ದಡ್ಡ’ ಎನ್ನುವ ಲೇಬಲ್‌ಗೆ ಧಿಕ್ಕಾರ: ಮಕ್ಕಳಲ್ಲಿ ಚೈತನ್ಯದ ಚಿಲುಮೆ!

ದಡ್ಡ’ ಎನ್ನುವ ಲೇಬಲ್‌ಗೆ ಧಿಕ್ಕಾರ: ಮಕ್ಕಳಲ್ಲಿ ಚೈತನ್ಯದ ಚಿಲುಮೆ!” ” ಮಾನಸಿಕ ಸರಪಳಿಯನ್ನು ಮುರಿದು… ಕಲ್ಯಾಣ ಮಕ್ಕಳಿಗೆ ಚೇತನದ ಕರೆ!” “ನಮ್ಮ ಮಕ್ಕಳು ದಡ್ಡರಲ್ಲ! ದೌರ್ಬಲ್ಯದ ಈ ಬಿರುಕು ನಿಮ್ಮಲ್ಲಲ್ಲ, ಈ ವ್ಯವಸ್ಥೆಯೊಳಗೆ!” ಎಂದು ಡಾ. ಗುರುರಾಜ ಕರಜಗಿ ಅವರು ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿದರು.‘ಸಂಯುಕ್ತ ಕರ್ನಾಟಕ’ ಕಲಬುರ್ಗಿ ಆವೃತ್ತಿಯ ಬೆಳ್ಳಿಹಬ್ಬ ಕಲ್ಯಾಣ ಸಿರಿ’*ಯ ಅಂಗವಾಗಿ ಆಯೋಜಿಸಲಾಗಿದ್ದ ‘ನಮ್ಮ ಮಕ್ಕಳು – ನಮ್ಮ ಭವಿಷ್ಯ’ ವಿಚಾರಗೋಷ್ಠಿಯಲ್ಲಿ ಅವರು ವಿದ್ಯಾರ್ಥಿಗಳೊಂದಿಗೆ ಅತ್ಯಂತ ಮನೋವೈಜ್ಞಾನಿಕ, ಚೈತನ್ಯಮಯ ಸಂವಾದ ನಡೆಸಿದರು….

Read More
error: Content is protected !!