Headlines

ಬೆಳಗಾವಿಯನ್ನು ಪರಮೇಶ್ವರನೇ ಕಾಪಾಡಬೇಕು..!

ಆಂತರಿಕ ಹೊಂದಾಣಿಕೆ ಇಲ್ಲದ ಪೊಲೀಸರು. ಮಂತ್ರಿಗಳ ಹೆಸರು ದುರ್ಬಳಕೆ. ಮಂತ್ರಿಗಳ ಹೆಸರಿನಲ್ಲಿ ಅಧಿಕಾರ ದುರ್ಬಳಕೆ ಬೆಳಗಾವಿಯನ್ನು ಪರಮೇಶ್ವರನೇ ಕಾಪಾಡಬೇಕು. ಕಾನೂನು ಹಿಡಿತ ಕಳೆದುಕೊಂಡ ಖಾಕಿ ಆಡಳಿತ. ಇಲ್ಲಿ ಆಕ್ಷನ್ ಇಲ್ಲವೇ ಇಲ್ಲ. ಬರೀ ನಾಟಕ. ಬೆಳಗಾವಿ, ನಗರದ ಭದ್ರತೆಗೆ ನೂತನ ಪೊಲೀಸ್ ಆಯುಕ್ತರ ಆಗಮನ ಹೊಸ ಆಶಾವಾದವನ್ನು ಮೂಡಿಸಿದರೂ, ಅವರ ಎದುರು ಸವಾಲುಗಳ ಪರ್ವತವೇ ನಿರ್ಮಾಣವಾಗಿದೆ. ಪೊಲೀಸ್ ಇಲಾಖೆಯೊಳಗಿನ ಸಹಕಾರದ ಅಭಾವ, ವ್ಯಾಪ್ತಿಯೊಳಗೇ ನಡೆಯುತ್ತಿರುವ ಅಕ್ರಮ ದಂಧೆಗಳ ಬೆನ್ನುತಟ್ಟಿ ನಿಂತಿರುವ ಕೆಲ ಅಧಿಕಾರಿಗಳ ನಿರ್ಲಕ್ಷ್ಯ – ಈ…

Read More

ಲೆಕ್ಕಪತ್ರ ಸಮಿತಿಗೆ ಅಧಿಕಾರಿಗಳ ಅಸಹಕಾರ

ಸ್ಥಾಯಿ ಸಮಿತಿಯ ಕಾರ್ಯಕ್ಷಮತೆಗೆ ತೊಂದರೆ ನಡೆಯದ ಸಭೆಗೆ ಸದಸ್ಯರ ಅಸಮಾಧಾನ. ಸಭೆ ಬಹಿಷ್ಕರಿಸಿದ ಸದಸ್ಯರು ಬೆಳಗಾವಿ: ಮಹಾನಗರ ಪಾಲಿಕೆಯ ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಸಂಬಂಧಿಸಿದ ಕೆಲ ಅಧಿಕಾರಿಗಳು ಸಭೆಗಳಿಗೆ ನಿರಂತರವಾಗಿ ಗೈರಾಗುತ್ತಿರುವುದು ಸದಸ್ಯರಲ್ಲಿ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಕಳೆದ ದಿನ ನಡೆದ ಸಭೆಯಲ್ಲಿಯೂ ಅಧಿಕಾರಿಗಳ ಹಾಜರಾತಿ ಕಾಣಿಸದೇ ಇದ್ದ ಪರಿಣಾಮ, ಸದಸ್ಯರು ಸಭೆ ಬಹಿಷ್ಕರಿಸಿ ಹೊರನಡೆದರು. ಈ ಹಿಂದೆ ಅಧ್ಯಕ್ಷೆ ರೇಷ್ಮಾ ಕಾಮಕರ ಅವರ ಸೂಚನೆಯಂತೆ ಗೈರಾದವರಿಗೆ ನೋಟಿಸ್ ನೀಡುವಂತೆ ಆದೇಶ ಮಾಡಲಾಗಿತ್ತು.. ಆದರೆ ನೋಟಿಸ್‌ಗೆ ಕೊಡಬೇಕಾದ ಅಧಿಕಾರಿಗಳೇ…

Read More

ಶಂಕರಾನಂದರ ನೆರಳಿನಲ್ಲಿ ನಾನು ಬೆಳದೆ: ಕೋರೆ”

“ಬೆಳಗಾವಿಯ ಕೀರ್ತಿಯನ್ನು ದೇಶದ ಮಟ್ಟಕ್ಕೆ ಎಳೆದವರು ಬಿ. ಶಂಕರಾನಂದ” — ಡಾ. ಪ್ರಭಾಕರ ಕೋರೆ ಅವರ ಹೊಗಳಿಕೆಯಲ್ಲಿ ಅಕ್ಷರಶಃ ಗೌರವದ ಧ್ವನಿ! ಬಿ. ಶಂಕರಾನಂದ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಖಡಕ್ ಅಭಿವ್ಯಕ್ತಿ ಬೆಳಗಾವಿ, ಮೇ 31:“ಬೆಳಗಾವಿ ಜಿಲ್ಲೆಯಲ್ಲಿ ಹುಟ್ಟಿ, ಇಡೀ ದೇಶದ ಮಟ್ಟಕ್ಕೆ ಈ ನಾಡಿನ ಹೆಮ್ಮೆ ತಂದುಕೊಟ್ಟವರು ಬಿ. ಶಂಕರಾನಂದ. ಅವರ ಸರಳತೆ, ಸಜ್ಜನಿಕೆ ಮತ್ತು ಬದ್ಧತೆಯ ರಾಜಕೀಯ ಸೇವೆಯು ಇಂದಿಗೂ ಮಾದರಿಯಾಗಿದೆ” ಎಂದು ಕೆ.ಎಲ್.ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು. ನಗರದ ಕ್ಲಬ್…

Read More

शंकरानंदांना अभयनंदन!”

“शंकरानंदांना अभयनंदन!” 🛤️ भाजप आमदाराकडून काँग्रेस खासदाराला मार्मिक अभिवादन! “मी भाजपचा, ते काँग्रेसचे… पण शंकरानंद पक्षापेक्षा मोठे होते!” – अभय पाटील यांचे प्रेरणादायक शब्द बेळगाव. हे केवळ रस्त्याला नाव देण्याचं ठराव नव्हे.ही एका पिढीच्या सेवेला दिलेली पक्षनिरपेक्ष कृतज्ञतेची घोषणा आहे! बेळगावची क्लब रोड लवकरच “दि. बी. शंकरानंद मार्ग” या नावाने इतिहासात अढळ ठसा उमटवणार आहे….

Read More
error: Content is protected !!