ಪ್ರಾದೇಶಿಕ ಆಯುಕ್ತರ ವರ್ಗಾವಣೆ ರದ್ದು
ಬೆಳಗಾವಿ.ಬೆಳಗಾವಿ ಪ್ರಾದೇಶಿಕ ಆಯುಕ್ತ ಎಸ್.ಬಿ ಶೆಟ್ಟಣ್ಣವರ ಅವರ ಪ್ರಾದೇಶಿಕ ಆಯುಕ್ತರ ವರ್ಗಾವಣೆಯನ್ನು ರದ್ದು ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇವರನ್ನು ಸಹಕಾರ ಇಲಾಖೆಯ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು.
ಬೆಳಗಾವಿ.ಬೆಳಗಾವಿ ಪ್ರಾದೇಶಿಕ ಆಯುಕ್ತ ಎಸ್.ಬಿ ಶೆಟ್ಟಣ್ಣವರ ಅವರ ಪ್ರಾದೇಶಿಕ ಆಯುಕ್ತರ ವರ್ಗಾವಣೆಯನ್ನು ರದ್ದು ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇವರನ್ನು ಸಹಕಾರ ಇಲಾಖೆಯ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು.
ಶಕ್ತಿ ಯೋಜನೆಗೆ ಶಕ್ತಿ ತುಂಬಿದ ಸಚಿವ ರಾಮಲಿಂಗಾ ರೆಡ್ಡಿ: ಸಾರಿಗೆ ಕ್ಷೇತ್ರದ ಸಮಾಜಮುಖಿ ಕ್ರಾಂತಿಯ ತಾಳಮೇಳ ಬೆಂಗಳೂರು “ಹೆಣ್ಣು ಮಕ್ಕಳಿಗೆ ಉಚಿತ ಬಸ್? ಅದು ಏನು ಸಾಧ್ಯ!” ಎಂದು ಕೆಲವರು ಆತಂಕ ವ್ಯಕ್ತಪಡಿಸಿದ ಕ್ಷಣವಿತ್ತು. ಆದರೆ, ಈಗ ಕಾಲ ತಿರುಗಿದೆ. ಕರ್ನಾಟಕದ ರಸ್ತೆ ಸಾರಿಗೆಗೆ ‘ಶಕ್ತಿ’ ತುಂಬಿದ ಸಚಿವ ರಾಮಲಿಂಗಾ ರೆಡ್ಡಿಯವರು ನಿಜಕ್ಕೂ ಶಕ್ತಿಯ ಮೂರ್ತಿ ಎನಿಸಿಕೊಂಡಿದ್ದಾರೆ. ತಾನು ಜವಾಬ್ದಾರಿ ಹೊತ್ತ ಕ್ಷೇತ್ರದಲ್ಲಿ ಒಂದು ಐತಿಹಾಸಿಕ ಪ್ರಯೋಗವನ್ನೇ ಯಶಸ್ವಿಯಾಗಿ ನಡೆಸಿದ ಈ ಸಚಿವೆ, ಕೇವಲ ಟಿಕೆಟ್ಗಳ ಪ್ರಮಾಣವಲ್ಲ,…
Transport Minister, Please Look This Way!‘Shakti’ Stalls on the Bus RouteThe scheme is called ‘Shakti’, but buses don’t reach here – a bitter irony! BelagaviThis is the era of women’s rights. An era where governments proudly stand beside the empowerment of women. But in the border village of Hirebagewadi, women are left waving helplessly by…
ಶಕ್ತಿ ಯೋಜನೆಯ ಶಕ್ತಿಮೂರ್ತಿ ರಾಮಲಿಂಗಾ ರೆಡ್ಡಿಯವರೇ, ಹಿರೇಬಾಗೇವಾಡಿಗೂ ಒಮ್ಮೆ ನೋಡಿಬಿಡಿ! ‘ಶಕ್ತಿ’ ಇದೆ… ಆದರೆ ಬಸ್ಸು ಇಲ್ಲ! ತಂಗುದಾಣವಿಲ್ಲದ ನಾಡಲ್ಲಿ ತಾಳ್ಮೆಗೂ ತಡೆ ಇದೆ! ✍🏼 ebelagavi special ಬೆಳಗಾವಿ:ಇವರು ಕೇವಲ ಸಾರಿಗೆ ಸಚಿವರಲ್ಲ, ಈ ಕಾಲದ ಮಹಿಳಾ ಬಲವರ್ಧನೆಯ ಸಂಕೇತ.ರಾಮಲಿಂಗಾ ರೆಡ್ಡಿಯವರು, “ಶಕ್ತಿ” ಯೋಜನೆಯ ಮೂಲಕ ಲಕ್ಷಾಂತರ ಮಹಿಳೆಯರಿಗೆ ಉಚಿತ ಪ್ರಯಾಣದ ಹಕ್ಕು ನೀಡಿದ ನಾಯಕರು.ಬಳ್ಳಾರಿ, ಬೀದರ್, ಮಂಡ್ಯ, ದಾವಣಗೆರೆ ಎಲ್ಲೆಲ್ಲೂ ಮಹಿಳೆಯರು ತಮ್ಮ ಬಾಳಲ್ಲಿ ಮೊದಲ ಬಾರಿಗೆ ಬಸ್ ಏರಿ ಗೌರವದಿಂದ ಪ್ರಪಂಚ ನೋಡುತ್ತಿದ್ದಾರೆ….
