सरकारच्या विरोधात ‘भय’ नसलेला अभयचा धीट आवाज

मंगेश पवार, जयंत जाधव यांचे सदस्यत्व रद्दबातल करण्याच्या अंतिम निर्णयाची अपेक्षा करत बेळगाव टाकी धरून बसले आहे. सशक्त सरकारच्या विरोधात न्यायालयीन पायऱ्या चढलेले आमदार अभय प्रजासत्ताकाच्या सन्मानासाठी न्यायाच्या मार्गावर उभा राहिलेला क्षण बेळगावच्या राजकारणाचा दिशा बदलवू शकणारा निर्णायक निकाल आज सरकारी दबावाला न झुकता न्यायासाठी लढा दिलेला अभय पाटील बेळगावच्या राजकीय रणभूमीत अभय पाटील: सरकारविरुद्ध…

Read More

ಸದಸ್ಯತ್ವ ರದ್ದತಿ- ಇಂದು ಅಂತಿಮ ವಿಚಾರಣೆ

ಬೆಳಗಾವಿ ರಾಜಕೀಯ ದಂಗಲ್ನಲ್ಲಿ ಅಭಯ ಪಾಟೀಲ: ಸರ್ಕಾರದ ವಿರುದ್ಧ ಹೋರಾಟದ ಹೀರೋ ಮಂಗೇಶ್ ಪವಾರ್, ಜಯಂತ ಜಾಧವ ಸದಸ್ಯತ್ವ ರದ್ದತಿ ಅಂತಿಮ ತೀರ್ಪು ನಿರೀಕ್ಷೆಯಲ್ಲಿ ಬೆಳಗಾವಿ ಶಕ್ತಿಶಾಲಿ ಸರ್ಕಾರದ ಎದುರು ನ್ಯಾಯಮಂದಿರ ಮೆಟ್ಟಿಲು ಹತ್ತಿದ ಶಾಸಕ ಅಭಯ ಪ್ರಜಾಪ್ರಭುತ್ವದ ಗೌರವ ಉಳಿಸಲು ನ್ಯಾಯಪಥದಲ್ಲಿ ಪಾಟೀಲರು ಎದ್ದು ನಿಂತ ಕ್ಷಣ ಬೆಳಗಾವಿಯ ರಾಜಕೀಯ ದಿಕ್ಕು ಬದಲಾಯಿಸಬಹುದಾದ ನಿರ್ಧಾರಕ ತೀರ್ಪು ಇಂದು ಸರ್ಕಾರಿ ಒತ್ತಡಕ್ಕೆ ತಲೆಬಗ್ಗದೆ ನ್ಯಾಯಕ್ಕಾಗಿ ದಿಟ್ಟ ಹೋರಾಟ ನಡೆಸಿದ ಪಾಟೀಲರು ಬೆಳಗಾವಿ ಬೆಳಗಾವಿ ರಾಜಕೀಯಕ್ಕೆ ಮತ್ತೊಮ್ಮೆ ಚೈತನ್ಯ…

Read More

ಜಾರಕಿಹೊಳಿ ನಿವಾಸಕ್ಕೆ ವಾಲ್ಮೀಕಿ ಶ್ರೀಗಳ ಭೇಟಿ

ಸಚಿವ ಸತೀಶ್‌ ಜಾರಕಿಹೊಳಿ ನಿವಾಸಕ್ಕೆ ವಾಲ್ಮೀಕಿ ಶ್ರೀಗಳ ಭೇಟಿ ಗೋಕಾಕ: ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಅವರು ನಗರದ ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರ ನಿವಾಸಕ್ಕೆ ಭೇಟಿ ನೀಡಿ, ಸಚಿವರೊಂದಿಗೆ ಸಮಾಲೋಚನೆ ನಡೆಸಿದರು. ತಮ್ಮ ನಿವಾಸಕ್ಕೆ ಆಗಮಿಸಿದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಅವರನ್ನು ಸಚಿವ ಸತೀಶ್‌ ಜಾರಕಿಹೊಳಿ ಅವರು ಆತ್ಮೀಯವಾಗಿ ಸ್ವಾಗತಿಸಿ, ಸತ್ಕರಿಸಿದರು. ಈ ವೇಳೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹಾಗೂ ಕೆಪಿವೈಸಿಸಿ ರಾಜ್ಯ…

Read More

ಪಟ್ಟಣ ಕ್ಷಮೆಗೆ ರೆಡ್ಡಿ ಸಮಾಜ ಪಟ್ಟು

ಅಶೋಕ ಪಟ್ಟಣ ಕ್ಷಮೆ ಕೇಳಲೇಬೇಕು ಎಂದು ರೆಡ್ಡಿ ಸಮಾಜ ತೀವ್ರ ಎಚ್ಚರಿಕೆ *ಬರಮನಿ ರಾಜೀನಾಮೆ ವಿಚಾರದಲ್ಲಿ ರಾಜಕೀಯ ಉದ್ದೇಶ ಆರೋಪ ಸುಳ್ಳು; ಕ್ಷಮೆ ಕೇಳದಿದ್ದರೆ ಉಗ್ರ ಹೋರಾಟ ಎಚ್ಚರಿಕೆ* ಬೆಳಗಾವಿ, ಧಾರವಾಡ ಎಎಸ್ಪಿ ನಾರಾಯಣ ಬರಮನಿ ರಾಜೀನಾಮೆಗೆ ಸಂಬಂಧಿಸಿದಂತೆ ರಾಮದುರ್ಗದ ಶಾಸಕ ಅಶೋಕ ಪಟ್ಟಣ ನೀಡಿರುವ ವಿವಾದಾತ್ಮಕ ಹೇಳಿಕೆಗಳನ್ನು ಖಂಡಿಸಿ ಬೆಳಗಾವಿಯಲ್ಲಿ ರೆಡ್ಡಿ ಸಮಾಜದ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಮಾಜದ ಮುಖಂಡ ನಿವೃತ್ತ ಎಸ್ಪಿ ಬಸವರಾಜ್ ಬಾವಲತ್ತಿ ಅವರ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಶೋಕ ಪಟ್ಟಣ…

Read More
error: Content is protected !!