Headlines

ಭಾಷಾ ರಾಜಕಾರಣದಲ್ಲಿ ಮುಳುಗುತ್ತಿರುವ ಬೆಳಗಾವಿ ಪಾಲಿಕೆ

ಎಂಇಎಸ್ ಸದಸ್ಯರ ಸದಸ್ಯತ್ವ ರದ್ದತಿಗೆ ಕರವೇ ಆಗ್ರಹ – ಅಭಿವೃದ್ಧಿಗೆ ಅಡ್ಡಿಯಾದ ನಾಡದ್ರೋಹಿಗಳ ರಾಜಕೀಯ ಕನ್ನಡದ ನೆಲದಲ್ಲಿ ನಾಡದ್ರೋಹಿಗಳ ಆಟ – ದಿಕ್ಕು ತಪ್ಪುತ್ತಿರುವ ಬೆಳಗಾವಿ ಪಾಲಿಕೆ ಅಭಿವೃದ್ಧಿ “ಮಹಾನಗರ ಪಾಲಿಕೆಯ ಆಡಳಿತ ಹಸಿವಾದ ಬೆಳಗಾವಿಗೆ ಭಾಷಾ ರಾಜಕಾರಣವೇ ಶಾಪ” ಅಭಿವೃದ್ಧಿಗೆ ಅಡ್ಡಿಯಾದ ಎಂಇಎಸ್ ನಾಯಕರ ಭಾಷಾ ಜಗಳ – ಪಾಲಿಕೆಯಲ್ಲಿ ಮರಾಠಿ ಬೇಡ, ಅಭಿವೃದ್ಧಿ ಬೇಕು – ಕರವೇ ಎಚ್ಚರಿಕೆ, ಬೆಳಗಾವಿಯಲ್ಲಿ ಭಾಷಾ ರಾಜಕಾರಣ ಹೊಸದೇನಲ್ಲ. ಆದರೆ 2025ರಲ್ಲಿ ಸಹ ಇನ್ನೂ ಅದೇ ವ್ಯವಸ್ಥೆಯಲ್ಲಿ  ಅಲೆದಾಡುತ್ತಿರುವುದು…

Read More

कॉंग्रेसची कामगिरी घरोघरी पोहोचवावी” – राहुल जारकीहोळी

बेळगावमध्ये भव्य बाईक रॅली, कार्यकर्त्यांना संघटना बळकट करण्याचे आवाहन बेळगाव –राज्यातील कॉंग्रेस सरकारने राबवलेल्या गॅरंटी योजना गरीबांच्या जीवनात नवचैतन्य निर्माण केल्या असल्या तरी, प्रचाराच्या अभावामुळे त्या योजना सर्वसामान्य जनतेपर्यंत पूर्णतः पोहोचल्या नाहीत, असे मत राज्य युवा कॉंग्रेसचे प्रधान सरचिटणीस राहुल जारकीहोळी यांनी व्यक्त केले. बेळगाव शहरातील जिल्हा कॉंग्रेस भवनात आयोजित शहर युवा कॉंग्रेस समितीच्या कार्यकारिणी…

Read More

ಕಾಂಗ್ರೆಸ್ ಸಾಧನೆ ಮನೆಮನೆಗೆ ತಲುಪಲಿ” – ರಾಹುಲ್ ಜಾರಕಿಹೊಳಿ

ಕಾಂಗ್ರೆಸ್ ಸಾಧನೆ ಮನೆಮನೆಗೆ ತಲುಪಲಿ” – ರಾಹುಲ್ ಜಾರಕಿಹೊಳಿ ಬೆಳಗಾವಿಯಲ್ಲಿಬೃಹತ್ ಬೈಕ್ ರ್ಯಾಲಿ, ಕಾರ್ಯಕರ್ತರಿಗೆ ಸಂಘಟನೆ ಬಲಪಡಿಸುವ ಕರೆ ಬೆಳಗಾವಿ –ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಬಡವರ ಬದುಕಿಗೆ ನವಚೈತನ್ಯ ತುಂಬಿದ್ದರೂ, ಪ್ರಚಾರದ ಕೊರತೆಯಿಂದ ಸಾರ್ವಜನಿಕವಾಗಿ ಪರಿಪೂರ್ಣವಾಗಿ ತಲುಪಿಲ್ಲ ಎಂದು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ ಹೇಳಿದರು.ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ನಗರ ಯುವ ಕಾಂಗ್ರೆಸ್ ಸಮಿತಿ ಕಾರ್ಯಕಾರಿ ಸಭೆಯಲ್ಲಿ ಅವರು ಮಾತನಾಡಿದರು. ಈ ಹಿನ್ನಲೆಯಲ್ಲಿ ಕಾರ್ಯಕರ್ತರು…

