Headlines

ಕಂಪನಿಯ ತೆರಿಗೆ ವಂಚನೆ; ಕ್ಲಬ್ ಜಪ್ತಿ ಚರ್ಚೆಗೆ ಸಿದ್ಧ ..!

ಹೆಸರಾಂತ ಕಂಪನಿಯ ತೆರಿಗೆ ವಂಚನೆ; ಟಿಳಕವಾಡಿ ಕ್ಲಬ್ ಜಪ್ತಿ ಚರ್ಚೆಗೆ ಸಿದ್ಧ!*ಲೋಕಾಯುಕ್ತರಿಗೆ ಪತ್ರ ಕಳುಹಿಸದಿರುವುದು ಯಾರ ತಪ್ಪು? ಬೆಳಗಾವಿ: ನಾಳೆ (17ನೇ ತಾರೀಕು) ನಡೆಯಲಿರುವ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯತ್ತ ಎಲ್ಲರ ಗಮನ ನೆಟ್ಟಿದೆ. ಬೆಳಗಾವಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಉಂಟಾಗುತ್ತಿರುವ ಹಾನಿ ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಬಗ್ಗೆ ಚರ್ಚೆ ನಡೆಸಬೇಕಾದ ಅಗತ್ಯವಿದೆ. ಆದರೆ, ಸಾರ್ವಜನಿಕರ ಹಿತದೃಷ್ಟಿಯಿಂದ ಮೇಯರ್ ಮಂಗೇಶ್ ಪವಾರ್, ಉಪಮೇಯರ್ ವಾಣಿ ಜೋಶಿ, ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ ಮತ್ತು ಆಯುಕ್ತೆ…

Read More

ಧಾರಾಕಾರ ಮಳೆಯ ಮಧ್ಯೆಯೇ ವಾರ್ಡ ಭೆಟ್ಟಿ

ಸಮಸ್ಯೆ ಆಲಿಸಿದ ಉಪಮೇಯರ್ಧಾರಾಕಾರ ಮಳೆಯ ಮಧ್ಯೆಯೇ ವಾರ್ಡ ಭೆಟ್ಟಿಬೆಳಗಾವಿ.ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯ ಮಧ್ಯೆಯೇ ಬೆಳಗಾವಿ ಮಹಾನಗರ ಪಾಲಿಕೆ ಉಪಮೇಯರ್ ವಾಣಿ ಜೋಶಿ ಅವರು ದ್ವಿಚಕ್ರ ವಾಹನದಲ್ಲಿ ವಾರ್ಡ ಸಂಚಾರ ನಡೆಸಿದರು. ಬೆಳ್ಳಂ ಬೆಳಿಗ್ಗೆಯೇ ವಾಡರ್ಿನಲ್ಲಿ ದೊಡ್ಡ ಮರವೊಂದು ಬಿದ್ದಿದೆ ಎನ್ನುವ ಸುದ್ದಿ ತಿಳಿದ ತಕ್ಷಣ ದ್ವಿಚಕ್ರ ವಾಹನದಲ್ಲಿ ಸ್ಥಳಕ್ಕೆ ಭೆಟ್ಟಿ ನೀಡಿ ಅದನ್ನು ತಕ್ಷಣ ತೆರವುಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿದರು. ಧಾರಾಕಾರದ ಮಳೆಯ ನಡುವೆಯೇ ದ್ವಿಚಕ್ರ ವಾಹನದ ಮೇಲೆ ವಾರ್ಡನ ಭಾಗ್ಯನಗರ, ಮತ್ಯುಂಜಯ…

Read More

ಅಪಘಾತಕ್ಕೀಡಾದ ಹೆಲಿಕಾಪ್ಟರ್ ನಮ್ಮದಾಗಿಲ್ಲ” – ಸಂಸದ ಕಡಾಡಿ ಸ್ಪಷ್ಟನೆ

” ಅಪಘಾತಕ್ಕೀಡಾದ ಹೆಲಿಕಾಪ್ಟರ್ ನಮ್ಮದಾಗಿಲ್ಲ” – ಸಂಸದ ಈರಣ್ಣ ಕಡಾಡಿ ಸ್ಪಷ್ಟನೆ ಡೆಹರಾಡೂನ್ – ಕೇದಾರನಾಥ ಹೆಲಿಕಾಪ್ಟರ್ ದುರಂತದ ಬಗ್ಗೆ ಸ್ಪಷ್ಟನೆ ನೀಡಿದ ಬೆಳಗಾವಿಯ ರಾಜ್ಯಸಭಾ ಸದಸ್ಯ ಬೆಳಗಾವಿ:ಡೆಹರಾಡೂನ್‌ನಿಂದ ಕೇದಾರನಾಥ್ಗೆ ತೆರಳುತ್ತಿದ್ದ ಹೆಲಿಕಾಪ್ಟರ್ ದುರಂತಕ್ಕೆ ಬೆಳಗಾವಿಯ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಪ್ರಯಾಣಿಸುವವರಿದ್ದರು ಎನ್ನುವ ಸುದ್ದಿಗೆ ಸಂಬಂಧಪಟ್ಟಂತೆ、ಸ್ವತಃ ಈರಣ್ಣ ಕಡಾಡಿಯವರೇ ಸ್ಪಷ್ಟನೆ ನೀಡಿದ್ದಾರೆ.“ಅಪಘಾತಕ್ಕೀಡಾದ ಹೆಲಿಕಾಪ್ಟರ್ ಬೇರೆ. ನಾವು ಪ್ರಯಾಣಿಸಬೇಕಿದ್ದುದು ಬೇರೆ. ಈ ಬಗ್ಗೆ ಕಳವಳ ಬೇಡ” ಎಂದು ಅವರು ` ಸ್ಪಷ್ಟಪಡಿಸಿದ್ದಾರೆ. ಹೇಗೆ ಗೊಂದಲ ಉಂಟಾಯಿತು?…

Read More
error: Content is protected !!