ಕಬ್ಬು ಬೆಳೆಗಾರರಿಗೆ ಬಾಕಿ ಬಿಲ್ಲು ಪಾವತಿ ತೊಂದರೆ ನಿವಾರಣೆಗೆ ಕ್ರಮ

ಸಕ್ಕರೆ ರಫ್ತು ಅನುಮತಿಗೆ ಕೇಂದ್ರದ ಮೇಲೆ ಒತ್ತಡ: ರೈತರ ಪರ ಧ್ವನಿ ಎತ್ತಿದ ಸಚಿವ ಶಿವಾನಂದ ಪಾಟೀಲ. ಕಬ್ಬು ಬೆಳೆಗಾರರಿಗೆ ಬಾಕಿ ಬಿಲ್ಲು ಪಾವತಿ ತೊಂದರೆ ನಿವಾರಣೆಗೆ ಕ್ರಮ. ಬೆಳಗಾವಿ:ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಸಕ್ಕರೆ ರಫ್ತು ಮಾಡಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದು, ಇದು ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಅತ್ಯಾವಶ್ಯಕ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ.ಹೇಳಿದರು. ಶನಿವಾರ ನಗರದಲ್ಲಿ ನಡೆದ ಎಸ್. ನಿಜಲಿಂಗಪ್ಪ ಸಕ್ಕರೆ ಕಾರ್ಖಾನೆಯ ವಾರ್ಷಿಕ ಮಹಾಸಭೆಯ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು,…

Read More

July 2 ಕ್ಕೆ ಪಾಲಿಕೆ ಸ್ಥಾಯಿ ಸಮಿತಿ ಸಭೆ ಚುನಾವಣೆ

ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಸಭೆ ಚುನಾವಣೆ ಇದೇ ಬರುವ ಜುಲೈ 2 ರಂದು ನಡೆಯಲಿದೆ. ಆರೋಗ್ಯ, ಕಂಸಾಯ, PWD ಮತ್ತು ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಈ ಚುನಾವಣೆ ನಡೆಯಬೇಕಿದೆ.

Read More

भ्रष्टाचाराच्या पैशांचा राजकारणासाठी वापर – आरोप

भ्रष्ट अधिकाऱ्यांचे संरक्षण करणाऱ्या मंत्र्यावर आरोप महिला व बालकल्याण विभागात भ्रष्टाचाराचा थैमानमंत्री भ्रष्ट अधिकाऱ्यांच्या संरक्षणासाठी उभ्या – तक्रार बेळगावगृहविभागातील गैरव्यवहाराचा पर्दाफाश करून काँग्रेस आमदार बी. आर. पाटील यांनी मोठा खळबळ माजवला आहे.या घडामोडींच्या पार्श्वभूमीवर आता महिला आणि बालकल्याण विभागाच्या मंत्री स्वतः आपल्या खात्यातील भ्रष्ट अधिकाऱ्यांचे संरक्षण करत असल्याचा गंभीर आरोप होत आहे, आणि यामुळे राज्य…

Read More

Allegations of Misusing Corruption Money for Politics

Allegations of Misusing Corruption Money for Politics – AccusationMinister Accused of Shielding the Corrupt – Complaint Filed Special ReportCorruption Rampant in the Department of Women and Child DevelopmentMinister Accused of Shielding the Corrupt BelagaviCongress MLA B.R. Patil recently exposed a major scam in the Housing Department, causing a political stir. But even as that controversy…

Read More

ಸಚಿವೆ ಲಕ್ಷ್ಮೀ ಹೆಬ್ಬಾಳಕರ ರಿಂದ ಭ್ರಷ್ಟರ ರಕ್ಷಣೆ- ಆರೋಪ

ಬೆಳಗಾವಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೀದರ್ ನಲ್ಲಿ ಭ್ರಷ್ಟಾಚಾರ ಮಾಡಿರುವ ಅಧಿಕಾರಿಗಳನ್ನು ರಕ್ಷಣೆ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಓಂಪ್ರಕಾಶ್ ರೊಟ್ಟಿ ಮದನೂರೆ ಆರೋಪಿಸಿದರು. ಶನಿವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬೀದರ್ ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಅಧಿಕಾರಿಗಳು ಸಾಕಷ್ಟು ಭ್ರಷ್ಟಾಚಾರ ‌ನಡೆಸಿದ್ದಾರೆ. ಅವರ ಮೇಲೆ ಕ್ರಮ‌ ಜರುಗಿಸಬೇಕೆಂದು ದೂರು ನೀಡಿ ತನಿಖಾ ತಂಡ ತನಿಖೆ ಮಾಡಿ ವರದಿ ನೀಡಿದರೂ ಇಲ್ಲಿಯವರೆಗೂ ಅಧಿಕಾರಿಗಳ ರಕ್ಷಣೆ…

Read More
error: Content is protected !!