Headlines

ಭಾಷಾ ರಾಜಕಾರಣದಲ್ಲಿ ಮುಳುಗುತ್ತಿರುವ ಬೆಳಗಾವಿ ಪಾಲಿಕೆ

ಎಂಇಎಸ್ ಸದಸ್ಯರ ಸದಸ್ಯತ್ವ ರದ್ದತಿಗೆ ಕರವೇ ಆಗ್ರಹ – ಅಭಿವೃದ್ಧಿಗೆ ಅಡ್ಡಿಯಾದ ನಾಡದ್ರೋಹಿಗಳ ರಾಜಕೀಯ ಕನ್ನಡದ ನೆಲದಲ್ಲಿ ನಾಡದ್ರೋಹಿಗಳ ಆಟ – ದಿಕ್ಕು ತಪ್ಪುತ್ತಿರುವ ಬೆಳಗಾವಿ ಪಾಲಿಕೆ ಅಭಿವೃದ್ಧಿ “ಮಹಾನಗರ ಪಾಲಿಕೆಯ ಆಡಳಿತ ಹಸಿವಾದ ಬೆಳಗಾವಿಗೆ ಭಾಷಾ ರಾಜಕಾರಣವೇ ಶಾಪ” ಅಭಿವೃದ್ಧಿಗೆ ಅಡ್ಡಿಯಾದ ಎಂಇಎಸ್ ನಾಯಕರ ಭಾಷಾ ಜಗಳ – ಪಾಲಿಕೆಯಲ್ಲಿ ಮರಾಠಿ ಬೇಡ, ಅಭಿವೃದ್ಧಿ ಬೇಕು – ಕರವೇ ಎಚ್ಚರಿಕೆ, ಬೆಳಗಾವಿಯಲ್ಲಿ ಭಾಷಾ ರಾಜಕಾರಣ ಹೊಸದೇನಲ್ಲ. ಆದರೆ 2025ರಲ್ಲಿ ಸಹ ಇನ್ನೂ ಅದೇ ವ್ಯವಸ್ಥೆಯಲ್ಲಿ  ಅಲೆದಾಡುತ್ತಿರುವುದು…

Read More

कॉंग्रेसची कामगिरी घरोघरी पोहोचवावी” – राहुल जारकीहोळी

बेळगावमध्ये भव्य बाईक रॅली, कार्यकर्त्यांना संघटना बळकट करण्याचे आवाहन बेळगाव –राज्यातील कॉंग्रेस सरकारने राबवलेल्या गॅरंटी योजना गरीबांच्या जीवनात नवचैतन्य निर्माण केल्या असल्या तरी, प्रचाराच्या अभावामुळे त्या योजना सर्वसामान्य जनतेपर्यंत पूर्णतः पोहोचल्या नाहीत, असे मत राज्य युवा कॉंग्रेसचे प्रधान सरचिटणीस राहुल जारकीहोळी यांनी व्यक्त केले. बेळगाव शहरातील जिल्हा कॉंग्रेस भवनात आयोजित शहर युवा कॉंग्रेस समितीच्या कार्यकारिणी…

Read More

ಕಾಂಗ್ರೆಸ್ ಸಾಧನೆ ಮನೆಮನೆಗೆ ತಲುಪಲಿ” – ರಾಹುಲ್ ಜಾರಕಿಹೊಳಿ

ಕಾಂಗ್ರೆಸ್ ಸಾಧನೆ ಮನೆಮನೆಗೆ ತಲುಪಲಿ” – ರಾಹುಲ್ ಜಾರಕಿಹೊಳಿ ಬೆಳಗಾವಿಯಲ್ಲಿಬೃಹತ್ ಬೈಕ್ ರ್ಯಾಲಿ, ಕಾರ್ಯಕರ್ತರಿಗೆ ಸಂಘಟನೆ ಬಲಪಡಿಸುವ ಕರೆ ಬೆಳಗಾವಿ –ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಬಡವರ ಬದುಕಿಗೆ ನವಚೈತನ್ಯ ತುಂಬಿದ್ದರೂ, ಪ್ರಚಾರದ ಕೊರತೆಯಿಂದ ಸಾರ್ವಜನಿಕವಾಗಿ ಪರಿಪೂರ್ಣವಾಗಿ ತಲುಪಿಲ್ಲ ಎಂದು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ ಹೇಳಿದರು.ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ನಗರ ಯುವ ಕಾಂಗ್ರೆಸ್ ಸಮಿತಿ ಕಾರ್ಯಕಾರಿ ಸಭೆಯಲ್ಲಿ ಅವರು ಮಾತನಾಡಿದರು. ಈ ಹಿನ್ನಲೆಯಲ್ಲಿ ಕಾರ್ಯಕರ್ತರು…

