
ಇಂದು ʻನೀರಿನ ಪಾಠʼ ನಾಳೆ ʻಚುನಾವಣೆಯ ಪಾಠ…!
45 ಮಿಲಿಯನ್ ಲೀಟರ್ ನೀರು.ರೂ.3೦೦ ಕೋಟಿ ಮೌಲ್ಯದ ಯೋಜನೆ. ಗುರಿ – ಧಾರವಾಡ ಕೈಗಾರಿಕಾ ವಲಯ.ಮೂಲ – ಬೆಳಗಾವಿಯ ಹೃದಯದ ಜೀವನಾಡಿ ಹಿಡಕಲ್ ಜಲಾಶಯ. ಈ ಯೋಜನೆಯ ಬಗ್ಗೆ ಬೆಳಗಾವಿಯಲ್ಲಿ ಈಗ ಕಾಡುತ್ತಿರುವ ಪ್ರಶ್ನೆ ಒಂದೇ – ಈ ನೀರು ಯಾರ ಓಲೈಕೆಗೆ? ರಾಜ್ಯದ ಕೈಗಾರಿಕೋದ್ದೇಶಗಳಿಗೆ ಬೆಳಗಾವಿಯ ಹೊಟ್ಟೆ ಬಿಸಿ ಮಾಡಬೇಕೆ? ಯಾರ ಒತ್ತಡದಿಂದ ಕಾಮಗಾರಿ?ರಾಜ್ಯದ ಕಾಂಗ್ರೆಸ್ ಸರ್ಕಾರದ ಒಳಗೇ ಗೊಂದಲಗಳು ಮನೆ ಮಾಡಿವೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಒತ್ತಡದಿಂದ ಈ ಯೋಜನೆ ಆರಂಭವಾಗಿದೆ ಎಂಬ…