Headlines

ವಿಜನ್ ಕರ್ನಾಟಕ 2025′”ಈ ಪ್ರದರ್ಶನ ಜ್ಞಾನದ ಜಾತ್ರೆ : -ಜಗದೀಶ ಶೆಟ್ಟರ್

‘ ಸಂಭ್ರಮದಲ್ಲಿ ಮೇಘಾ ಪ್ರದರ್ಶನದ ಉದ್ಘಾಟನೆ: ಮೊದಲನೆ ದಿನ ಬೆಳಗಾವಿಯಲ್ಲಿಯ ವಿವಿಧ ಶಾಲಾ ಮಹಾವಿದ್ಯಾಲಯಗಳಿಂದ ಐದು ಸಾವಿರ ವಿದ್ಯಾರ್ಥಿಗಳು ಭೇಟಿ ಕೊಟ್ಟರು. ಬೆಳಗಾವಿ ಪ್ರದರ್ಶನಗಳು ಜಾತ್ರೆಯಂತಿರುತ್ತವೆ. ಹೊಸದನ್ನು ನೋಡಲು ಜನರು ಮುಗಿಬೀಳುತ್ತಾರೆ. ಆದರೆ, ನಾವು ದಿಲ್ಲಿಯಲ್ಲಿಯ ‘ಪ್ರಯಾಶ ಎಕ್ಸಿಬಿಷನ್ ಆ್ಯಂಡ್ ಪ್ರಮೋಶನ’ ಇವರ ಸಹಕಾರದಿಂದ ಹಮ್ಮಿಕೊಂಡ ಈ ‘ವಿಜನ್ ಕರ್ನಾಟಕ 2025’ಪ್ರದರ್ಶನ ಎಂದರೆ ಜ್ಞಾನದ ಜಾತ್ರೆಯಾಗಿದೆ ಎಂದು ಸಂಸದರಾದ ಜಗದೀಶ ಶೆಟ್ಟರರು ಅಭಿಪ್ರಾಯಪಟ್ಟರು. ಇಲ್ಲಿಯ ಕೆ.ಎಲ್.ಇ. ಶಿಕ್ಷಣ ಸಂಸ್ಥೆಯ ಕನ್ವೆನ್ನನ ಸೆಂಟರನಲ್ಲಿ ಆಯೋಜಿಸಲಾಗಿದ್ದ ವಿಜನ್ ಕರ್ನಾಟಕ 2025…

Read More

LAPTOP TENDER ಹಗರಣದ ಆರೋಪ ಸುಳ್ಳು !’

ಪಾಲಿಕೆಗೆ ಕ್ಲೀನ್ ಚಿಟ್- ಡಿಸಿಆರ್ ಇ ಪೊಲೀಸರ ವರದಿಬೆಳಗಾವಿ.ಕಳೆದ ಕೆಲ ದಿನಗಳಿಂದ ಇಬ್ಬರು ಗುತ್ತಿಗೆದಾರರ ನಡುವೆ ನಡೆದ ಲಾಪ್ ಟಾಪ್ ಖರೀದಿಯಲ್ಲಿ ದೊಡ್ಡ ಮಟ್ಟದ ಹಗರಣ ನಡೆದಿದೆ ಎನ್ನುವ ಆರೋಪಕ್ಕೆ ಈಗ ಡಿಸಿಆರ್ ಇ ಪಾಲಿಕೆಗೆ ಕ್ಲೀನ್ ಚಿಟ್ ನೀಡಿದೆ.ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಲ್ಯಾಪಟಾಪ್ ಪೂರೈಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಹಣದ ದುರ್ಬಳಕೆ, ಟೆಂಡರ್ ಷರತ್ತುಗಳ ಉಲ್ಲಂಘನೆ ಆಗಿದೆ ಎನ್ನುವ ದೂರು ಕೇಳಿ ಬಂದಿತ್ತು, ಇದನ್ನು ಪಾಲಕೆ ಆಯುಕ್ತರೂ ಸಹ ಗಂಭೀರವಾಗಿ ಪರಿಗಣಿಸಿದ್ದರು, ಅಷ್ಟೇ ಅಲ್ಲ ಇಬ್ಬರು ಗುತ್ತಿಗೆದಾರರ…

Read More
error: Content is protected !!