ಬ್ಯಾನರ್ ಹರಿದವರ‌ ಮೇಲೆ ಕ್ರಮಕ್ಕೆ ಆಗ್ರಹಬೆಳಗಾವಿ.ನಗರದ ಪ್ರಸಿದ್ಧ ಶ್ರೀ ಮಂಗಾಯಿ ಜಾತ್ರೆ ನಿಮಿತ್ತ ಹಾಕಲಾಗಿದ್ದ ಸ್ವಾಗತ ಬ್ಯಾನರ್ ಹರಿದವರ ವಿರುದ್ಧ ಕ್ರಮ ತೆಗೆದು ಕೊಳ್ಳಬೇಕೆಂದು‌ ಪಾಲಿಕೆಯ ಬಿಜೆಪಿ ನಗರಸೇವಕರ ನಿಯೋಗ ಆಗ್ರಹಿಸಿದೆ. ಮೇಯರ್ ಮಂಗೇಶ ಪವಾರ್, ಉಪಮೇಯರ ವಾಣಿ ಜೋಶಿ ಮತ್ತು ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ ನೇತ್ರತ್ವದ ನಿಯೋಗ ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಬೋರಸೆ ಅವರಿಗೆ ಮನವಿ ಪತ್ರ ಅರ್ಪಿಸಿತು. ಜಾತ್ರೆಯ ಸಂದರ್ಭದಲ್ಲಿ ಈ ಮೂಲಕ ಶಾಂತಿ ಕದಡುವ ಕೆಲಸವನ್ಬು ಕಿಡಿಗೇಡಿಗಳು ಮಾಡುತ್ತಿದ್ದಾರೆ….

Read More

ಅಭಯ ಪಾಟೀಲರ ಸೂಚನೆಗೆ ಆಡಳಿತ ಪಕ್ಷದ ಘರ್ಜನೆ

ಬೆಳಗಾವಿ ಪಾಲಿಕೆ ಸಭೆಯಲ್ಲಿ ನಾಡನುಡಿ ಸಿಡಿಲು – “ ಮರಾಠಿ ಬೇಕಾದರೆ ಮಹಾರಾಷ್ಟ್ರಕ್ಕೆ ಹೋಗಲಿ- ರಮೇಶ ಸೊಂಟಕ್ಕಿ ಅಭಯ ಪಾಟೀಲರ ಸೂಚನೆಗೆ ಆಡಳಿತ ಪಕ್ಷದ ಘರ್ಜನೆ – ಕಾಂಗ್ರೆಸ್ ಸದಸ್ಯರ ಮೌನ ಚರ್ಚೆಗೆ ಎಡೆ ಬೆಳಗಾವಿ:ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಇಂದು ನಾಡು-ನುಡಿ ವಿಷಯದಲ್ಲಿ ರಾಜಕೀಯ ಚಂಡಮಾರುತವಾಗಿ ಬದಲಾಗಿದೆ. ಎಂಇಎಸ್ ನಾಡದ್ರೋಹಿ ನಿಲುವಿಗೆ ತೀವ್ರ ಪ್ರತಿಕ್ರಿಯೆ ನೀಡಿದ ಶಾಸಕರ ಆಕ್ರೋಶ ಸಭಾಂಗಣದಲ್ಲಿ ಗುಡುಗಿನಂತೆ ಪ್ರತಿಧ್ವನಿಸಿತು. ಅಭಯ ಪಾಟೀಲರ ಸೂಚನೆ – ಆಡಳಿತ ಪಕ್ಷದ ಘರ್ಜನೆ ಶಾಸಕ…

Read More

ಪಾಲಿಕೆಗೆ ನುಗ್ಗಿದ ಕರವೇ!

