बेलगावमध्ये काशी विश्वनाथ दर्शन

बेलगाव :सीमाभागातील बेलगावात सार्वजनिक गणेशोत्सवाला अपार भव्यता व संस्कृतीची झलक लाभलेली आहे. महाराष्ट्रानंतर सार्वजनिक गणेशोत्सवाचा असा अद्भुत सोहळा बेलगावातच पाहायला मिळतो. ह्याच परंपरेला एक आगळ्यावेगळ्या पद्धतीने पुढे नेणारे मंडळ म्हणजे शाहापूर नाथ पाई चौक सार्वजनिक गणेशोत्सव मंडळ. या वर्षी मंडळाने सुवर्णमहोत्सवी टप्पा गाठला आहे. भक्ती, संस्कृती आणि सामाजिक जबाबदारीचे प्रतीक म्हणून हा उत्सव साजरा केला…

Read More

೧೫೦೦ ವಿದ್ಯಾರ್ಥಿಗಳಿಂದ ‘ಬೆಳಗಾವಿ ಚಾ ರಾಜಾ’ಗೆ ಮಹಾ ಆರತಿ

ಬೆಳಗಾವಿ. ಗಣೇಶೋತ್ಸವದ ಅಂಗವಾಗಿ ಪ್ರತಿವರ್ಷದಂತೆ ಈ ಬಾರಿ ಸಹ ಮರಾಠಾ ಮಂಡಳ ಸಂಸ್ಥೆಯ ವಿದ್ಯಾರ್ಥಿಗಳು ‘ಬೆಳಗಾವಿ ಚಾ ರಾಜಾ’ಗೆ ವಿಧಿವತ್ತಾದ ಮಹಾಆರತಿ ನೆರವೇರಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು, ವಿದ್ಯಾರ್ಥಿಗಳು ಹಾಗೂ ಬೋಧಕ ವರ್ಗದವರು ದೊಡ್ಡ ಸಂಖ್ಯೆಯಲ್ಲಿ ಹಾಜರಿದ್ದರು. ವಿದ್ಯಾರ್ಥಿಗಳ ಮಾರ್ಫ್ ಗಣಪತಿಯ ಮಹಾಆರತಿಯ ಪರಂಪರೆಯನ್ನು ಮುಂದುವರೆಸಿದರು. ಬೆಳಗಾವಿ ಚವ್ಹಾಟ್ ಗಲ್ಲಿಯ ಸಾರ್ವಜನಿಕ ಗಣೇಶೋತ್ಸವ ಮಂಡಳವು ವಿದ್ಯಾರ್ಥಿಗಳ ಮೂಲಕ ಪೂಜೆ ವಿಧಾನ ನಡೆಸುವ ಕಾರ್ಯವನ್ನು ಯಶಸ್ವಿಯಾಗಿ ಕೈಗೊಂಡಿತು. ತಾಳವಾದ್ಯಗಳ ಮಂಗಳಮಯ ನಾದದ ನಡುವೆ ನಡೆದ ಈ ಆరತಿಯಲ್ಲಿ ಪವಿತ್ರ…

Read More

40 ಕೋಟಿ ರೂ. ತೆರಿಗೆ ವಂಚನೆ

40 ಕೋಟಿ ರೂ. ತೆರಿಗೆ ವಂಚನೆಬೆಂಗಳೂರಿನ ಓರ್ವನ ಬಂಧನಬೆಳಗಾವಿ.ಜಿಎಸ್ಟಿ ಗುಪ್ತಚರ ನಿರ್ದೇಶನಾಲಯದ ಬೆಳಗಾವಿ ವಲಯ ಘಟಕವು ಸುಮಾರು 145 ಕೋಟಿ ರೂ. ಮೌಲ್ಯದ ನಕಲಿ ಇನ್ವಾಯ್ಸ್ಗಳನ್ನು ನೀಡುವುದರ ಮೂಲಕ ಸುಮಾರು 43 ಕೋಟಿ ರೂ. ತೆರಿಗೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಿದೆ. ರಾಜಸ್ಥಾನ ಮೂಲದ ಬೆಂಗಳೂರು ನಿವಾಸಿ ಎಂದು ಹೇಳಲಾಗಿದೆ.ಪ್ರಾಥಮಿಕ ತನಿಖೆಯ ಪ್ರಕಾರ, ನಕಲಿ ದಾಖಲೆಗಳನ್ನು ಬಳಸಿಕೊಂಡು ಕೆಲವರು ನಕಲಿ ಜಿಎಸ್ಟಿ ನೋಂದಣಿಗಳನ್ನು ಸೃಷ್ಟಿಸಿ ನಕಲಿ ಐಟಿಸಿಯನ್ನು ಪಡೆದುಕೊಂಡು ರವಾನಿಸುವ ಚಟುವಟಿಕೆಯಲ್ಲಿ ನಿರತವಾಗಿದ್ದು…