E belagavi special ಅನುಮಾನ ಕಾಡುತ್ತಿದೆ: ತನಿಖೆ ನಿಜಕ್ಕೂ ನಡೆಯುತ್ತಿದೆಯೇ?” ಪವಿತ್ರ ಗ್ರಂಥದ ಅವಮಾನ: ಸಮುದಾಯಕ್ಕೆ ನ್ಯಾಯ ಸಿಗದ ಹಾದಿ?” ಸಿಐಡಿ ತನಿಖೆ ಮುಗಿದಂಗಾಯಿತು? ಮುಂದೇನು? ಬೆಳಗಾವಿ ರಾಜ್ಯವನ್ನು ಕದಡಿದ ಸಂತಿ ಬಸ್ತವಾಡದ ಕುರಾನ್ ದಹನ ಪ್ರಕರಣ, ತನಿಖೆಯು ಅಂಧಕಾರದಲ್ಲಿ ಹಾಳುಬಿದ್ದಿದೆ. ಮೊದಲು ಬೆಳಗಾವಿ ನಗರ ಪೊಲೀಸರು, ನಂತರ ಸಿಐಡಿ ತನಿಖೆ..ಎಲ್ಲವೂ **ಆರೋಪಿಗಳನ್ನು ಪತ್ತೆ ಮಾಡುವಲ್ಲಿ ವಿಫಲವಾಗಿವೆ.ಮೂರು ದಿನಗಳ ತೀವ್ರ ತನಿಖೆಯ ನಂತರವೂ ಸಿಐಡಿ ಅಧಿಕಾರಿಗಳಿಗೆ “ಪ್ರಕರಣದ ತಳಬುಡವೇ ಕಾಣದಿರುವುದು” ವಿಶೇಷ . ಘಟನೆಯ ಹಿನ್ನೆಲೆ:ನಿರ್ಮಾಣ ಹಂತದಲ್ಲಿದ್ದ…
Quran Burning Incident – Where is Justice?E Belagavi Special Belagavi –The Quran burning incident at Santi Bastawad, which shook the entire state, now seems to have faded into obscurity. What began with an investigation by Belagavi city police was later handed over to the CID — yet none have succeeded in identifying the accused.Even after…
ಕಿತ್ತೂರು ಕರ್ನಾಟಕ ಸೇನೆ ಆಗ್ರಹ ಕನ್ನಡ ಫಲಕ ಅಳವಡಿಸಿದ್ದ ಮೇಯರ, ಉಪಮೇಯರ್ಗೆ ಅಭಿನಂದನೆ. ಕನ್ನಡ ಅನುಷ್ಠಾನದಿಂದ ಹಿಂದೆ ಸರಿಯಬೇಡಿ. ವಾಹನ ಮೇಲಿದ್ದ ಕನ್ನಡ ಫಲಕ ತೆರವುಗೊಳಿಸಬೇಡಿ. ಡಿಸಿ, ಪೊಲೀಸ್, ಪಾಲಿಕೆ ಆಯುಕ್ತರಿಗೆ ಮನವಿ ಪತ್ರ ಅರ್ಪಣೆಕನ್ನಡಕ್ಕೆ ಧಕ್ಕೆಯಾದರೆ ಸಹಿಸಲ್ಲ. ಬೆಳಗಾವಿ.ಗಡಿನಾಡ ಬೆಳಗಾವಿಯಲ್ಲಿ ಮತ್ತೇ ಎಂಇಎಸ್ ಪುಂಡಾಟಿಕೆಗೆ ಬ್ರೆಕ್ ಹಾಕುವ ನಿಟ್ಟಿನಲ್ಲಿ ಕಿತ್ತೂರು ಕರ್ನಾಟಕ ದಿಟ್ಟ ಹೆಜ್ಜೆಯನ್ನು ಮುಂದಿಟ್ಟಿದೆ.ಸಂಘಟನೆ ಮುಖಂಡ ಮಹಾದೇವ ತಳವಾರ ನೇತೃತ್ವದಲ್ಲಿ ಈ ಕುರಿತಂತೆ ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು, ಪೊಲೀಸ್ ಆಯುಕ್ತರು ಸೇರಿದಂತೆ ಮೇಯರ್,…