Read More

ಇದು ಅರಬಾವಿಗೆ ಗೌರವ- ಬಾಲಚಂದ್ರ

ದೇವರಾಜ ಅರಸು ವಸತಿ ಶಾಲೆ ಬಿಲಕುಂದಿಗೆ ಮಂಜೂರು: ಶೈಕ್ಷಣಿಕ ಕ್ರಾಂತಿಗೆ ಹೊಸ ಓಕುಳಿ ಮೂಡಲಗಿ: ರಾಜ್ಯದಲ್ಲಿ ನಾಲ್ಕು ಕಂದಾಯ ವಿಭಾಗಗಳಿಗೆ ತಲಾ ಒಂದರಂತೆ ಮಂಜೂರಾದ ಡಿ. ದೇವರಾಜ ಅರಸು ವಸತಿ ಶಾಲೆಗಳಲ್ಲಿ ಬೆಳಗಾವಿ ವಿಭಾಗದಿಂದ ಬಿಲಕುಂದಿ ಗ್ರಾಮಕ್ಕೆ ಸಿಕ್ಕಿರುವ ಅವಕಾಶವನ್ನು ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೋಳಿ ಅವರು “ಇದು ಇತಿಹಾಸ ನಿರ್ಮಾಣದ ಕ್ಷಣ” ಎಂದು ಕರೆದಿದ್ದಾರೆ. ಶನಿವಾರದಂದು ಖಣದಾಳ ಸಮೀಪದ ಕಲ್ಲೊಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಈ ಮಾತುಗಳನ್ನು…

Read More

ಮೇಯರ್ ವಿಚಾರಣೆ.. Aug 4 ಕ್ಕೆ ಮುಂದೂಡಿಕೆ.!

ಬೆಂಗಳೂರು. ಬೆಳಗಾವಿ ತಿನಿಸುಕಟ್ಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಯರ್ ಮಂಗೇಶ ಪವಾರ್ ಮತ್ತು ನಗರಸೇವಕ‌ ಜಯಂತ ಜಾಧವ ಅವರ ಸದಸ್ಯತ್ವ ರದ್ದತಿ ವಿಚಾರಣೆ ಹೈಕೋರ್ಟ್ ನಲ್ಲಿ ನಡೆದು ಅಗಸ್ಟ 4 ಕ್ಕೆ ಮುಂದೂಡಿದೆ . ಇಂದೇ ವಿಚಾರಣೆ ಅಂತಿಮ ಆದೇಶ ಹೊರಬರುವ ಲಕ್ಷಣಗಳಿದ್ದವು.ಆದರೆ ಸಧ್ಯ ಬಂದಿರುವ ಮಾಹಿತಿ ಪ್ರಕಾರ ವಿಚಾರಣೆ August 4 ಮುಂದಕ್ಕೆ ಹೋಗಿದೆ . ಸರ್ಕಾರದ ಪರವಾಗಿ ವಿಚಾರಣೆಗೆ ಹಾಜರಾಗಬೇಕಿದ್ದ ಅಡ್ವೋಕೇಟ್ ಜನರಲ್ ಅವರು ಗೈರಾಗಿದ್ದು ಇದಕ್ಕೆ ಕಾರಣ ಎನ್ನಲಾಗುತ್ತದೆ.. ಆದರೆ ಮತ್ತೊಂದು ಮೂಲಗಳ ಪ್ರಕಾರ…

Read More

ಕಾಂಗ್ರೆಸ್‌ ಬಲವರ್ಧನೆಗೆ ಯುವಶಕ್ತಿ ಮುಖ್ಯ: ಸಚಿವ ಸತೀಶ್ ಜಾರಕಿಹೊಳಿ

ಬೈಲಹೊಂಗಲ:“ಬಿಜೆಪಿಯವರು ಕೆಲಸ ಮಾಡದೇ ಪ್ರಚಾರ ಪಡೆಯುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಜನಪರ ಅಭಿವೃದ್ಧಿ ಕಾರ್ಯ ಮಾಡಿದ್ದರೂ ಅದರ ಮಾಹಿತಿ ಜನರಿಗೆ ತಲುಪುತ್ತಿಲ್ಲ. ಯುವ ಕಾರ್ಯಕರ್ತರು ಈ ದಿಕ್ಕಿನಲ್ಲಿ ತೊಡಗಿಕೊಂಡರೆ, ದೇಶ-ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬಲಿಷ್ಠಗೊಳಿಸಬಹುದು” ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕರೆ ನೀಡಿದರು. ಬೆಳಗಾವಿ ಜಿಲ್ಲಾ ಗ್ರಾಮೀಣ ಯುವ ಕಾಂಗ್ರೆಸ್‌ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ “ಯುವ ಪರ್ವ ಪ್ರತಿಜ್ಞೆ” ಸಮಾರಂಭವನ್ನು ಬೈಲಹೊಂಗಲದ ಬಿ.ಬಿ. ಗಣಾಚಾರಿ ಕಲ್ಯಾಣ ಮಂಟಪದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು,“2028ರ ಚುನಾವಣೆ…

Read More

ಪ್ರತಿಭೆಗೆ ಪುರಸ್ಕಾರ, ಸದ್ಗುಣಕ್ಕೆ ಪಾಠ…!