Read More

बेलगावचा गणेशोत्सव – धर्म, संस्कृती आणि स्नेहाचा उत्सव

मूर्ती, मिरवणूक, महाप्रसाद बेलगाव:सीमेवर वसलेल्या बेलगावातील गणेशोत्सव हा केवळ धार्मिक सोहळा नसून लोकांच्या मनाला एकत्र बांधणारा सांस्कृतिक उत्सव आहे. दशकानुदशकं वाढत गेलेला हा उत्सव आपल्या वैभव, वैशिष्ट्य आणि सामाजिक स्नेहामुळे संपूर्ण राज्यात प्रसिद्ध झाला आहे. स्वातंत्र्यलढ्यापासून संस्कृती उत्सवापर्यंत लोकमान्य बाळ गंगाधर टिळक यांच्या प्रेरणेने बेलगावात सुरू झालेला सार्वजनिक गणेशोत्सव, स्वातंत्र्य चळवळीच्या काळात जनतेला एकत्र आणणारा…

Read More

ಬೆಳಗಾವಿಯ ಗಣೇಶೋತ್ಸವ – ಧರ್ಮ-ಸಂಸ್ಕೃತಿ-ಸಾಮರಸ್ಯದ ವೈಭವ

ಮೂರ್ತಿ, ಮೆರವಣಿಗೆ, ಮಹಾಪ್ರಸಾದ ಬೆಳಗಾವಿಯ ಗಣೇಶೋತ್ಸವ – ಧರ್ಮ-ಸಂಸ್ಕೃತಿ-ಸಾಮರಸ್ಯದ ವೈಭವ ಬೆಳಗಾವಿ:ಗಡಿನಾಡದ ಬೆಳಗಾವಿಯ ಗಣೇಶೋತ್ಸವವು ಕೇವಲ ಧಾರ್ಮಿಕ ಆಚರಣೆ ಅಲ್ಲ, ಅದು ಜನರ ಮನ-ಮನಗಳನ್ನು ಒಟ್ಟುಗೂಡಿಸುವ ಸಾಂಸ್ಕೃತಿಕ ಹಬ್ಬ. ದಶಕಗಳಿಂದ ಬೆಳೆದ ಈ ಹಬ್ಬ, ತನ್ನದೇ ಆದ ವಿಶಿಷ್ಟತೆ, ವೈಭವ ಮತ್ತು ಸಾಮಾಜಿಕ ಸೌಹಾರ್ದದಿಂದ ರಾಜ್ಯದಾದ್ಯಂತ ಖ್ಯಾತಿ ಗಳಿಸಿದೆ. ಸ್ವಾತಂತ್ರ್ಯ ಹೋರಾಟದಿಂದ ಸಂಸ್ಕೃತಿ ಹಬ್ಬದವರೆಗೆ ಬಾಲಗಂಗಾಧರ ಟಿಳಕನ ಪ್ರೇರಣೆಯಿಂದ ಬೆಳಗಾವಿಯಲ್ಲಿ ಆರಂಭವಾದ ಸಾರ್ವಜನಿಕ ಗಣೇಶೋತ್ಸವವು, ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಜನರನ್ನು ಒಗ್ಗೂಡಿಸಿದ ಸಾಂಸ್ಕೃತಿಕ ವೇದಿಕೆಯಾಗಿ ಪರಿಣಮಿಸಿತು. ಆ…

