
ಚುನಾವಣೆ ಹೊತ್ತಿನಲ್ಲಿ ಜಿಲ್ಲೆ ವಿಭಜನೆ ಚರ್ಚೆ: ಅಭಿಪ್ರಾಯವೋ ಅಜಂಡಾವೋ?”
ಬೆಳಗಾವಿ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೌರಿಬಿದನೂರಿನಲ್ಲಿ ನೀಡಿದ “ಹೊಸ ಜಿಲ್ಲೆಗಳ ಬೇಡಿಕೆ ಎಲ್ಲಕ್ಕಿಂತ ಹೆಚ್ಚು ಬೆಳಗಾವಿಯಲ್ಲಿದೆ” ಎಂಬ ಹೇಳಿಕೆ ರಾಜ್ಯದ ಆಡಳಿತ ಮತ್ತು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ದಾರಿ ಮಾಡಿದೆ. (Ebelagavi) ಈ ಹೇಳಿಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ ಅವರ ವಿಭಜನೆ ಬೆಂಬಲದ ಬಳಿಕ ಬಂದಿದೆ. ಬೆಳಗಾವಿಯಂತಹ ವಿಶಾಲ ಮತ್ತು ಜನಸಂಖ್ಯಾ ಗಟ್ಟಿತನದ ಜಿಲ್ಲೆಗಾಗಿ ಪ್ರತ್ಯೇಕ ಜಿಲ್ಲೆಗಳ ಬೇಡಿಕೆಗೆ ರಾಜಕೀಯ ಬೆಂಬಲ ಸಿಗುತ್ತಿರುವುದರಿಂದ, ಇದೀಗ ಈ ವಿಚಾರವನ್ನು ವಸ್ತುನಿಷ್ಠವಾಗಿ ಪರೀಕ್ಷಿಸುವ ಅಗತ್ಯವಿದೆ. (Ebelagavi) ಸಾಧಕಗಳು ಬೆಳಗಾವಿಯಲ್ಲಿ…