Headlines

ಇಂದು ಪಾಲಿಕೆ ಮುಖ್ಯ‌ಕಚೇರಿಗೆ ಲೋಕಾ ದಾಳಿ!?

ಬೆಳಗಾವಿ. ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ನ್ಯಾಯಮೂರ್ತಿಗಳು ಇಂದು ಬೆಳಿಗ್ಗೆ ೧೦.೩೦ ರ ಸುಮಾರಿಗೆ ಪಾಲಿಕೆಯ ಲೋಕಾಯುಕ್ತ ಕಚೇರಿಗೆ ಭೆಟ್ಟಿ ನೀಡಲಿದ್ದಾರೆ. ಕಳೆದ ದಿನ ಪಾಲಿಕೆಯ ಅಶೋಕ‌ನಗರದ ಕಚೇರಿಗೆ ಭೆಟ್ಟಿ ನೀಡಿ ಕೆಲ ಮಹತ್ವದ ದಾಖಲೆ ತೆಗೆದುಕೊಂಡಿದ್ದರು. ಇಂದು ಕೆಲವೇ ನಿಮಿಷಗಳಲ್ಲಿ ಪಾಲಿಕೆಯ ಮುಖ್ಯ ಕಚೇರಿಗೆ ಭೆಟ್ಟಿ ನೀಡಲಿದ್ದಾರೆ. ಬಹುಶಃ ಪಾಲಿಕೆಯಲ್ಲಿ ಭ್ರಷ್ಟ ಶಾಖೆ ಎಂದೇ ಹೆಸರಾದ ಕಂದಾಯ ಶಾಖೆಯ ದಾಖಲೆಗಳನ್ನು ಲೋಕಾಯುಕ್ತರು ಜಾಲಾಡುವ ಸಾಧ್ಯತೆಗಳವೆ. ಈ ಹಿಂದೆ ಇದೇ ಶಾಖೆಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ…

Read More

ಅವಿರೋಧ ಆಯ್ಕೆಯತ್ತ ಬಾಲಚಂದ್ರ ಚಿತ್ತ

ಬ್ಯಾಂಕಿನ ಬೆಳವಣಿಗೆಗಿಂತ ಹೆಚ್ಚಾಗಿ, ರೈತನ ಬೆಳವಣಿಗೆಗೆ ನಾವಿಬ್ಬರೂ ಬದ್ಧ!” — ಶಾಸಕ ಬಾಲಚಂದ್ರ ಜಾರಕಿಹೊಳಿ ಬೈಲಹೊಂಗಲ : ಬಿ.ಡಿ.ಸಿ.ಸಿ. ಬ್ಯಾಂಕ್ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ನಾಯಕರ ಸಹಕಾರದೊಂದಿಗೆ ಅವಿರೋಧ ಆಯ್ಕೆಯ ಕನಸು ನನಸು ಮಾಡುವ ಪ್ರಾಮಾಣಿಕ ಪ್ರಯತ್ನ ಮುಂದುವರೆದಿದ್ದು, ಇದೊಂದು ಹೊಸ ರಾಜಕೀಯ ಸಾಂದರ್ಭಿಕ ಸಂದೇಶ ನೀಡಿದೆ. ಶಾಸಕರಾಗಿರುವ ಹಾಗೂ ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಬಡ ರೈತ ಸಾಮಾನ್ಯರ ನಂಬಿಕೆಗೆ ತಕ್ಕ ಕಾರ್ಯವೈಖರಿಯಿಂದ, ಪ್ರತಿಸ್ಪರ್ಧೆಗಳ ನಡುವೆಯೂ ಸಮರಸತೆ ಹುಡುಕುವ ನೈತಿಕ ಧೋರಣೆಗೆ ಅಗ್ರಸ್ಥಾನ ಪಡೆದಿದ್ದಾರೆ.ಚಿಕ್ಕ ಬಾಗೇವಾಡಿಯ…

Read More
error: Content is protected !!