Read More

ಅತ್ಯಾಚಾರಿಗೆ ಗುಂಡೇಟು

ಬೆಳಗಾವಿದರೋಡೆ, ಗ್ಯಾಂಗ್ ರೇಪ್ ಆರೋಪಿ ಕಾಲಿಗೆ ಪೊಲೀಸರು ಗುಂಡೇಟು ನೀಡಿದ ಘಟನೆ ಕಿತ್ತೂರು ಪಟ್ಟಣದ ಹೊರ ವಲಯದಲ್ಲಿ ಶನಿವಾರ ನಸುಕಿನ ಜಾವ ನಡೆದಿದೆ. ಆರೋಪಿ ರಮೇಶ್ ಕಿಲ್ಲಾರ್ ನನ್ನು ಬೆಳಗಿನ ಜಾವ 6 ಗಂಟೆಗೆ ಆರೋಪಿ ಬಂಧಿಸಲು ಹೋದಾಗ ಘಟನೆ ನಡೆದಿದೆ.ಪೊಲೀಸ್ ಪೇದೆ ಷರೀಫ್ ದಫೇದಾರ್ ಗೆ ಚಾಕು ಇರಿದು ಪರಾರಿಯಾಗುವ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿ ಪಿಎಸ್‌ಐ ಪ್ರವೀಣ್ ಗೊಂಗೊಳ್ಳಿ ಎಚ್ಚರಿಕೆ ನೀಡಿದರೂ ದಾಳಿ ಮಾಡಿ ತಪ್ಪಿಸಿಕೊಳ್ಳಲು ‌ಪ್ರಯತ್ನ ಹಿನ್ನೆಲೆ ಆರೋಪಿ ಕಾಲಿಗೆ ಗುಂಡೇಟು ನೀಡಿದ್ದಾರೆ.ಡಕಾಯಿತಿ,…

Read More

ಭಾವೈಕ್ಯತೆಯ ಸಂದೇಶ ಸಾರಿದ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್

ಗಣೇಶ ಮೂರ್ತಿ ಪ್ರತಿಷ್ಠಾಪಿಸಿಭಾವೈಕ್ಯತೆಯ ಸಂದೇಶ ಸಾರಿದ ಜಿಲ್ಲಾಧಿಕಾರಿಬೆಳಗಾವಿ: ವಿವಿಧತೆಯಲ್ಲಿ ಏಕತೆಯ ಹಾಗೂ ಮಾನವೀಯತೆಯ ಬಗ್ಗೆ ಸಂದೇಶ ಸಾರುವ ಬೆಳಗಾವಿಯ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಹಿಂದೂಗಳ ಪವಿತ್ರಧಾರ್ಮಿಕ ಹಬ್ಬದ ಗಣೇಶ ಚತುರ್ಥಿಯಂದು ಗಣೇಶನ ಮೂರ್ತಯನ್ನು ಹೊತ್ತು ತಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿಷ್ಠಾಪನೆ ಮಾಡುವ ಮೂಲಕ ಮತ್ತೊಮ್ಮೆ ಭಾವೈಕ್ಯದ ಸಂದೇಶ ಸಾರಿದ್ದಾರೆ. ಬುಧವಾರ ಜಿಲ್ಲಾಧಿಕಾರಿಗಳು ತಮ್ಮ ಪರಿವಾರದೊಂದಿಗೆ ಚೆನ್ನಮ್ಮ ವೃತ್ತದಲ್ಲಿ ಇರುವ ಗಣೇಶ ಮಂದಿರಕ್ಕೆ ಆಗಮಿಸಿ ಗಣೇಶ ಮೂರ್ತಿಗೆ ದೇವಾಲಯದಲ್ಲಿ ಅರ್ಚಕರಿಂದ ವಿಶೇಷ ಪೂಜೆ ಸಲ್ಲಿಸಿ, ಸಾಂಪ್ರದಾಯಿಕವಾಗಿ ಪರಿಸರಪ್ರೇಮಿ…

Read More

ಅಧ್ಯಕ್ಷೆ–ಉಪಾಧ್ಯಕ್ಷರು ಸೇರಿ 28 ಮಂದಿ ವಜಾ- ಆರು ವರ್ಷಗಳ ಅನರ್ಹತೆ

ಅಧ್ಯಕ್ಷೆ–ಉಪಾಧ್ಯಕ್ಷರು ಸೇರಿ 28 ಮಂದಿ ವಜಾ, ಆರು ವರ್ಷಗಳ ಅನರ್ಹತೆ ಆಸ್ತಿ ವರ್ಗಾವಣೆ ಲೋಪ. ಶಿಂಧಿಕುರಬೇಟ ಪಂಚಾಯತ ಸದಸ್ಯರಿಗೆ ಕಠಿಣ ಶಿಕ್ಷೆ ಬೆಳಗಾವಿ, ಆ.28 –ಗೋಕಾಕ ತಾಲ್ಲೂಕಿನ ಶಿಂಧಿಕುರಬೇಟ ಗ್ರಾಮ ಪಂಚಾಯಿತಿಯಲ್ಲಿ ನಡೆದ ನಿಯಮಬಾಹಿರ ಆಸ್ತಿ ವರ್ಗಾವಣೆ ಪ್ರಕರಣಕ್ಕೆ ಸರ್ಕಾರ ದೊಡ್ಡ ಬಿಸಿ ಮುಟ್ಟಿಸಿದೆ . ಅಧ್ಯಕ್ಷೆ–ಉಪಾಧ್ಯಕ್ಷರೊಂದಿಗೆ 26 ಮಂದಿ ಸದಸ್ಯರು ಸೇರಿ ಒಟ್ಟು 28 ಜನರನ್ನೇ ಅಧಿಕಾರದಿಂದ ಕೆಳಗಿಳಿಸಿ, ಆರು ವರ್ಷಗಳ ಕಾಲ ಚುನಾವಣೆಗೆ ನಿಲ್ಲದಂತೆ ಅನರ್ಹಗೊಳಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ…

