
ವಿಜಯ ಮುತಾಲಿಕ ದೇಸಾಯಿ ಇನ್ನಿಲ್ಲ
ಬೆಳಗಾವಿ.ನ್ಯೂ ಇಂಡಿಯಾ ಇನ್ಸುರೆನ್ಸ್ ಕಂಪನಿಯ ನಿವೃತ್ತ ವಿಭಾಗೀಯ ವ್ಯವಸ್ಥಾಪಕರೂ ಆಗಿರುವ ರಾಣಿ ಚನ್ನಮ್ಮ ನಗರದ ನಿವಾಸಿ ವಿಜಯ ವೆಂಕಟೇಶ ಮುತಾಲಿಕ ದೇಸಾಯಿ (೬೮) ಅವರು ಇಂದು ನಿಧನರಾದರು ಮೃತರಿಗೆ ಪತ್ನಿ, ಪುತ್ರ ಮತ್ತು ಅಪಾರ ಬಂಧು ಬಳಗವಿದೆ
ಬೆಳಗಾವಿ.ನ್ಯೂ ಇಂಡಿಯಾ ಇನ್ಸುರೆನ್ಸ್ ಕಂಪನಿಯ ನಿವೃತ್ತ ವಿಭಾಗೀಯ ವ್ಯವಸ್ಥಾಪಕರೂ ಆಗಿರುವ ರಾಣಿ ಚನ್ನಮ್ಮ ನಗರದ ನಿವಾಸಿ ವಿಜಯ ವೆಂಕಟೇಶ ಮುತಾಲಿಕ ದೇಸಾಯಿ (೬೮) ಅವರು ಇಂದು ನಿಧನರಾದರು ಮೃತರಿಗೆ ಪತ್ನಿ, ಪುತ್ರ ಮತ್ತು ಅಪಾರ ಬಂಧು ಬಳಗವಿದೆ
ಅಭಯ ಪಾಟೀಲರು ತಮ್ಮ ಕ್ಷೇತ್ರದ ಜನತೆಗೆ ನೀಡಿರುವ ಅತ್ಯಂತ ಅಮೂಲ್ಯ ಕೊಡುಗೆ ಎಂದರೆ – ಪ್ರತಿನಿಧಿತ್ವದ ಆಶಯವನ್ನು ಕೇವಲ ಚುನಾವಣಾ ಘೋಷಣೆಯಾಗಿ ಇರಿಸದೆ, ಅದನ್ನು ದೈನಂದಿನ ಜೀವನದ ಅಭ್ಯಾಸವಾಗಿ ಪರಿವರ್ತಿಸಿರುವ ಶೈಲಿ. ಅವರು ಸೈಕಲ್ ಸವಾರರಾಗಿ ಹಾದಿ ಹಿಡಿದರೂ, ಅವರು ಕಟ್ಟಿದ ನಂಬಿಕೆಯ ರಸ್ತೆ ಬಹುಶಃ ಅಕ್ಷರಶಃ ಭದ್ರತೆಗೂ, ಭವಿಷ್ಯಕ್ಕೂ ದಾರಿತೋರುತ್ತಿದೆ.* ಸೈಕಲ್ ಫೇರಿ ಶಾಸಕರ ಸಂದೇಶ: ಅಭಯ ಪಾಟೀಲ ಜನಮೆಚ್ಚಿದ ರಾಜಕಾರಣದ ವಿಶೇಷ.. ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಅಭಯ ಪಾಟೀಲ ಎಂಬ ಹೆಸರು ಕೇಳಿದಾಗಲೇ ಎರಡು…
ಸಮಾಜ ಸುಧಾರಣೆಗಾಗಿ ವಿವೇಕಾನಂದರ ಸಂದೇಶಗಳ ಜಾಗೃತಿ ಅಗತ್ಯ ರಾಮಕೃಷ್ಣ ಮಿಷನ್ ಆಶ್ರಮದ ಸೇವಾ ಕಾರ್ಯಗಳಿಗೆ ಸರಕಾರದಿಂದ ಭರವಸೆಯ ಸಹಕಾರ ಗೌತಮಾನಂದಜಿ ಮಹಾರಾಜರ ನೇತೃತ್ವದಲ್ಲಿ ಆಶ್ರಮದ ಶ್ರೇಷ್ಠ ಸಾಧನೆ ಬೆಳಗಾವಿ:“ಆಸ್ಪೃಶ್ಯತೆ ಮತ್ತು ಇತರ ಅನಿಷ್ಟ ಪದ್ದತಿಗಳನ್ನು ಸಂಪೂರ್ಣವಾಗಿ ತೊಡೆದು ಹಾಕಿದಾಗ ಮಾತ್ರ, ಸ್ವಾಮಿ ವಿವೇಕಾನಂದರು ಕನಸುಗೊಂಡ ಸಮಾನತೆಯ ಸಮಾಜ ಸಾಧ್ಯವಾಗುತ್ತದೆ,” ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹೇಳಿದರು. ನಗರದ ರಾಮಕೃಷ್ಣ ಮಿಷನ್ ಆಶ್ರಮದಲ್ಲಿ ಭಾನುವಾರ ನಡೆದ ರಜತೋತ್ಸವ ಸಂಸ್ಮರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕಾಲಕ್ರಮೇಣ ಅನಿಷ್ಟ ಪದ್ಧತಿಗಳ…