Headlines

टिळकवाडी ओव्हरब्रिज वाद: बेळगावाच्या आवाजाला मोदी उत्तर देतील का?

बेळगाव, ऐतिहासिक परंपरेने समृद्ध असलेल्या बेळगावातील टिळकवाडी परिसरातील रेल्वे ओव्हरब्रिज (ROB) प्रकल्प आता तीव्र वादाचा विषय बनला आहे. शेकडो घरे, शाळा, मंदिरे आणि व्यापारी प्रतिष्ठानांच्या जीवनवाहिनी असलेल्या मुख्य रस्त्यावरच हा प्रकल्प उभारला जात असून, त्यामुळे नागरिकांमध्ये असुरक्षेची भावना वाढली आहे. ” *आमचा हक्क, आमचा मार्ग”* या घोषणेसह टिळकवाडीचे नागरिक पंतप्रधान नरेंद्र मोदी यांचे लक्ष वेधण्याचा…

Read More

ಟಿಳಕವಾಡಿ ಓವರ್ ಬ್ರಿಡ್ಜ್ ನಿರ್ಮಿಸಿದರೆ ದೇವಸ್ಥಾನಕ್ಕೆ ಧಕ್ಕೆ?

ಟಿಳಕವಾಡಿ ಓವರ್ ಬ್ರಿಡ್ಜ್ ವಿವಾದ: ಬೆಳಗಾವಿಯ ಧ್ವನಿಗೆ ಮೋದಿ ಉತ್ತರ ಕೊಡುವರಾ? ಸಾವಿರ ಜನರ ಮನವಿ‌ ಪತ್ರರವಾನೆ ರೇಲ್ವೆ‌ ಮೇಲ್ಸೇತುವೆ ನಿರ್ಮಾಣವಾದರೆ ದೇವಸ್ಥಾನ ಗಳಿಗೆ ಧಕ್ಕೆ ಸಾಧ್ಯತೆ. 6 ಸಾವಿರ ವಿದ್ಯಾರ್ಥಿಗಳಿಗೆ ತೊಂದರೆ. ಅಂಬ್ಯುಲೆನ್ಸಗೂ ದಾರಿ ಇರಲ್ಲ ಬೆಳಗಾವಿ, ಐತಿಹಾಸಿಕ ತಾಣಗಳ ತಾಯಿನಾಡಾದ ಬೆಳಗಾವಿಯ ಟಿಳಕವಾಡಿಯಲ್ಲಿ Railway Overbridge (ROB) ಯೋಜನೆಯ ಗೊಂದಲ ತೀವ್ರ ಸ್ವರೂಪ ಪಡೆದುಕೊಂಡಿದೆ. ಇಲ್ಲಿ ನೂರಾರು ಮನೆ, ಶಾಲೆ, ದೇವಾಲಯ, ವ್ಯಾಪಾರ ಸ್ಥಾಪನೆಗಳಿಗೆ ಜೀವಾಳವಾಗಿರುವ ರಸ್ತೆ ಇದೀಗ ಸ್ಥಗಿತವಾಗುವ ಭೀತಿಯಲ್ಲಿ ಬಿದ್ದಿದೆ. ”…

Read More

ಶವ, ಅತ್ಯಾಚಾರ, ನಾಪತ್ತೆ… ಧರ್ಮಸ್ಥಳಕ್ಕೆ ಎಸ್‌ಐಟಿ ಎಂಟ್ರಿ”

ಧರ್ಮಸ್ಥಳ ಶವ ವಿಲೇವಾರಿ ಕುತಂತ್ರ? ಎಸ್‌ಐಟಿ ರಚನೆಗೆ ರಾಜ್ಯ ಸರ್ಕಾರ ಆದೇಶ – ತನಿಖೆಗೆ ಗಂಭೀರ ತಿರುವು ಬೆಂಗಳೂರು:ಧರ್ಮಸ್ಥಳದ ಸುತ್ತಮುತ್ತ ದ್ವಿಜ್ಞಾತ ಶವ ವಿಲೇವಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಂತೆ ಹುಟ್ಟಿಸುವ ಮಾಹಿತಿ ಬೆಳಕಿಗೆ ಬಂದಿದ್ದು, ರಾಜ್ಯ ಸರ್ಕಾರವು ಶೀಘ್ರ ಕ್ರಮ ಕೈಗೊಂಡಿದೆ. ಹಲವು ಶವಗಳನ್ನು ವಿಲೀನಗೊಳಿಸಿದ್ದಾಗಿ ವಕೀಲರ ಮೂಲಕ ವ್ಯಕ್ತಿಯೊಬ್ಬರು ಧರ್ಮಸ್ಥಳ ಪೊಲೀಸ್ ಠಾಣೆಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ವಿಶೇಷ ತನಿಖಾ ತಂಡ (SIT) ರಚನೆಗೆ ಆದೇಶ ಹೊರಡಿಸಿದೆ. ಈ ಆರೋಪ ಸುತ್ತ ನಡೆದಿರುವ…

Read More

ಕತ್ತಿ ಹೇಳಿಕೆ- ಸಮಯ ಬಂದಾಗ ತಕ್ಕ ಉತ್ತರ ಸಿಗುತ್ತೆ…ಸತೀಶ್.

