
ಕಂಪನಿಯ ತೆರಿಗೆ ವಂಚನೆ; ಕ್ಲಬ್ ಜಪ್ತಿ ಚರ್ಚೆಗೆ ಸಿದ್ಧ ..!
ಹೆಸರಾಂತ ಕಂಪನಿಯ ತೆರಿಗೆ ವಂಚನೆ; ಟಿಳಕವಾಡಿ ಕ್ಲಬ್ ಜಪ್ತಿ ಚರ್ಚೆಗೆ ಸಿದ್ಧ!*ಲೋಕಾಯುಕ್ತರಿಗೆ ಪತ್ರ ಕಳುಹಿಸದಿರುವುದು ಯಾರ ತಪ್ಪು? ಬೆಳಗಾವಿ: ನಾಳೆ (17ನೇ ತಾರೀಕು) ನಡೆಯಲಿರುವ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯತ್ತ ಎಲ್ಲರ ಗಮನ ನೆಟ್ಟಿದೆ. ಬೆಳಗಾವಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಉಂಟಾಗುತ್ತಿರುವ ಹಾನಿ ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಬಗ್ಗೆ ಚರ್ಚೆ ನಡೆಸಬೇಕಾದ ಅಗತ್ಯವಿದೆ. ಆದರೆ, ಸಾರ್ವಜನಿಕರ ಹಿತದೃಷ್ಟಿಯಿಂದ ಮೇಯರ್ ಮಂಗೇಶ್ ಪವಾರ್, ಉಪಮೇಯರ್ ವಾಣಿ ಜೋಶಿ, ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ ಮತ್ತು ಆಯುಕ್ತೆ…