Read More

ಇದು ಅರಬಾವಿಗೆ ಗೌರವ- ಬಾಲಚಂದ್ರ

ದೇವರಾಜ ಅರಸು ವಸತಿ ಶಾಲೆ ಬಿಲಕುಂದಿಗೆ ಮಂಜೂರು: ಶೈಕ್ಷಣಿಕ ಕ್ರಾಂತಿಗೆ ಹೊಸ ಓಕುಳಿ ಮೂಡಲಗಿ: ರಾಜ್ಯದಲ್ಲಿ ನಾಲ್ಕು ಕಂದಾಯ ವಿಭಾಗಗಳಿಗೆ ತಲಾ ಒಂದರಂತೆ ಮಂಜೂರಾದ ಡಿ. ದೇವರಾಜ ಅರಸು ವಸತಿ ಶಾಲೆಗಳಲ್ಲಿ ಬೆಳಗಾವಿ ವಿಭಾಗದಿಂದ ಬಿಲಕುಂದಿ ಗ್ರಾಮಕ್ಕೆ ಸಿಕ್ಕಿರುವ ಅವಕಾಶವನ್ನು ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೋಳಿ ಅವರು “ಇದು ಇತಿಹಾಸ ನಿರ್ಮಾಣದ ಕ್ಷಣ” ಎಂದು ಕರೆದಿದ್ದಾರೆ. ಶನಿವಾರದಂದು ಖಣದಾಳ ಸಮೀಪದ ಕಲ್ಲೊಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಈ ಮಾತುಗಳನ್ನು…

Read More

ಮೇಯರ್ ವಿಚಾರಣೆ.. Aug 4 ಕ್ಕೆ ಮುಂದೂಡಿಕೆ.!

ಬೆಂಗಳೂರು. ಬೆಳಗಾವಿ ತಿನಿಸುಕಟ್ಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಯರ್ ಮಂಗೇಶ ಪವಾರ್ ಮತ್ತು ನಗರಸೇವಕ‌ ಜಯಂತ ಜಾಧವ ಅವರ ಸದಸ್ಯತ್ವ ರದ್ದತಿ ವಿಚಾರಣೆ ಹೈಕೋರ್ಟ್ ನಲ್ಲಿ ನಡೆದು ಅಗಸ್ಟ 4 ಕ್ಕೆ ಮುಂದೂಡಿದೆ . ಇಂದೇ ವಿಚಾರಣೆ ಅಂತಿಮ ಆದೇಶ ಹೊರಬರುವ ಲಕ್ಷಣಗಳಿದ್ದವು.ಆದರೆ ಸಧ್ಯ ಬಂದಿರುವ ಮಾಹಿತಿ ಪ್ರಕಾರ ವಿಚಾರಣೆ August 4 ಮುಂದಕ್ಕೆ ಹೋಗಿದೆ . ಸರ್ಕಾರದ ಪರವಾಗಿ ವಿಚಾರಣೆಗೆ ಹಾಜರಾಗಬೇಕಿದ್ದ ಅಡ್ವೋಕೇಟ್ ಜನರಲ್ ಅವರು ಗೈರಾಗಿದ್ದು ಇದಕ್ಕೆ ಕಾರಣ ಎನ್ನಲಾಗುತ್ತದೆ.. ಆದರೆ ಮತ್ತೊಂದು ಮೂಲಗಳ ಪ್ರಕಾರ…

Read More
error: Content is protected !!