
ವಿಜನ್ ಕರ್ನಾಟಕ 2025′”ಈ ಪ್ರದರ್ಶನ ಜ್ಞಾನದ ಜಾತ್ರೆ : -ಜಗದೀಶ ಶೆಟ್ಟರ್
‘ ಸಂಭ್ರಮದಲ್ಲಿ ಮೇಘಾ ಪ್ರದರ್ಶನದ ಉದ್ಘಾಟನೆ: ಮೊದಲನೆ ದಿನ ಬೆಳಗಾವಿಯಲ್ಲಿಯ ವಿವಿಧ ಶಾಲಾ ಮಹಾವಿದ್ಯಾಲಯಗಳಿಂದ ಐದು ಸಾವಿರ ವಿದ್ಯಾರ್ಥಿಗಳು ಭೇಟಿ ಕೊಟ್ಟರು. ಬೆಳಗಾವಿ ಪ್ರದರ್ಶನಗಳು ಜಾತ್ರೆಯಂತಿರುತ್ತವೆ. ಹೊಸದನ್ನು ನೋಡಲು ಜನರು ಮುಗಿಬೀಳುತ್ತಾರೆ. ಆದರೆ, ನಾವು ದಿಲ್ಲಿಯಲ್ಲಿಯ ‘ಪ್ರಯಾಶ ಎಕ್ಸಿಬಿಷನ್ ಆ್ಯಂಡ್ ಪ್ರಮೋಶನ’ ಇವರ ಸಹಕಾರದಿಂದ ಹಮ್ಮಿಕೊಂಡ ಈ ‘ವಿಜನ್ ಕರ್ನಾಟಕ 2025’ಪ್ರದರ್ಶನ ಎಂದರೆ ಜ್ಞಾನದ ಜಾತ್ರೆಯಾಗಿದೆ ಎಂದು ಸಂಸದರಾದ ಜಗದೀಶ ಶೆಟ್ಟರರು ಅಭಿಪ್ರಾಯಪಟ್ಟರು. ಇಲ್ಲಿಯ ಕೆ.ಎಲ್.ಇ. ಶಿಕ್ಷಣ ಸಂಸ್ಥೆಯ ಕನ್ವೆನ್ನನ ಸೆಂಟರನಲ್ಲಿ ಆಯೋಜಿಸಲಾಗಿದ್ದ ವಿಜನ್ ಕರ್ನಾಟಕ 2025…