Headlines

ಬಿಡಿಸಿಸಿ ಬ್ಯಾಂಕ್‌… ರೈತರ ಕೈಯಲ್ಲಿ ಅಧಿಕಾರ!”

“ಬಿಡಿಸಿಸಿ ಬ್ಯಾಂಕ್‌… ರೈತರ ಕೈಯಲ್ಲಿ ಅಧಿಕಾರ!” ಬಾಲಚಂದ್ರ ಜಾರಕಿಹೊಳಿ ಗಂಭೀರ ಎಚ್ಚರಿಕೆ: ‘ಇದು ಕೇವಲ ಚುನಾವಣೆ ಅಲ್ಲ, ರೈತರ ಆತ್ಮಗೌರವದ ಹೋರಾಟ!’ ಬೆಳಗಾವಿ:“ಡಿಸಿಸಿ ಬ್ಯಾಂಕ್‌ ಚುನಾವಣೆಯು ಯಾವ ರಾಜಕೀಯ ಪಕ್ಷದದ್ದಲ್ಲ. ಇದು ರೈತರ ನಂಬಿಕೆಯ ತಾಣ, ಅವರ ಕನಸುಗಳನ್ನು ನೆರವೇರಿಸುವ ಹೋರಾಟ. ಈ ಬಾರಿ ಅಧಿಕಾರ ರೈತರ ಕೈಗೆ ಹೋಗಬೇಕು. ರೈತರ ಬ್ಯಾಂಕ್‌ ಆಗಿ ಹುಟ್ಟುಹಾಕುತ್ತಿದ್ದೇವೆ ಎಂದು‌ ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.. ಬೆಳಗಾವಿ ನಗರದ ಧರ್ಮನಾಥ ಭವನದಲ್ಲಿ ಬೆಳಗಾವಿ ತಾಲೂಕಿನ ಪ್ರಾಥಮಿಕ…

Read More
error: Content is protected !!