ಲ್ಯಾಪ್ಟಾಪ್ ಗುತ್ತಿಗೆದಾರರ ಜಗಳ- ಪಾಲಿಕೆಗೆ ಕಳಂಕ- ತನಿಖೆಗೆ ಆಯುಕ್ತರ `ಅಸ್ತು’

ಲ್ಯಾಪ್ಟಾಪ್ ಗುತ್ತಿಗೆದಾರರ ಜಗಳಪಾಲಿಕೆಗೆ ಕಳಂಕ- ತನಿಖೆಗೆ ಆಯುಕ್ತರ `ಅಸ್ತು’ ಬೆಳಗಾವಿ.ರಾಜ್ಯಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದ್ದ ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಎಲ್ಲವೂ ಸರಿಹೋಯಿತು ಎನ್ನುವಷ್ಟರಲ್ಲಿ ಇಬ್ಬರು ಗುತ್ತಿಗೆದಾರರ ಅಂತರಿಕ ಜಗಳ ಪಾಲಿಕೆಯ ಆಡಳಿತ ವ್ಯವಸ್ಥೆಗೆ ಕಪ್ಪು ಚುಕ್ಕೆಯಾಗುತ್ತಿದೆ.ಮಹಾನಗರ ಪಾಲಿಕೆಯಲ್ಲಿ ಲ್ಯಾಪ್ಟಾಪ್ ಖರೀದಿಗೆ ಸಂಬಂಧಿಸಿದಂತೆ ಇಬ್ಬರು ಗುತ್ತಿಗೆದಾರರ ನಡುವಿನ ಅಂತರಿಕ ಜಗಳ ಈಗ ಪಾಲಿಕೆ ಆಡಳಿತ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಗಂಭೀರ ದಕ್ಕೆಯನ್ನುಂಟು ಮಾಡಿದೆ. ಈ ಜಗಳ ಕೇವಲ ವೈಯಕ್ತಿಕ ಸ್ವಾರಸ್ಯಗಳ ತರ್ಕವಲ್ಲ. ಸಾರ್ವಜನಿಕ ಸಂಸ್ಥೆಯ ಮೌಲ್ಯಮಾಪನಕ್ಕೂ ಪ್ರಶ್ನೆ ಎಬ್ಬಿಸುವಂತಾಗಿದೆ. ಈ…

Read More

ಸಂವಿಧಾನ ಪಠಣದೊಂದಿಗೆ ವೈವಾಹಿಕ ಜೀವನಕ್ಕೆ ಆರಂಭ!

ಸಂವಿಧಾನ ಪಠಣದೊಂದಿಗೆ ವೈವಾಹಿಕ ಜೀವನಕ್ಕೆ ಆರಂಭ! ಬೆಳಗಾವಿಯಲ್ಲಿ CHOUGALE ದಂಪತಿಗಳಿಂದ ಸಾಮಾಜಿಕ ಚಿಂತನೆಗೆ ದಿಕ್ಕು ತೋರಿದ ‘ಸಮಾನತೆ’ ವಿವಾಹ ಬೆಳಗಾವಿ, ಜೂನ್ 8:ಧಾರ್ಮಿಕ ಶಬ್ದಗಳಿಲ್ಲ, ಮಂಗಳ ಮಂತ್ರಗಳಿಲ್ಲ… ಆದರೆ ತೀವ್ರ ಅರ್ಥಪೂರ್ಣತೆ ಮತ್ತು ಪ್ರಗತಿಪರ ಆದರ್ಶಗಳ ಸಾನ್ನಿಧ್ಯವಿತ್ತು! ನಗರದ ಮಹಾತ್ಮ ಗಾಂಧಿ ಭವನದಲ್ಲಿ ಜೂನ್ 8ರಂದು ನಡೆದ ‘ಸಂವಿಧಾನ ಶಪಥ ವಿವಾಹ’ ಸಮಾರಂಭವು ಸಮಾಜದಲ್ಲಿ ಹೊಸ ಚರ್ಚೆಗಳನ್ನು ಹುಟ್ಟುಹಾಕಿದೆ. ಇದು ಸಂಪ್ರದಾಯಗಳನ್ನು ಪ್ರಶ್ನಿಸುವ, ಹೊಸ ನಿಟ್ಟಿನ ಬದುಕು ಕಟ್ಟುವ ಯುವಜನತೆಯ ಧೈರ್ಯದ ದರ್ಶನವಾಯಿತು. ವಿಶೇಷ ವಿವಾಹ, ವಿಶೇಷ…

Read More
error: Content is protected !!