ಬಿ.ಡಿ.ಸಿ.ಸಿ. ಬ್ಯಾಂಕ್ ಚುನಾವಣೆಗೆ ಶ್ರೀಕಾಂತ ಢವಣ – ಜಾರಕಿಹೊಳಿ ಬಣದ ಅಭ್ಯರ್ಥಿ

ರಾಮದುರ್ಗ ಕ್ಷೇತ್ರದಲ್ಲಿ ಬಿ.ಡಿ.ಸಿ.ಸಿ. ಬ್ಯಾಂಕ್ ಚುನಾವಣೆಗೆ ಶ್ರೀಕಾಂತ ಢವಣ – ಜಾರಕಿಹೊಳಿ ಶಿಬಿರದ ಅಧಿಕೃತ ಅಭ್ಯರ್ಥಿ ಘೋಷಣೆ!ಮಲ್ಲಣ್ಣ ಯಾದವಾಡರ ಏಕಪಕ್ಷೀಯ ನಿರ್ಧಾರದಿಂದ ಕಾರ್ಯಕರ್ತರಲ್ಲಿ ಗೊಂದಲ – “ಒಗ್ಗಟ್ಟಿನಿಂದ ಸ್ಪರ್ಧೆ ಮಾಡೋಣ” ಎಂದ ಜಾರಕಿಹೊಳಿ ಬೆಳಗಾವಿ, ಆ. 13 –ಅಕ್ಟೋಬರ್‌ನಲ್ಲಿ ನಡೆಯಲಿರುವ ಬಿ.ಡಿ.ಸಿ.ಸಿ. ಬ್ಯಾಂಕ್ ಚುನಾವಣೆಯಲ್ಲಿ ರಾಮದುರ್ಗ ಕ್ಷೇತ್ರದಿಂದ ಹಾಲಿ ನಿರ್ದೇಶಕ ಶ್ರೀಕಾಂತ ಢವಣ ಅವರನ್ನು ಅಧಿಕೃತ ಅಭ್ಯರ್ಥಿಯಾಗಿ ಘೋಷಿಸಿರುವುದಾಗಿ ಅರಭಾವಿ ಶಾಸಕ ಹಾಗೂ ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟಪಡಿಸಿದರು. ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ನಡೆದ…

Read More

ಸಚಿವೆ ಸಾಧನೆಗೆ ಪಿಎಗಳೇ ಅಡ್ಡಿ!?

ಆಪ್ತರ ಬಗ್ಗೆ ಎಚ್ಚರ ಎಚ್ಚರ ಎಚ್ಚರ…!ಸಚಿವೆಯ ಸಾಧನೆಗೆ `ಆಪ್ತರೇ’ ಅಡ್ಡಗಾಲು..! ಸಚಿವೆಗೆ ಇದು ಎಚ್ಚರದ ಘಂಟೆಲಕ್ಷ್ಮೀ ಹೆಬ್ಬಾಳಕರ ಅವರು ತಮ್ಮ ರಾಜಕೀಯ ಬದುಕಿನಲ್ಲಿ ಬಹಳಷ್ಟು ಹೋರಾಟ ನಡೆಸಿ ಪಡೆದಿರುವ ಈ ಸ್ಥಾನಮಾನವನ್ನು ಉಳಿಸಿಕೊಳ್ಳಲು, ತಮ್ಮ ಆಪ್ತರ ಮೇಲೆ ಕಠಿಣ ನಿಯಂತ್ರಣ ಹೇರಲೇಬೇಕು. ಜನಪ್ರೀಯತೆ ಹೆಚ್ಚಿದಂತೆ, ‘ಆಪ್ತ’ ಎನ್ನಿಸಿಕೊಂಡವರ ವಲಯವೂ ವಿಸ್ತರಿಸುತ್ತೇ ಹೋಗುತ್ತದೆ. ಆದರೆ ಅವರ ಮೇಲೆ ನಿಗಾವಹಿಸಿ, ಸಚಿವೆಯ ಹೆಸರನ್ನು ದುರುಪಯೋಗಪಡಿಸದಂತೆ ತಡೆಯುವುದು ತುರ್ತು ಅಗತ್ಯ.“ನಾವು ಅವರ ಕಾರ್ಯಶೈಲಿಯನ್ನು ಮೆಚ್ಚುತ್ತೇವೆ. ಆದರೆ, ಅನಗತ್ಯ ವಿವಾದಗಳಿಂದ ಕಪ್ಪು ಚುಕ್ಕೆ…

Read More
error: Content is protected !!