ಹುಕ್ಕೇರಿ:“ಆದೇಶ ಪತ್ರ ಕೊಡೋದೂ ಇಲ್ಲ, ಪೋಸ್ ಕೊಡುವ ಕಲೆ ನಮ್ಮಲ್ಲ!” ಎಂದು ಸಚಿವ ಸತೀಶ ಜಾರಕಿಹೊಳಿ ಅವರು ಮಾಜಿ ಶಾಸಕ ರಮೇಶ ಕತ್ತಿಗೆ ಪ್ರತ್ಯುತ್ತರ ನೀಡಿದ್ದಾರೆ.ಹುಕ್ಕೇರಿ ಹೊರಗಿನವರಿಗೆ ಆಡಳಿತದ ಅವಕಾಶ ನೀಡುವುದಿಲ್ಲ ಎನ್ನುವ ಕತ್ತಿಯ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಜಾರಕಿಹೊಳಿ, “ಸಮಯ ಬಂದಾಗ ಉತ್ತರ ಕೊಡುವೆ. ನಾವು ಆಯುರ್ವೇದಿಕ ಡಾಕ್ಟರ್ ತರಹ – ಸ್ಲೋ ಆಗಿ, ಗಂಭೀರವಾಗಿ ಹೊಡೆತ್ತೇವೆ!” ಎಂದು ಗೂಢವಾಗಿ ಪ್ರತಿಕ್ರಿಯಿಸಿದರು. ವಿದ್ಯುತ್ ಸಹಕಾರಿ ಸಂಘ ಚುನಾವಣೆ ಬಗ್ಗೆ ಸ್ಪಷ್ಟನೆತಾಲೂಕಿನ ನೀಡಸೋಸಿ ದುರದುಂಡೇಶ್ವರ ಮಠದಲ್ಲಿ…

Read More

ಪತ್ರಕರ್ತರಿಗೆ ಆರೋಗ್ಯ ಕಾರ್ಡ ವಿತರಣೆ

ಮಹಾನಗರ ಪಾಲಿಕೆಯಿಂದ ನೀಡಲಾದ ಹೆಲ್ತ್ ಕಾರ್ಡ ಮೇಯರ್, ಉಪಮೇಯರ್, ಆಡಳಿತ ಗುಂಪಿನ ನಾಯಕ ಮತ್ತು ಆಯುಕ್ತರಿಂ‌ದ ಕಾರ್ಡ ವಿತರಣೆ. ಪಾಲಿಕೆಗೆ ಧನ್ಯವಾದ ಹೇಳಿದ ಪತ್ರಕರ್ತರು ಬೆಳಗಾವಿಆರೋಗ್ಯದ ವಿಮೆ ಮಾಡಿರುವುದು ಪತ್ರಕರ್ತರ ಆರೋಗ್ಯದ ಸಲುವಾಗಿ ಎಂದು ಮೇಯರ್ ಮಂಗೇಶ್ ಪವಾರ್ ಹೇಳಿದರು.ಶನಿವಾರ ಬೆಳಗಾವಿ ಮೇಯರ್ ಕಚೇರಿಯಲ್ಲಿ ಪತ್ರಕರ್ತರಿಗೆ ಆರೋಗ್ಯ ವಿಮೆ ಕಾರ್ಡ್ ವಿತರಿಸಿ ಮಾತನಾಡಿದರು. ಇತ್ತೀಚಿನ ದಿನಮಾನಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ಕಡಿಮೆ ಮಾಡಬೇಕು. ಸುಂದರ ಬೆಳಗಾವಿ ಮಾಡಲು ಪತ್ರಕರ್ತರು ಸಹಕರಿಸಬೇಕು ಎಂದರು. ಉಪಮೇಯರ್ ವಾಣಿ ಜೋಶಿ ಮಾತನಾಡಿ,…

