Headlines

ಶಾಂತಾಯಿ ವೃದ್ಧಾಶ್ರಮದಲ್ಲಿ ಹೃದಯಸ್ಪರ್ಶಿ ಕಾರ್ಯಕ್ರಮ

ಬೆಳಗಾವಿ.ದಾನ-ಧರ್ಮದಲ್ಲಿ ತೊಡಗಿರುವ ಕಾಯಕಯೋಗಿ ಡಾ. ಪ್ರಭಾಕರ್ ಕೋರೆ ಜನ್ಮದಿನವನ್ನು ನಗರದ ಶಾಂತಾಯಿ ವೃದ್ಧಾಶ್ರಮದಲ್ಲಿ ವಿನೂತನ ರೀತಿಯಲ್ಲಿ ಆಚರಿಸಲಾಯಿತು.ಮಾಜಿ ಮೇಯರ್ ವಿಜಯ್ ಮೋರೆ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಜನಸಾಮಾನ್ಯರ ದೆಸೆಯಿಂದ ಸಾರ್ವಜನಿಕ ಆರೋಗ್ಯದ ಜಾಗೃತಿಗೆ ಸಾರ್ಥಕವಾಗಿ ಬಳಸಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು, ಕೆಎಲ್ಇ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು. ಸಾಮಾನ್ಯ ಜನರಲ್ಲಿ ಜೀವ ಉಳಿಸುವ ತಂತ್ರಜ್ಞಾನದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ನಸಿರ್ಂಗ್ ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆ ನೀಡಿದ್ದು ಗಮನ ಸೆಳೆಯಿತು.ಈ ಕುರಿತು ಮಾದರಿ ಮಾನೆಕಿನ್ಗಳ…

Read More

ಕ್ಯಾಥೋಲಿಕ ಸನ್ಯಾಸಿನಿಯರ ಬಂಧನ- ಖಂಡನೆ

ಬೆಳಗಾವಿ : ಛತ್ತೀಸ್‌ಗಢ ಪೊಲೀಸ್‌ಗಳಿಂದ ಕ್ಯಾಥೋಲಿಕ್ ಸನ್ಯಾಸಿನಿಯರನ್ನು ಬಂಧಿಸಿರುವುದನ್ನು ಬೆಳಗಾವಿ ಧರ್ಮಪ್ರಾಂತ್ಯದ ಬಿಷಪ್ ಡಾ. ಡೆರಿಕ್ ಫರ್ನಾಂಡಿಸ್ ಖಂಡಿಸಿದ್ದಾರೆ.,ಬಂಧಿತ ಸನ್ಯಾಸಿನಿಯರು ಮತ್ತು ಯುವಕನಿಗಾಗಿ ಪ್ರಾರ್ಥಿಸಲು ಹಾಗೂ ಈ ಬಂಧನದ ವಿರುದ್ಧ ಧ್ವನಿ ಎತ್ತಲು ಕ್ರೈಸ್ತರು ಮತ್ತು ನಾಗರಿಕ ಸಮಾಜದ ಪ್ರತಿಯೊಬ್ಬರೂ ಮುಂದಾಗಬೇಕೆಂದು ಮನವಿ ಮಾಡಿದ್ದಾರೆ.ಕೆರಳದ ಇಬ್ಬರು ಕ್ಯಾಥೋಲಿಕ್ ಸನ್ಯಾಸಿನಿಯರಾದ ಸಿಸ್ಟರ್ ಪ್ರೀತಿ ಮೇರಿ, ಸಿಸ್ಟರ್ ವಂದನಾ ಫ್ರಾನ್ಸಿಸ್ ಹಾಗೂ ಯುವಕ ಸುಕಮಾನ ಮಂಡಾವಿ ಅವರನ್ನು ಛತ್ತೀಸ್‌ಗಢದ ದುರ್ಗ್ ರೈಲ್ವೇ ನಿಲ್ದಾಣದಲ್ಲಿ ಮಾನವ ಸಾಗಣೆ ಹಾಗೂ ಹುಡುಗಿಯರನ್ನು ಮತಾಂತರಿಸಲು…

Read More

ಅರ್ಥಪೂರ್ಣ ಬದುಕಿಗೆ ಮಾದರಿ: ಡಾ. ಪ್ರಭಾಕರ ಕೋರೆ”

78ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಾಮಾಜಿಕ ನುಡಿ, ಶ್ರದ್ಧಾ ಪೂರ್ಣ ಶ್ಲಾಘನೆಗಳು ಅಂಕಲಿ (ಚಿಕ್ಕೋಡಿ), ಆಗಸ್ಟ್‌ 1:“ಫಲ ನೀಡದ ಅಕ್ಷರ ವ್ಯರ್ಥ. ಶ್ರಮವಿಲ್ಲದ ಬದುಕು ಶೂನ್ಯ” ಎಂಬಂತೆ ಜೀವನವನ್ನೇ ಒಂದು ಯಜ್ಞವಾಗಿ ರೂವಾರಿ ಮಾಡಿಕೊಂಡ ಡಾ. ಪ್ರಭಾಕರ ಕೋರೆ ಅವರ 78ನೇ ಜನ್ಮದಿನ, ಈ ಬಾರಿ ಕೇವಲ ಸ್ಮರಣೀಯವಲ್ಲ, ಪ್ರೇರಣಾದಾಯಕವೂ ಆಗಿತ್ತು. ಈ ವೈಭವದ ಸಂದರ್ಭದಲ್ಲಿ ವೇದಿಕೆಯಲ್ಲಿ ನುಡಿದ ಮಹಾಸ್ವಾಮಿಗಳ ನುಡಿಮುತ್ತುಗಳು, ಸಮಾಜಮುಖಿ ಚಿಂತನೆಯ ಶಕ್ತಿವಚನಗಳಾಗಿದ್ದವು.“ಕೋರೆ ಎನ್ನುವ ಹೆಸರಲ್ಲೇ ಬೆಳಕು!”ಕೊಪ್ಪಳದ ಶ್ರೀ ಅಭಿನವ ಗವಿಸಿದ್ಧೇಶ್ವರ ಶ್ರೀಗಳು ಆಶೀರ್ವಚನ ನೀಡುತ್ತಾ…

Read More
error: Content is protected !!