಇರಲಿ. ಅದು ಅವರವರ ವೈಯಕ್ತಿಕ. ಆದರೆ…

Read More

ಶಾಸಕರ ಉಚ್ಛಾಟನೆ- ಲಾಭ ನಷ್ಟದ ಲೆಕ್ಕಾಚಾರ ಶುರು…!

“ಸೋಮಶೇಖರ್-ಹೆಬ್ಬಾರ್ ಉಚ್ಚಾಟನೆ: ಶಿಸ್ತಿನ ಪಾಠವೋ? ರಾಜಕೀಯ ನಷ್ಟವೋ?” – e belagavi ಒಂದು ವಿಶ್ಲೇಷಣೆ ಬೆಂಗಳೂರು, ಮೇ 27 –ಸದ್ಯದ ಕರ್ನಾಟಕ ರಾಜಕೀಯದಲ್ಲಿ ಗಮನ ಸೆಳೆದಿರುವ ಪ್ರಮುಖ ಬೆಳವಣಿಗೆ ಎಂದರೆ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಎಂಬ ಇಬ್ಬರು ಮಾಜಿ ಮಂತ್ರಿಗಳನ್ನು ಬಿಜೆಪಿ ಶಿಸ್ತು ಸಮಿತಿ ಶಿಸ್ತು ಉಲ್ಲಂಘನೆಗಾಗಿ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಿರುವುದು. ಒಂದೆಡೆ ಈ ಕ್ರಮವನ್ನು “ಪಕ್ಷದ ಶುದ್ಧೀಕರಣದ ಹೆಜ್ಜೆ” ಎಂದು ಹೊಗಳಿದರೆ, ಮತ್ತೊಂದೆಡೆ “ಆಂತರಿಕ ವೈಮನಸ್ಸಿಗೆ ಬಲಿಯಾದ ಬೆಳಕಿನ ಮುಖಂಡರ ಬೆವರಿನ…

Read More

ಹಿಡಕಲ್ ನೀರಿಗೆ ಬಾಯ್ತೆರೆದ ಧಾರವಾಡ.. ಸಿಎಂ ಜೊತೆ ಚರ್ಚೆ ಎಂದ ಸತೀಶ್

“ಹಿಡಕಲ್ ನೀರಿಗೆ ಧಾರವಾಡದ ದಾಹ: ಸಿಎಂ ಸಿದ್ದರಾಮಯ್ಯ ಜೊತೆ ತುರ್ತು ಚರ್ಚೆ!” – ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿ: ಹಿಡಕಲ್ ಜಲಾಶಯದಿಂದ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಪೂರೈಕೆ ಮಾಡುವ ಯೋಜನೆಗೆ ಬೆಳಗಾವಿ ಜಿಲ್ಲೆಯ ಸ್ಥಳೀಯರು, ರೈತರು ಮತ್ತು ಸಾಮಾಜಿಕ ಸಂಘಟನೆಗಳು ಉಗ್ರ ವಿರೋಧ ತೋರಿದ್ದಾರೆ. ಈ ವಿವಾದಿತ ಯೋಜನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಸಚಿವ ಸತೀಶ್ ಜಾರಕಿಹೊಳಿ ಹಿಂದೆಯೇ ಆದೇಶಿಸಿದ್ದರೂ, ಸಂಬಂಧಿತ ಇಲಾಖೆಗಳು ಟೆಂಡರ್ ಪ್ರಕ್ರಿಯೆ ಮುಂದೂಡಿದ್ದು ಬಹಿರಂಗವಾಗಿದೆ. ಇದರ ಪರಿಣಾಮವಾಗಿ, “ಈ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ…

Read More
error: Content is protected !!