Read More

‘ಕೈ ಸರ್ಕಾರದ ವಿರುದ್ಧ ‘ಕಮಲ ಗರಂ

“ಅನುದಾನ ವಿತರಣೆಯಲ್ಲಿ ಅಸಮಾನತೆ: ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ” ಬೆಳಗಾವಿ, ಜುಲೈ 19:ರಾಜ್ಯದಲ್ಲಿ ಅನುದಾನ ವಿತರಣೆಯ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ತಾರತಮ್ಯಮೂಲಕ ಆಡಳಿತ ನಡೆಸುತ್ತಿದೆ ಎಂಬ ಗಂಭೀರ ಆರೋಪವನ್ನು ಬಿಜೆಪಿ ಮುಖಂಡ ಎಂ.ಬಿ. ಜಿರಲಿ ಹೊರಹಾಕಿದ್ದಾರೆ. “ಸರ್ಕಾರದ ನಿಧಿಗಳು ಕಾಂಗ್ರೆಸ್ ಶಾಸಕರಿಗೆ ಮಾತ್ರ ಮೀಸಲಾದಂತಾಗಿದ್ದರೆ, ಜನಪ್ರತಿನಿಧಿಗಳ ಸ್ಥಾನಮಾನಕ್ಕೂ ಧಕ್ಕೆ ಉಂಟುಮಾಡಿದಂತಾಗಿದೆ,” ಎಂದು ಅವರು ಖಡಕ್ ಟೀಕೆಯನ್ನೂ ಹಾಕಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಿರಲಿ, “ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಇದಕ್ಕೂ ಮಿಕ್ಕಿ ಈಗ…

Read More

ಬೆಳಗಾವಿಯಲ್ಲಿ ಪ್ರದರ್ಶನ`ಸ್ಥಳೀಯ ಉದ್ಯಮಶೀಲತೆಯ ಆಚರಣೆ

ಬೆಳಗಾವಿ.ಬೆಳಗಾವಿ ಮಿಲೇನಿಯಮ್ ಗಾರ್ಡನ್ನಲ್ಲಿ ಜಿತೊ ಬೆಳಗಾವಿ ಮತ್ತು ಜಿತೊ ಲೇಡೀಸ್ ವಿಂಗ್ ಎರಡು ದಿನಗಳ ಭವ್ಯ ಮತ್ತು ವರ್ಣರಂಜಿತ ಜೀವನಶೈಲಿ ಪ್ರದರ್ಶನವನ್ನು ಆಯೋಜಿಸಿತ್ತು.ಇದರಲ್ಲಿ ಸ್ಥಳೀಯ ಮಹಿಳಾ ಉದ್ಯಮಿಗಳು, ಕಲಾವಿದರು ಮತ್ತು ಉದ್ಯಮಿಗಳು ತಮ್ಮ ವಿವಿಧ ಸರಕು ಮತ್ತು ಉತ್ಪನ್ನಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ಪ್ರದರ್ಶನವು ಕಲೆ, ಸಂಪ್ರದಾಯ, ಆಹಾರ ಸಂಸ್ಕೃತಿ ಮತ್ತು ಉದ್ಯಮಶೀಲತೆಯನ್ನು ಒಂದೇ ಸ್ಥಳದಲ್ಲಿ ಒಟ್ಟುಗೂಡಿಸುತ್ತಿದೆ.ಪ್ರದರ್ಶನವನ್ನು ಬೆಳಗಾವಿ ನಗರ ಮಹಾನಗರ ಪಾಲಿಕೆಯ ಉಪಮೇಯರ್ ಶ್ರೀಮತಿ ವಾಣಿ ವಿಲಾಸ್ ಜೋಶಿ ಉದ್ಘಾಟಿಸಿದರು. ಮಹಿಳಾ ಶಕ್ತಿಯನ್ನು ಉತ್ತೇಜಿಸಲು ಸಂಘಟಕರ ಸಾಮಾಜಿಕ…

Read More

ಬೆಳಗಾವಿಯಲ್ಲಿ ಚೂರಿ ಇರಿತ.- ಗಾಯ

ಬೆಳಗಾವಿಯಲ್ಲಿ ಚೂರಿ ಇರಿತ.- ಗಾಯಬೆಳಗಾವಿ.ಮೊಹರಂ ಕವಡಿಪೀರ್ ಮೆರವಣಿಗೆಯಲ್ಲಿ ಒಂದೇ ಕೋಮಿನ ಎರಡು ಗುಂಪಿನ ಮಧ್ಯೆ ನಡೆದ ಘರ್ಷಣೆ ಚೂರಿ ಇರಿತಕ್ಕೆ ತಿರುಗಿದೆ.ಈ ಘಟನೆಯಲ್ಲಿ ಗುಂಪು ಒಬ್ಬನ ತಲೆ‌ಮತ್ತು ಬೆನ್ನಿಗೆ ಬಕವಾಗಿ ಹೊಡೆದಿದೆ. ಇದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಗಾಯಾಳವನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ‌ ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಬೋರಸೆ ಮತ್ತು ಡಿಸಿಪಿ ನಾರಾಯಣ ಬರಮನಿ ಘಟನಾ ಸ್ಥಳಕ್ಕೆ ಭೆಟ್ಟಿ ನೀಡಿದ್ದಾರೆ. ಸಧ್ಯ ಪರಿಸ್ಥಿತಿ ಶಾಂತವಾಗಿದೆ.

