ಕುರಾನ ಸುಟ್ಟ ಪ್ರಕರಣ- ನ್ಯಾಯ ಎಲ್ಲಿದೆ?
E belagavi special ಅನುಮಾನ ಕಾಡುತ್ತಿದೆ: ತನಿಖೆ ನಿಜಕ್ಕೂ ನಡೆಯುತ್ತಿದೆಯೇ?” ಪವಿತ್ರ ಗ್ರಂಥದ ಅವಮಾನ: ಸಮುದಾಯಕ್ಕೆ ನ್ಯಾಯ ಸಿಗದ ಹಾದಿ?” ಸಿಐಡಿ ತನಿಖೆ ಮುಗಿದಂಗಾಯಿತು? ಮುಂದೇನು? ಬೆಳಗಾವಿ ರಾಜ್ಯವನ್ನು ಕದಡಿದ ಸಂತಿ ಬಸ್ತವಾಡದ ಕುರಾನ್ ದಹನ ಪ್ರಕರಣ, ತನಿಖೆಯು ಅಂಧಕಾರದಲ್ಲಿ ಹಾಳುಬಿದ್ದಿದೆ. ಮೊದಲು ಬೆಳಗಾವಿ ನಗರ ಪೊಲೀಸರು, ನಂತರ ಸಿಐಡಿ ತನಿಖೆ..ಎಲ್ಲವೂ **ಆರೋಪಿಗಳನ್ನು ಪತ್ತೆ ಮಾಡುವಲ್ಲಿ ವಿಫಲವಾಗಿವೆ.ಮೂರು ದಿನಗಳ ತೀವ್ರ ತನಿಖೆಯ ನಂತರವೂ ಸಿಐಡಿ ಅಧಿಕಾರಿಗಳಿಗೆ “ಪ್ರಕರಣದ ತಳಬುಡವೇ ಕಾಣದಿರುವುದು” ವಿಶೇಷ . ಘಟನೆಯ ಹಿನ್ನೆಲೆ:ನಿರ್ಮಾಣ ಹಂತದಲ್ಲಿದ್ದ…