ಬೆಳಗಾವಿ. ಉದ್ಯೋಗ ಇಲ್ಲದ ವ್ಯಕ್ತಿ ಎನು ಉಸಾಬರಿ ಮಾಡಬಹುದು ಎನ್ನುವುದಕ್ಕೆ ಬೆಳಗಾವಿಯ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸ್ವಯಂ ಘೋಷಿತ ನಾಯಕರೇ ಸಾಕ್ಷಿ.! ರಾಜ್ಯ ಸರ್ಕಾರದ ಸುತ್ತೋಲೆ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ತನ್ನ ವಾಹನಗಳ ಮೇಲೆ ಕನ್ನಡದ ಅಂಕಿಗಳ ಮೇಲೆ ನಂಬರ ಫಲಕಗಳನ್ನು ಅಳವಡಿಸಿದೆ. ಅಷ್ಟೇ ಅಲ್ಲ ಬೆಳಗಾವಿಯ ವಾಣಿಜ್ಯ ಮಳಿಗೆಗಳ ಫಲಕದಲ್ಲಿ ಶೇ. 60 ರಷ್ಟು ಕನ್ನಡ ಇರದಿದ್ದರೆ ಟ್ರೇಡ್ ಲೈಸನ್ಸ್ ಕೊಡಲ್ಲ ಎನ್ನುವ ತೀರ್ಮಾನ ಮಾಡಲಾಗಿತ್ತು ಈ ಸರ್ಕಾರದ ಆದೇಶವನ್ನು ಅಕ್ಷರಶ; ಪಾಲಿಸಿದ…
ಬೆಳಗಾವಿ. ಬೆಳಗಾವಿ ಪ್ರಾದೇಶಿಕ ಆಯುಕ್ತ ಎಸ್ ಬಿ. ಶೆಟ್ಟಣ್ಣವರ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಅವರನ್ಬು ಸಹಕಾರ ಇಲಾಖೆಯ ಕಾರ್ಯದರ್ಶಿ ಹುದ್ದೆಗೆ ವರ್ಗಾಯಿಸಲಾಗಿದೆ.
ರಾಮದುರ್ಗದಲ್ಲಿ ಪ್ರೇಮದ ನಾಟಕ. ಮೊಬೈಲ್ ಕ್ಲೂ ಮೂಲಕ ಮೂವರು ಆರೋಪಿಗಳು ಪೊಲೀಸರ ವಶಕ್ಕೆ | ರಾಮದುರ್ಗ ಪೊಲೀಸರ ಭರ್ಜರಿ ಕೆಲಸ. ಸಿಪಿಐ ವಿನಾಯಕ ಬಡಿಗೇರ ಅವರ ಚಾಣಾಕ್ಷತನ ಬೆಳಗಾವಿ,ಪತಿಯೊಂದಿಗೆ ಮಾತಿನ ಮುತ್ತಿಗೆ… ಬಳಿಕ ಗುಟ್ಟು ಪ್ರೇಮ ಸಂಬಂಧ… ಕೊನೆಗೆ ಪತಿಗೆ ಮಸಣ ದಾರಿ. ರಾಮದುರ್ಗದ ಮಲಪ್ರಭಾ ನದಿ ದಡದಲ್ಲಿ ಇತ್ತೀಚೆಗೆ ನಡೆದಿದ್ದ ಕೊಲೆಯ ಕಥೆ ಇದು.,. ಪ್ರೀತಿಯ ಹೆಸರಿನಲ್ಲಿ ನಡೆದ ಈ ಕೃತ್ಯ ಪತ್ನಿಯೇ ತನ್ನ ಪ್ರೇಮಿಯ ಸಹಾಯದಿಂದ ಪತಿಯನ್ನು ಹತ್ಯೆ ಮಾಡಿದ ಭೀಕರ ಘಟನೆ ಎಂಬ…