ಬೆಳಗಾವಿ.ಮಹಾನಗರ ಪಾಲಿಕೆಯಲ್ಲಿ‌ ಭಾಷಾ ವಿವಾದ ಸೃಷ್ಡಿಯಾದ ಹಿನ್ನೆಲೆಯಲ್ಲಿ ಕರವೇ ಕಾರ್ಯಕರ್ತರು ಪಾಲಿಕೆಗೆ ನುಗ್ಗಿ ನಗರಸೇವಕ ವಿರುದ್ಧ ಧಿಕ್ಕಾರ ಕೂಗಿದರು.ಕರವೇ ಮುಖಂಡ ದೀಪಕ ಗುಡಗನಟ್ಟೆ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ಪಾಲಿಕೆಗೆ ನುಗ್ಗಿ ಧಿಕ್ಕಾರ ಹೇಳಿದರು. ಅಷ್ಟೆ ಅಲ್ಲ ನಗರಸೇವಕ ರವಿ ಸಾಳುಂಕೆ ಅವರ ಸದಸ್ಯತ್ವ ರದ್ದು ಮಾಡಬೇಕು ಎಂದು ಆಗ್ರಹಿಸಿದರು .ಡಿಸಿಪಿ ನಾರಾಯಣ ಬರಮನಿ, ಎಸಿಪಿ ಕಟ್ಟಿಮನಿ ಮುಂತಾದವರು ಹಾಜರಿದ್ದು ಪರಿಸ್ಥಿತಿಯನ್ನು ನಿಭಾಯಿಸಿದರು.

Read More

ಪಾಲಿಕೆಯಲ್ಲಿ ಎಂಇಎಸ್ ಪುಂಡಾಟ

ಬೆಳಗಾವಿಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮತ್ತೇ ಕನ್ನಡ , ಮರಾಠಿ ಭಾಷಾ ವಿವಾದ ಭುಗಿಲೆದ್ದಿತು.ಸಭೆಯ ಆರಂಭದಲ್ಲಿಯೇ ಅಜೆಂಡಾದಲ್ಲಿನ‌ ವಿಷಯ ಬದಿಗೊತ್ತಿ ಎಂಇಎಸ್ ಸದಸ್ಯ ರವಿ ಸಾಳುಂಕೆ ಅವರು ಮರಾಠಿಯಲ್ಲಿ ದಾಖಲೆ ಕೊಡಿ ಎನ್ನುವ ವಾದ ಮಾಡತೊಡಗಿದರು. ಇದರಿಂದ ಕೆರಳಿದ ಸರ್ಕಾರಿ‌ ನಾಮ ನಿರ್ದೇಶಿತ ಸದಸ್ಯ ರಮೇಶ ಸೊಂಟಕ್ಕಿ ಸೇರಿದಂತೆ ಬಿಜೆಪಿಯ ಕೆಲವರು ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಒಂದು ಹಂತದಲ್ಲಿ ಮರಾಠಿ ದಾಖಲೆ ಕೇಳಿದ ರವಿ ಸಾಳುಂಕೆ ಅವರನ್ನು ಮಹಾರಾಷ್ಟ್ರ ಕ್ಕೆ ಕಳುಹಿಸಿ ಎಂದರು.ಈ…

Read More

You can file a complaint at any police station!”

Station Modernization – Towards Humane Policing Complaint desks, women’s help, and better infrastructure for the public A bold step towards people-friendly policing in Belagavi Cybercrime and Drug Trade Under Watch Special teams to bust drug mafia; awareness drives for students Traffic Management – Modern Solutions in Place Police to Every Household” – Direct Contact Initiative…

Read More

ಯಾವುದೇ ಠಾಣೆಯಲ್ಲಿ ದೂರು ದಾಖಲಿಸಬಹುದು!

ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಬೆಳಗಾವಿ ಪೊಲೀಸ್ ಇಲಾಖೆ ಜನಸ್ನೇಹಿ ಧೋರಣೆಗೆ ಹೊಸ ರೂಪ ಠಾಣೆ ಅಂದರೆ ಭೀತಿ ಅಲ್ಲ, ನಂಬಿಕೆ – ಬೆಳಗಾವಿ ಪೊಲೀಸರ ಹೊಸ ಪ್ರಯೋಗ ಮನೆ ಮನೆಗೆ ಪೊಲೀಸ್’ ಯೋಜನೆಯ ಮೂಲಕ ನೇರ ಸಂಪರ್ಕ, ನಂಬಿಕೆ ಕಟ್ಟುವ ನಿಟ್ಟಿಗೆ ಹೆಜ್ಜೆ ಬೆಳಗಾವಿ:ಪೊಲೀಸ್ ಇಲಾಖೆಯ ಜನಪರ ಧೋರಣೆಗೆ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿರುವ ಬೆಳಗಾವಿ ಪೊಲೀಸ್ ಆಯುಕ್ತ ಭೂಷಣ್ ಬೋರಸೆ, “ನೊಂದವರು ಯಾವುದೇ ಪ್ರದೇಶದ ನಿವಾಸಿಯಾದರೂ, ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದು. ನಿರಾಕರಣೆ…