Read More

ಲೋಕಾಯುಕ್ತ ಬಲೆಗೆ ಬಿದ್ದ ಭೂ ವಿಜ್ಞಾನಿ

ಲೋಕಾಯುಕ್ತ ಬಲೆಗೆ ಬಿದ್ದ ಭೂ ವಿಜ್ಞಾನಿಬೆಳಗಾವಿ.ಜಪ್ತಾದ ಮರಳನ್ನು ವಿಲೇವಾರಿ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಭೂ ವಿಜ್ಞಾನಿ ಇಲಾಖೆಯ ಒಬ್ಬರು ಲೋಕಾಯುಕ್ತರು ಬೀಸಿದ ಬಲೆಗೆಸಿಕ್ಕಿ ಬಿದ್ದಿದ್ದಾರೆ.ಫಿಯರ್ಾದಿದಾರ ಶೀತಲ ಗೋಪಾಲ ಸನದಿ (ಅಥಣಿ, ಹುಳಿಕಟ್ಟಿ ಗಲ್ಲಿ) ನೀಡಿದ ದೂರಿನ ಆಧಾರದ ಮೇಲೆ ಈ ಕಾಯರ್ಾಚರಣೆ ನಡೆದಿದೆ. ಏನು ಘಟನೆ?ಫಿಯರ್ಾದಿದಾರ ಶೀತಲ ಅವರ ಪರಿಚಯದ ಗುತ್ತಿಗೆದಾರ ಬಿ.ಕೆ. ಮಗದುಮ್ಮ ಅವರಿಗೆ, ಐನಾಪೂರ ಗ್ರಾಮದ ಎಸ್.ಸಿ ಕಾಲೋನಿಯಲ್ಲಿ ಸಿ.ಸಿ ರಸ್ತೆ ಕಾಮಗಾರಿಗೆ, ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿರುವ ಐಗಳಿ ಗ್ರಾಮದ ಸೀಜ್ ಮಾಡಿರುವ…

Read More

ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಹಟ್ಟಿಹೊಳಿ ಹಿಂಪಡೆಯಲು ಕಾರಣವೇನು?

ಬೆಳಗಾವಿ: ಬೆಳಗಾವಿ ಜಿಲ್ಲಾ ಸಹಕಾರ ಬ್ಯಾಂಕ್ ಚುನಾವಣೆ ಈಗ ತಲೆಕೆಳಗಾಗಿ ರಾಜಕೀಯ ಬಿರುಕುಗಳನ್ನು ಬಯಲಿಗೆಳೆಯುತ್ತಿದೆ. ಪರಿಷತ್ ಸದಸ್ಯ ಹಾಗೂ ಸಚಿವ ಲಕ್ಷ್ಮಿ ಹೆಬ್ಬಾಳ್ವರ್ ಸಹೋದರ ಚನ್ನರಾಜ್ ಹಟ್ಟಿಹೊಳಿ, ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಲು ನಾಲ್ಕೈದು ತಿಂಗಳಿಂದ ಭರ್ಜರಿ ಸಿದ್ಧತೆ ನಡೆಸಿದ್ದರೂ, ಅಚಾನಕ್ ಹಿಂದೆ ಸರಿದಿರುವುದು ಜಿಲ್ಲೆಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ತಿರುವಿನ ಹಿನ್ನಲೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಪ್ರಮುಖ ಪಾತ್ರವಹಿಸಿದ್ದಾರೆ ಎನ್ನುವುದು ಸ್ಪಷ್ಟ. ಸ್ವತಃ ವಿಡಿಯೋ ಹೇಳಿಕೆ ನೀಡಿರುವ ಜಾರಕಿಹೊಳಿ, “ನನ್ನ ಮನವೊಲಿಕೆಯ ಪರಿಣಾಮವಾಗಿ ಚನ್ನರಾಜ್…

Read More
error: Content is protected !!