Headlines

Abhay Patil Ready for Legal Battle

Government’s Brahmastra Against Belagavi City Corporation: Abhay Patil Ready for Legal Battle The government’s Brahmastra over trivial issues. Two failed attempts to supersede the corporation. MLA Abhay Patil took the complaint all the way to the Governor. Belagavi:The Congress government has once again resorted to its political maneuvers to destabilize the BJP-controlled Belagavi City Corporation….

Read More

बेळगाव महापालिकेविरुद्ध सरकारचं ब्रह्मास्त्र:

अभय पाटील कायदेशीर लढ्यास सज्ज* *गुब्बीवर सरकारचं ब्रह्मास्त्र!* *दोनदा सुपरसीड करण्याचा अपयशी प्रयत्न.* *राज्यपालांपर्यंत तक्रार नेणारे आमदार अभय पाटील.* बेळगाव:भाजपच्या ताब्यात असलेल्या बेळगाव महापालिकेला अस्थिर करण्यासाठी काँग्रेस सरकारने पुन्हा एकदा आपली राजकीय शस्त्रास्त्रं उपसली आहेत. महापालिकेचे भाजपचे महापौर मंगेश पवार आणि नगरसेवक जयंत जाधव यांचं सदस्यत्व राज्य सरकारने रद्द केल्यामुळे राजकीय वर्तुळात मोठी चर्चा सुरू…

Read More

ಪಾಲಿಕೆ ಮೇಲೆ ಸರ್ಕಾರದ ಭ್ರಹ್ಮಾಸ್ತ್ರ

ಬೆಳಗಾವಿ ಮಹಾನಗರ ಪಾಲಿಕೆ ವಿರುದ್ಧ ಸರ್ಕಾರದ ಭ್ರಹ್ಮಾಸ್ತ್ರ: ಅಭಯ ಪಾಟೀಲ ಕಾನೂನು ಹೋರಾಟಕ್ಕೆ ಸಜ್ಜು ಗುಬ್ಬಿ ಮೇಲೆ ಸರ್ಕಾರದ ಬ್ರಹ್ಮಾಸ್ತ್ರ. ಎರಡು ಬಾರಿ ಸೂಪರ್ ಸೀಡ್ ಮಾಡುವ ವಿಫಲ ಯತ್ನ. ರಾಜ್ಯಪಾಲರವರೆಗೆ ದೂರು ಕೊಂಡೊಯ್ದ ಶಾಸಕ ಅಭಯ ಪಾಟೀಲ. ಬೆಳಗಾವಿ,ಬಿಜೆಪಿ ಹಿಡಿತದಲ್ಲಿರುವ ಬೆಳಗಾವಿ ಮಹಾನಗರ ಪಾಲಿಕೆಯನ್ನು ಅಸ್ಥಿರಗೊಳಿಸುವಲ್ಲಿ ವಿಫಲಗೊಡಿರುವ ಕಾಂಗ್ರೆಸ್ ಸರ್ಕಾರ ಈಗ ತನ್ನ ರಾಜಕೀಯ ತೆವಲಿಗಾಗಿ ಇಬ್ಬರು ಬಿಜೆಪಿ ಸದಸ್ಯರ ಸದಸ್ಯತ್ವ ರದ್ದುಗೊಳಿಸಿದೆ . ಪಾಲಿಕೆಯ ಬಿಜೆಪಿ ಮೇಯರ್ ಮಂಗೇಶ್ ಪವಾರ್ ಹಾಗೂ ನಗರಸೇವಕ ಜಯಂತ…

Read More

ಶ್ರೀಗಳು ನಿರ್ದೋಷಿ..!

ಅಡವಿ ಸಿದ್ದೇಶ್ವರ ಮಠದ ವಿವಾದ ಸುಖಾಂತ್ಯ’ಗೋಕಾಕ:ಮೂಡಲಗಿ ತಾಲೂಕಿನ ಶಿವಾಪೂರ (ಹ) ಗ್ರಾಮದ ಪ್ರಸಿದ್ಧ ಅಡವಿ ಸಿದ್ದೇಶ್ವರ ಮಠದ ಶ್ರೀ ಅಡವಿ ಸಿದ್ದರಾಮ ಸ್ವಾಮೀಜಿಯವರ ಕುರಿತಂತೆ ಭಕ್ತರಲ್ಲಿ ಉಂಟಾದ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ.ಗೋಕಾಕ ನಗರದ ಶೂನ್ಯ ಸಂಪಾದನ ಮಠದಲ್ಲಿ ಗುರುವಾರ ಸಂಜೆ ನಡೆದ ಮಹತ್ವದ ಸಭೆಯಲ್ಲಿ ಅರಭಾವಿ ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೇತೃತ್ವ ವಹಿಸಿದ್ದರು.ಈ ಸಭೆಯಲ್ಲಿ ವಿವಿಧ ಮಠಗಳ ಶ್ರೀಗಳು ಹಾಗೂ ಗ್ರಾಮ ಮುಖಂಡರು ಭಾಗವಹಿಸಿದ್ದರು. ಆಂತರಿಕ ತನಿಖಾ ವರದಿ ಹಾಗೂ ಪೊಲೀಸ್…

Read More
error: Content is protected !!