ಹುಬ್ಬಳ್ಳಿಯಲ್ಲಿ ಸಂಯುಕ್ತ ಕರ್ನಾಟಕ ನೌಕರರ ಸಂಘದ ಅಪೂರ್ವ ಸಮಾರಂಭ . **ಸಿಬ್ಬಂದಿ ಮಕ್ಕಳ ಸಾಧನೆಗೆ ಸನ್ಮಾನ; ಡಿಸಿಪಿ ರವೀಶ್ ಅವರಿಂದ ಮಾತೃಪಿತೃ ಭಕ್ತಿ, ಸದಾಚಾರದ ಮಾರ್ಗದರ್ಶನ ಲೋಕಶಿಕ್ಷಣ ಟ್ರಸ್ಟ್ ಅಡಿಯಲ್ಲಿ ನಡೆಯುತ್ತಿರುವ ಸಂಯುಕ್ತ ಕರ್ನಾಟಕಕ್ಕೆ ಓದುಗರೇ ಮಾಲೀಕರು!”* ಹುಬ್ಬಳ್ಳಿ, ಸಂಯುಕ್ತ ಕರ್ನಾಟಕ ನೌಕರರ ಸಂಘ ಆಯೋಜಿಸಿದ ಪ್ರತಿಭಾ ಪುರಸ್ಕಾರದಲ್ಲಿ ಅವರು ಮಾತನಾಡಿದರು.ಕರ್ನಾಟಕದ ಗೌರವವನ್ನು ವಿಶ್ವದಾದ್ಯಂತ ಉನ್ನತ ಹುದ್ದೆಗಳಿಂದ ಏರಿಸುತ್ತಿರುವ ಸಂಯುಕ್ತ ಕರ್ನಾಟಕ ಪತ್ರಿಕಾ ಸಿಬ್ಬಂದಿಯ ಮಕ್ಕಳ ಪ್ರತಿಭೆ, ಪರಿಶ್ರಮ ಮೆಚ್ಚುವಂತಹುದು ಎಂದರು.೨೦೨೨-೨೩, ೨೩-೨೪ ಮತ್ತು ೨೪-೨೫ನೇ ಸಾಲಿನ…

Read More

ಸತೀಶ್ ಸಮೂಹ – ರಾಷ್ಟ್ರದ ಅಗ್ರಗಣ್ಯ ಉದ್ಯಮ ಶಕ್ತಿಯ ಸಂಕೇತ

ಉದ್ಯಮ ಶ್ರೇಷ್ಠ” – ರಾಷ್ಟ್ರಕ್ಕೆ ಬೆಳಗಾವಿಯ ಹೆಮ್ಮೆ ಸತೀಶ್ ಸಮೂಹ – ಸಕ್ಕರೆ ಉದ್ಯಮದ ಚಿನ್ನದ ಅಧ್ಯಾಯ ಶತಮಾನೋತ್ಸವ ವೇದಿಕೆಯಲ್ಲಿ ಬೆಳಗಾವಿಯ ಜಯಘೋಷ ನವೀನ ತಂತ್ರಜ್ಞಾನ + ದಕ್ಷ ನಿರ್ವಹಣೆ = ಯಶೋಗಾಥೆ ಈ ಗೌರವ ಕಾರ್ಮಿಕ-ರೈತರ ಹಗಲು-ರಾತ್ರಿ ಶ್ರಮದ ಫಲ” ಸತೀಶ್ ಜಾರಕಿಹೊಳಿ – ಕೈಗಾರಿಕಾ ದೃಷ್ಟಿಯ ವಿಸ್ಮಯಶಕ್ತಿ ಸರ್ಕ್ಯೂಲರ್ ಎಕಾನಮಿ ಮಾದರಿಯಲ್ಲಿ ರಾಷ್ಟ್ರದ ಮುಂಚೂಣಿ ಸಂಸ್ಥೆ *ಎನರ್ಜಿ, ಎಥನಾಲ್ ಮತ್ತು ಬಯೋ ಗ್ಯಾಸ್ – ಹಸಿರು ಕ್ರಾಂತಿಯ ಹಾದಿಯಲ್ಲಿ ಬೆಳಗಾವಿಯ ಕೈಗಾರಿಕಾ ಪರಂಪರೆಯಲ್ಲಿ ಸತೀಶ್…

Read More

बॅनर फाडणाऱ्यांवर कारवाईची मागणी

बेळगाव:शहरातील प्रसिद्ध श्री मंगाई जत्रेच्या निमित्ताने लावण्यात आलेल्या स्वागत बॅनर फाडणाऱ्यांवर कारवाई करावी, अशी मागणी महापालिकेतील भाजप नगरसेवकांच्या प्रतिनिधी मंडळाने केली आहे. महापौर मंगेश पवार, उपमहापौर वाणी जोशी आणि सत्तारूढ पक्षनेते हनुमंत कोंगळी यांच्या नेतृत्वाखालील प्रतिनिधी मंडळाने पोलीस आयुक्त भूषण गुलाबराव बोरेसे यांना निवेदन दिले. जत्रेदरम्यान अशा प्रकारे शांतता भंग करण्याचे काम खोडसाळ मंडळी करत…

Read More
error: Content is protected !!