ಅಭಯ ಪಾಟೀಲರ ಸೂಚನೆಗೆ ಆಡಳಿತ ಪಕ್ಷದ ಘರ್ಜನೆ
ಬೆಳಗಾವಿ ಪಾಲಿಕೆ ಸಭೆಯಲ್ಲಿ ನಾಡನುಡಿ ಸಿಡಿಲು – “ ಮರಾಠಿ ಬೇಕಾದರೆ ಮಹಾರಾಷ್ಟ್ರಕ್ಕೆ ಹೋಗಲಿ- ರಮೇಶ ಸೊಂಟಕ್ಕಿ ಅಭಯ ಪಾಟೀಲರ ಸೂಚನೆಗೆ ಆಡಳಿತ ಪಕ್ಷದ ಘರ್ಜನೆ – ಕಾಂಗ್ರೆಸ್ ಸದಸ್ಯರ ಮೌನ ಚರ್ಚೆಗೆ ಎಡೆ ಬೆಳಗಾವಿ:ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಇಂದು ನಾಡು-ನುಡಿ ವಿಷಯದಲ್ಲಿ ರಾಜಕೀಯ ಚಂಡಮಾರುತವಾಗಿ ಬದಲಾಗಿದೆ. ಎಂಇಎಸ್ ನಾಡದ್ರೋಹಿ ನಿಲುವಿಗೆ ತೀವ್ರ ಪ್ರತಿಕ್ರಿಯೆ ನೀಡಿದ ಶಾಸಕರ ಆಕ್ರೋಶ ಸಭಾಂಗಣದಲ್ಲಿ ಗುಡುಗಿನಂತೆ ಪ್ರತಿಧ್ವನಿಸಿತು. ಅಭಯ ಪಾಟೀಲರ ಸೂಚನೆ – ಆಡಳಿತ ಪಕ್ಷದ ಘರ್ಜನೆ ಶಾಸಕ…

