ಪ್ರತಿಭೆಗೆ ಪುರಸ್ಕಾರ, ಸದ್ಗುಣಕ್ಕೆ ಪಾಠ…!

ಹುಬ್ಬಳ್ಳಿಯಲ್ಲಿ ಸಂಯುಕ್ತ ಕರ್ನಾಟಕ ನೌಕರರ ಸಂಘದ ಅಪೂರ್ವ ಸಮಾರಂಭ . **ಸಿಬ್ಬಂದಿ ಮಕ್ಕಳ ಸಾಧನೆಗೆ ಸನ್ಮಾನ; ಡಿಸಿಪಿ ರವೀಶ್ ಅವರಿಂದ ಮಾತೃಪಿತೃ ಭಕ್ತಿ, ಸದಾಚಾರದ ಮಾರ್ಗದರ್ಶನ ಲೋಕಶಿಕ್ಷಣ ಟ್ರಸ್ಟ್ ಅಡಿಯಲ್ಲಿ ನಡೆಯುತ್ತಿರುವ ಸಂಯುಕ್ತ ಕರ್ನಾಟಕಕ್ಕೆ ಓದುಗರೇ ಮಾಲೀಕರು!”* ಹುಬ್ಬಳ್ಳಿ, ಸಂಯುಕ್ತ ಕರ್ನಾಟಕ ನೌಕರರ ಸಂಘ ಆಯೋಜಿಸಿದ ಪ್ರತಿಭಾ ಪುರಸ್ಕಾರದಲ್ಲಿ ಅವರು ಮಾತನಾಡಿದರು.ಕರ್ನಾಟಕದ ಗೌರವವನ್ನು ವಿಶ್ವದಾದ್ಯಂತ ಉನ್ನತ ಹುದ್ದೆಗಳಿಂದ ಏರಿಸುತ್ತಿರುವ ಸಂಯುಕ್ತ ಕರ್ನಾಟಕ ಪತ್ರಿಕಾ ಸಿಬ್ಬಂದಿಯ ಮಕ್ಕಳ ಪ್ರತಿಭೆ, ಪರಿಶ್ರಮ ಮೆಚ್ಚುವಂತಹುದು ಎಂದರು.೨೦೨೨-೨೩, ೨೩-೨೪ ಮತ್ತು ೨೪-೨೫ನೇ ಸಾಲಿನ…

Read More
error: Content is protected !!