Read More

ಸದಸ್ಯತ್ವ ಅಭಿಯಾನಕ್ಕೆ ಆಧ್ಯತೆ- ಬ್ರಾಹ್ಮಣ ಸಮಾಜ

ಬೆಳಗಾವಿ .ಟ್ರಸ್ಟನ ಸದಸ್ಯತ್ವ ಅಭಿಯಾನ‌ ಸೇರಿದಂತೆ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ಚಾಚುವ ಮಹತ್ವದ ನಿರ್ಧಾರವನ್ನು ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ ಕೈಗೊಂಡಿದೆ.ಉದ್ಯಮಬಾಗದಲ್ಲಿರುವ ಸಿಲೆಬ್ರೆಷನ್ ಸಭಾಗೃಹ ದಲ್ಲಿ ನಡೆದ ಟ್ರಸ್ಟನ ಕಾರ್ಯಕಾರಿ‌ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ರಾಮ ಭಂಡಾರಿ ಅವರು ಸಂಘಟನೆ ದೃಷ್ಟಿಯಿಂದ ಸದಸ್ಯತ್ವ ಹೆಚ್ಚಿಸುವ ಅಭಿಯಾನ ಮಾಡಬೇಕಾಗಿದೆ. ಜೊತೆಗೆ ಬೆಳಗಾವಿಯ ಪ್ರತಿಯೊಂದು ಪ್ರದೇಶಕ್ಕೆ ಹೋಗಿ ಸಭೆ ಮಾಡುವ ತೀರ್ಮಾನ ಮಾಡಲಾಯಿತು.ಅಷ್ಟೆ ಅಲ್ಲ ಶ್ರಾವಣ ಮಾಸದ…

Read More

Brahmin Samaj Trust Begins Membership Drive, Student Aid Initiative

Belagavi Brahmin Trust Begins Membership Drive, Student Aid Initiative Belagavi.The District Brahmin Society Trust has taken a significant decision to launch a membership drive and extend a helping hand to economically disadvantaged Brahmin students. This decision was taken during the Executive Committee meeting of the Trust held at the Celebration Hall in Udyambag. Presiding over…

Read More

ಬೆಳಗಾವಿಗೆ ಗ್ರೀನ್ ಶಕ್ತಿ !

ಸಚಿವರು ಹರಡಿದ ಹಸಿರು ಬೆಳಕು – ಬೆಳಗಾವಿ ಬೆಳೆಯುತ್ತಿದೆ.!ಬೆಳಗಾವಿಯ ಹಳ್ಳಿಗಳಿಗೆ ಶಕ್ತಿಯ ಹೊಸ ದಿಕ್ಕು ತೋರಿಸುತ್ತಿರುವ ಈ ಯೋಜನೆ, ಗ್ರಾಮೀಣ ಕರ್ನಾಟಕದ ಸಹಜ ಶಕ್ತಿ ಬಳಕೆಯ ಮಾದರಿಯಾಗಿದೆ. ಸತೀಶ ಜಾರಕಿಹೊಳಿ ಅವರ ಸರಳವಾದ, ಶ್ರಮಪೂರ್ಣ ನಾಯಕತ್ವ ಈ ಅಭಿವೃದ್ಧಿಗೆ ಹಿರಿಮೆಯನ್ನು ತಂದಿದೆ. ಸಚಿವ ಸತೀಶ ಜಾರಕಿಹೊಳಿ ಮುನ್ನಡೆಸಿದ ಹಸಿರು ಕ್ರಾಂತಿ – ಎಂಟು ಹಳ್ಳಿಗಳಿಗೆ 110 ಕೆವಿ ಉಪಕೇಂದ್ರ ಬೆಳಗಾವಿ:ಗ್ರಾಮೀಣ ಬೆಳವಣಿಗೆಯ ನಿಜವಾದ ನಾಯಕತ್ವವೇನು ಎಂಬುದನ್ನು ರಾಜ್ಯ ಲೋಕೋಪಯೋಗಿ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ…

Read More

RCF Lights the Path: 68 Govt School Students Get Tabs, Dreams Get Wings

Foundation Empowers 68 Government School Students with Tabs and Training ToolsMLA Raju Sait, top officials urge students to chase excellence Belagavi, July 20:In a significant step towards empowering meritorious students from government high schools, 68 students from the Belagavi educational district were gifted tablet computers and academic kits by the Rajalakshmi Children Foundation (RCF) on…

Read More
error: Content is protected !!