Headlines

JCB Alert Begins in Belagavi..! Illegal buildings face the bulldozer!

JCB Alert Begins in Belagavi! Illegal buildings face the bulldozer! Special Report – This is Belagavi Belagavi:After years of silence over unauthorized constructions, the Belagavi City Corporation has finally awakened. Since the appointment of new Commissioner Shubha B., the previously inactive civic body is showing signs of discipline, clarity, and bold administrative action. The Corporation’s…

Read More

ಬೆಳಗಾವಿಯಲ್ಲಿ ಜೆಸಿಬಿ ಅಲರ್ಟ್ ಆರಂಭ..!

: ಬೆಳಗಾವಿಯಲ್ಲಿ ಜೆಸಿಬಿ ಅಲರ್ಟ್ ಆರಂಭ! ಇ ಬೆಳಗಾವಿ ವಿಶೇಷ ಬೆಳಗಾವಿ:ಬಹು ವರ್ಷಗಳಿಂದ ಕಾನೂನು ಮೀರಿ ನಿರ್ಮಾಣಗೊಂಡ ಕಟ್ಟಡಗಳ ವಿರುದ್ಧ ಮೌನವಾಗಿದ್ದ ಬೆಳಗಾವಿ ಮಹಾನಗರ ಪಾಲಿಕೆ, ಈಗ ಮಾತ್ರ ಎಚ್ಚೆತ್ತುಕೊಂಡಿದೆ. ಹೊಸ ಆಯುಕ್ತೆ ಶುಭ ಬಿ. ಅವರು ಅಧಿಕಾರ ವಹಿಸಿಕೊಂಡ ಬಳಿಕ, ನಿಷ್ಕ್ರಿಯ ಪಾಲಿಕೆಯಲ್ಲಿ ಶಿಸ್ತು, ಸ್ಪಷ್ಟತೆ ಮತ್ತು ದಿಟ್ಟತನದ ನವಚೇತನ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಕ್ರಮ ಕಟ್ಟಡದ ವಿರುದ್ಧ ನಡೆದ ಮೊದಲ ದಾಳಿ ಬೆಳಗಾವಿ ಪಾಲಿಕೆಯಲ್ಲಿ ಹೊಸ ಅಧ್ಯಾಯಕ್ಕೆ ಬಾಗಿಲುತೆರೆದು, ಸಾರ್ವಜನಿಕರಲ್ಲಿ ನಂಬಿಕೆ, ಕಟ್ಟಡ ಮಾಫಿಯಾದಲ್ಲಿ ಕಂಪು…

Read More

ದತ್ತಕ್ಷೇತ್ರ ಗಾಣಗಾಪುರ: ಭಕ್ತಿಯ ಪಥದ ಪವಿತ್ರ ದೀಪಸ್ತಂಭ

Ebelagavi special ಶ್ರೀ ನೃಸಿಂಹ ಸರಸ್ವತಿ ಮಹಾರಾಜರ ಲೀಲೆಗಳಿಗೆ ಜೀವಂತ ಸಾಕ್ಷಿಯಾದ ತೀರ್ಥಭೂಮಿ ಗಾಣಗಾಪುರ (ಕಲಬುರ್ಗಿ ಜಿಲ್ಲೆ):ಭಕ್ತಿಯ ತಪೋವನ, ಗುರುಕೃಪೆಯ ಆಧ್ಯಾತ್ಮ ಕ್ಷೇತ್ರ, ದಿವ್ಯ ಅನುಭವಗಳ ಅವಿಚ್ಚಿನ್ನ ಪ್ರವಾಹವೆಂದರೆ ಗಾಣಗಾಪುರ! ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನಲ್ಲಿ ನೆಲೆಸಿರುವ ಈ ದತ್ತ ಕ್ಷೇತ್ರ, ಶ್ರೀದತ್ತಾತ್ರೇಯರ ದ್ವಿತೀಯ ಅವತಾರ ಶ್ರೀ ನೃಸಿಂಹ ಸರಸ್ವತಿ ಸ್ವಾಮಿಗಳ ಪಾವನ ಸನ್ನಿಧಿಯಿಂದ ಭಕ್ತರಲ್ಲಿ ಭರವಸೆ ತುಂಬಿಸುತ್ತಿರುವ ನಿತ್ಯ ಪವಿತ್ರ ತೀರ್ಥವಾಗಿ ಬೆಳಗುತ್ತಿದೆ. (Ebelagavi) “ನಹಿ ಗುರುವಃ ಸಮೋ ದೈವಂ” – ಪಾದುಕಾ ಪೂಜೆಯ ಪವಿತ್ರತೆ…

Read More
error: Content is protected !!