Headlines

ತೆಗ್ಗು ಮುಚ್ಚದಿದ್ದರೆ ಕ್ರಿಮಿನಲ್ ಕೇಸ್ – ಶಾಸಕ ಅಭಯ

ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಶಾಸಕರ ಕಿಡಿಕಾರಾಟ, ಎಲ್‌ಅಂಡ್‌ಟಿ ಮತ್ತು ಮೆಘಾ ಗ್ಯಾಸ ಅಧಿಕಾರಿಗಳ ವಿರುದ್ಧ ಆಕ್ರೋಶ ಬೆಳಗಾವಿ, ಜೂನ್ 17:ಮಳೆಗಾಲದ ಮುನ್ನೋಟದಲ್ಲೇ ನಗರ ರಸ್ತೆಗಳ ಮಧ್ಯೆ ಬಿದ್ದಿರುವ ತೆಗ್ಗುಗಳು ಪ್ರಾಣಹಾನಿಗೆ ಆಹ್ವಾನ ನೀಡುತ್ತಿವೆ ಎಂಬ ಕಾರಣದಿಂದ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಅವರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ನಿಗ್ರಹದ ಶಬ್ದಗಳಲ್ಲಿ ಅಧಿಕಾರಿಗಳ ವಿರುದ್ಧ ಗುಡುಗಿದರು. “ತೆಗ್ಗು ಮುಚ್ಚದಿದ್ದರೆ, ಸಾರ್ವಜನಿಕರ ಜೀವಕ್ಕೆ ಏನೇನಾದರೂ ಆದರೆ ತಕ್ಷಣ ಎಂಜಿನಿಯರ್‌ಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು…

Read More

ಸಭಾ ಬಹಿಷ್ಕಾರಕ್ಕೆ ಸಜ್ಜಾದವರು – ಆಯುಕ್ತರ ಮಾತಿಗೆ ಮರುಗಿದ ದೃಷ್ಟಾಂತ!”

ಪ್ರತಿಷ್ಠಿತ ಸಭೆಗೆ ಅವಮಾನ – ನಗರಸೇವಕರ ಏಕತೆಯ ಹೋರಾಟ! “ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಿಡಿದೆದ್ದ ನಗರಸೇವಕರು, ಸಭೆ ಬಹಿಷ್ಕರಿಸಿದರೂ ಆಯುಕ್ತರ ಮನವೊಲಿಸುವ ಪ್ರಯತ್ನದಿಂದ ಮತ್ತೆ ಸಭೆಗೆ ಮರಳಿದರು!” ಬೆಳಗಾವಿ.ಬೆಳಗಾವಿ ಮಹಾನಗರ ಪಾಲಿಕೆಯ ಇಂದಿನ ಸಭೆಯಲ್ಲಿ ಅಪರೂಪದ ಘಟನೆ ನಡೆಯಿತು. ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಗೈರುಹಾಜರಾತಿಗೆ ತುಂಬಿದ ಆಕ್ರೋಶದಿಂದ ಎಲ್ಲಾ ಪಕ್ಷಗಳ ನಗರಸೇವಕರು ಒಂದಾಗಿ, ಸಭೆ ಬಹಿಷ್ಕರಿಸುವ ನಿರ್ಣಯ ತೆಗೆದುಕೊಂಡರು. ಆದರೆ, ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿದ ಆಯುಕ್ತರು ತಕ್ಷಣ ಮಧ್ಯಸ್ಥಿಕೆ ನಡೆಸಿ, ಸದಸ್ಯರ ಆ ವೇಗವನ್ನು ಶಾಂತಗೊಳಿಸಿ, ಸಭೆಯನ್ನು ಮುಂದುವರಿಸುವಲ್ಲಿ…

Read More
error: Content is protected !!