ಇಂದು ʻನೀರಿನ ಪಾಠʼ ನಾಳೆ ʻಚುನಾವಣೆಯ ಪಾಠ…!

45 ಮಿಲಿಯನ್ ಲೀಟರ್ ನೀರು.ರೂ.3೦೦ ಕೋಟಿ ಮೌಲ್ಯದ ಯೋಜನೆ. ಗುರಿ – ಧಾರವಾಡ ಕೈಗಾರಿಕಾ ವಲಯ.ಮೂಲ – ಬೆಳಗಾವಿಯ ಹೃದಯದ ಜೀವನಾಡಿ ಹಿಡಕಲ್ ಜಲಾಶಯ. ಈ ಯೋಜನೆಯ ಬಗ್ಗೆ ಬೆಳಗಾವಿಯಲ್ಲಿ ಈಗ ಕಾಡುತ್ತಿರುವ ಪ್ರಶ್ನೆ ಒಂದೇ – ಈ ನೀರು ಯಾರ ಓಲೈಕೆಗೆ? ರಾಜ್ಯದ ಕೈಗಾರಿಕೋದ್ದೇಶಗಳಿಗೆ ಬೆಳಗಾವಿಯ ಹೊಟ್ಟೆ ಬಿಸಿ ಮಾಡಬೇಕೆ? ಯಾರ ಒತ್ತಡದಿಂದ ಕಾಮಗಾರಿ?ರಾಜ್ಯದ ಕಾಂಗ್ರೆಸ್‌ ಸರ್ಕಾರದ ಒಳಗೇ ಗೊಂದಲಗಳು ಮನೆ ಮಾಡಿವೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಒತ್ತಡದಿಂದ ಈ ಯೋಜನೆ ಆರಂಭವಾಗಿದೆ ಎಂಬ…

Read More

IPS ಮಾರ್ಟಿನ್ ಎತ್ತಂಗಡಿ

ಬೆಳಗಾವಿ. ಬೆಳಗಾವಿ ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರನ್ನು ಸರ್ಕಾರ ಎತ್ತಂಗಡಿ‌‌ ಮಾಡಿದೆ. ಅವರ ಸ್ಥಾನಕ್ಜೆ CYBER CRIME AND NARCOTICS, CRIMINAL INVESTIGATION DEPT ನ‌ ಡಿಐಜಿ ಆಗಿದ್ದ ಬೋರ್ಸೆ ಭೂಷಣ ಗುಲ್ಬರೋ ಅವರನ್ನು ನೇಮಕ‌‌ ಮಾಡಲಾಗಿದೆ. ಅದೇ ರೀತಿ IPS ಗಳಾದ ಅನುಪಮ‌ ಅಗರವಾಲ್ ಸುಧೀರ್ ಕುಮಾರ ರೆಡ್ಡಿ, ಅರುಣ ಕೆ ಮತ್ತು ಹರಿರಾಮ ಶಂಕರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಆದರೆ ಮಾರ್ಬನ್ಯಾಂಗ್ ಅವರಿಗೆ ಬೇರೆ ಜಾಗೆ ತೋರಿಸಿಲ್ಲ.

Read More

ಅಪಾಯದ ಮರಗಳ ತೆರವಿಗೆ ಕಟ್ಟುನಿಟ್ಟಿನ ಸೂಚನೆ

ಬೆಳಗಾವಿ:“ಹಾನಿಯಾಗುವ ಮುನ್ನ ಎಚ್ಚೆತ್ತು ಕಾರ್ಯಾಚರಿಸೋಣ” ಎಂಬ ಸಂಕಲ್ಪದೊಂದಿಗೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮಳೆಗಾಲ ಮುಂಜಾಗೃತಾ ಸಭೆ ಜರುಗಿತು. ಮೇಯರ್ ಮಂಗೇಶ ಪವಾರ್, ಉಪಮೇಯರ್ ವಾಣಿ ಜೋಶಿ, ಆಯುಕ್ತೆ ಶುಭ ಬಿ ಮತ್ತು ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ ಉಪಸ್ಥಿತಿಯಲ್ಲಿ ಸಭೆ ನಡೆಯಿತು. ಮಹಾನಗರ ಪಾಲಿಕೆ, ಅರಣ್ಯ ಇಲಾಖೆ, ಹೆಸ್ಕಾಂ ಹಾಗೂ ಮರ ಕತ್ತರಿಸುವ ಗುತ್ತಿಗೆದಾರರೊಂದಿಗೆ ಜಂಟಿಯಾಗಿ ಈ ಸಭೆ ಮಂಗಳವಾರ ಪಾಲಿಕೆ ಸಭಾಂಗಣದಲ್ಲಿ ನಡೆಯಿತು ಅಪಾಯಕಾರಿ ಮರಗಳ ತೆರವಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಮಹಾಪೌರ ಮಂಗೇಶ್…

Read More
error: Content is protected !!