Read More

ನಿಷ್ಠಾವಂತ ಅಧಿಕಾರಿ ಮತ್ತೇ ಬೆಳಗಾವಿಗೆ ಹಾಜರ್

ನಿಷ್ಠಾವಂತ ಅಧಿಕಾರಿ ಮತ್ತೇ ಕರ್ತವ್ಯಕ್ಕೆ ಮರಳಿದ್ದಾರೆ!ಡಿಸಿಪಿ ನಾರಾಯಣ್ ಬರಮನಿ ಮತ್ತೆ ಬೆಳಗಾವಿಯಲ್ಲಿ ಸೇವೆಗಾಗಿ ಸಜ್ಜು✦ಮುಖ್ಯಮಂತ್ರಿಯ ಕೈಚಲನೆಯಿಂದ ರಾಜೀನಾಮೆ ಸಲ್ಲಿಸಿದ್ದ ಅಧಿಕಾರಿ ಈಗ ಮತ್ತೆ ಪೊಲೀಸ್ ವ್ಯವಸ್ಥೆಗೆ ಹಾಜರ್! ಬೆಳಗಾವಿಯಲ್ಲಿ ಡಿಸಿಪಿ ಬರಮನಿ ಬಂದಿರುವುದರಿಂದ ಇಲಾಖೆಗೆ ಒಂದು ರೀತಿಯ ಹೊಸ ಬಲ‌ ಬಂದಿದೆ ಎನ್ನುವುದು ಸುಳ್ಳಲ್ಲ.ಸುದೈವವೆಙದರೆ ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಬೋರಸೆ ಅವರದ್ದು ಮಾತು ಕಡಿಮೆ.ಕೆಲಸ ಜಾಸ್ತಿ. ಇಲ್ಲಿ ಕೂಡಿ ಕೆಲಸ ಮಾಡಿದರೆ ಇಲಾಖೆಗೊಂದು ವಿಶೇಷ ಕಿರೀಟ. E belagavi ವಿಶೇಷ ಬೆಳಗಾವಿ,ರಾಜಕೀಯ ಬೆಸೆಯ ಮಧ್ಯೆ ಪ್ರಾಮಾಣಿಕತೆ…

Read More

ಭಯವಲ್ಲ, ವಿಶ್ವಾಸ ತರುತ್ತಿದ್ದಾರೆ ಪೊಲೀಸರು…!

“ಖಾಕಿಯ ಕಿತ್ತಳೆ ಕನಸು ಈಗ ಮನೆ ಬಾಗಿಲಲ್ಲೇ!” ಭಯವಲ್ಲ, ವಿಶ್ವಾಸ ತರುತ್ತಿದ್ದಾರೆ ನಿಮ್ಮ ಪೊಲೀಸರು. ಬೆಳಗಾವಿಯಲ್ಲಿ ‘ಮನೆ ಮನೆಗೆ ಪೊಲೀಸ್’ ಯೋಜನೆಗೆ ಭಾವುಕ ಆರಂಭ ಬೆಳಗಾವಿ ಒಂದಾನೊಂದು ಕಾಲದಲ್ಲಿ ಮನೆಯ ಬಳಿ ಪೊಲೀಸ್ ಬಂದರು ಅಂದರೆ ಮನೆಮಂದಿ ಎದೆಬಡಿತ ಜೋರಾಗುತ್ತಿತ್ತು . “ಏನು ಆಯ್ತು?” ಎಂದು ನೆರೆಹೊರೆಯವರು ಕಣ್ಣು ಚೆಲ್ಲುತ್ತಿದ್ದರೆ, ಮನೆಯೊಳಗಿನವರು ನೀಡಿದ ಉಸಿರನ್ನು ಎಣಿಸುತ್ತಿದ್ದರು. ಆದರೆ ಇಂದು, ಪೊಲೀಸ್ ಮನೆ ಬಾಗಿಲಿಗೆ ಬಂದರೆ ಅದು ಶಂಕೆಯ ಸೂಚಕವಲ್ಲ – ಅದು ಭರವಸೆ ಬೆಳಕು.ಜೊತೆಗೆ ಖಾಕಿಯ ನಗು..!…

Read More
error: Content is protected !!