Headlines

ಅಭಯ ಪಾಟೀಲರ ಸೂಚನೆಗೆ ಆಡಳಿತ ಪಕ್ಷದ ಘರ್ಜನೆ

ಬೆಳಗಾವಿ ಪಾಲಿಕೆ ಸಭೆಯಲ್ಲಿ ನಾಡನುಡಿ ಸಿಡಿಲು – “ ಮರಾಠಿ ಬೇಕಾದರೆ ಮಹಾರಾಷ್ಟ್ರಕ್ಕೆ ಹೋಗಲಿ- ರಮೇಶ ಸೊಂಟಕ್ಕಿ ಅಭಯ ಪಾಟೀಲರ ಸೂಚನೆಗೆ ಆಡಳಿತ ಪಕ್ಷದ ಘರ್ಜನೆ – ಕಾಂಗ್ರೆಸ್ ಸದಸ್ಯರ ಮೌನ ಚರ್ಚೆಗೆ ಎಡೆ ಬೆಳಗಾವಿ:ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಇಂದು ನಾಡು-ನುಡಿ ವಿಷಯದಲ್ಲಿ ರಾಜಕೀಯ ಚಂಡಮಾರುತವಾಗಿ ಬದಲಾಗಿದೆ. ಎಂಇಎಸ್ ನಾಡದ್ರೋಹಿ ನಿಲುವಿಗೆ ತೀವ್ರ ಪ್ರತಿಕ್ರಿಯೆ ನೀಡಿದ ಶಾಸಕರ ಆಕ್ರೋಶ ಸಭಾಂಗಣದಲ್ಲಿ ಗುಡುಗಿನಂತೆ ಪ್ರತಿಧ್ವನಿಸಿತು. ಅಭಯ ಪಾಟೀಲರ ಸೂಚನೆ – ಆಡಳಿತ ಪಕ್ಷದ ಘರ್ಜನೆ ಶಾಸಕ…

Read More

ಪಾಲಿಕೆಗೆ ನುಗ್ಗಿದ ಕರವೇ!

ಬೆಳಗಾವಿ.ಮಹಾನಗರ ಪಾಲಿಕೆಯಲ್ಲಿ‌ ಭಾಷಾ ವಿವಾದ ಸೃಷ್ಡಿಯಾದ ಹಿನ್ನೆಲೆಯಲ್ಲಿ ಕರವೇ ಕಾರ್ಯಕರ್ತರು ಪಾಲಿಕೆಗೆ ನುಗ್ಗಿ ನಗರಸೇವಕ ವಿರುದ್ಧ ಧಿಕ್ಕಾರ ಕೂಗಿದರು.ಕರವೇ ಮುಖಂಡ ದೀಪಕ ಗುಡಗನಟ್ಟೆ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ಪಾಲಿಕೆಗೆ ನುಗ್ಗಿ ಧಿಕ್ಕಾರ ಹೇಳಿದರು. ಅಷ್ಟೆ ಅಲ್ಲ ನಗರಸೇವಕ ರವಿ ಸಾಳುಂಕೆ ಅವರ ಸದಸ್ಯತ್ವ ರದ್ದು ಮಾಡಬೇಕು ಎಂದು ಆಗ್ರಹಿಸಿದರು .ಡಿಸಿಪಿ ನಾರಾಯಣ ಬರಮನಿ, ಎಸಿಪಿ ಕಟ್ಟಿಮನಿ ಮುಂತಾದವರು ಹಾಜರಿದ್ದು ಪರಿಸ್ಥಿತಿಯನ್ನು ನಿಭಾಯಿಸಿದರು.

Read More

ಪಾಲಿಕೆಯಲ್ಲಿ ಎಂಇಎಸ್ ಪುಂಡಾಟ

ಬೆಳಗಾವಿಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮತ್ತೇ ಕನ್ನಡ , ಮರಾಠಿ ಭಾಷಾ ವಿವಾದ ಭುಗಿಲೆದ್ದಿತು.ಸಭೆಯ ಆರಂಭದಲ್ಲಿಯೇ ಅಜೆಂಡಾದಲ್ಲಿನ‌ ವಿಷಯ ಬದಿಗೊತ್ತಿ ಎಂಇಎಸ್ ಸದಸ್ಯ ರವಿ ಸಾಳುಂಕೆ ಅವರು ಮರಾಠಿಯಲ್ಲಿ ದಾಖಲೆ ಕೊಡಿ ಎನ್ನುವ ವಾದ ಮಾಡತೊಡಗಿದರು. ಇದರಿಂದ ಕೆರಳಿದ ಸರ್ಕಾರಿ‌ ನಾಮ ನಿರ್ದೇಶಿತ ಸದಸ್ಯ ರಮೇಶ ಸೊಂಟಕ್ಕಿ ಸೇರಿದಂತೆ ಬಿಜೆಪಿಯ ಕೆಲವರು ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಒಂದು ಹಂತದಲ್ಲಿ ಮರಾಠಿ ದಾಖಲೆ ಕೇಳಿದ ರವಿ ಸಾಳುಂಕೆ ಅವರನ್ನು ಮಹಾರಾಷ್ಟ್ರ ಕ್ಕೆ ಕಳುಹಿಸಿ ಎಂದರು.ಈ…

Read More
error: Content is protected !!